Interview with Abhay Simha...
ಪ್ರಶ್ನೆ: ಸಿನಿಮಾ ಕ್ಷೇತ್ರದ ಆಯ್ಕೆ ಹೇಗೆ?
ಅಜ್ಜ ವಿe್ಞÁನ ಕ್ಷೇತ್ರದಲ್ಲಿ ಕೆಲಸ ಮಾಡಿದವರು, ತಂದೆ-ಪುಸ್ತಕ, ಪರಿಸರ ಕ್ಷೇತ್ರದವರು
ಪ್ರೇರಣೆನಾ?, ಸಲಹೇನಾ? ಅಥವಾ ಸ್ವಂತ ನಿರ್ಧಾರಾವಾ?
ಮುಖ್ಯವಾಗಿ ಬಂಧನ ಇರಲಿಲ್ಲ. ಅಜ್ಜ sಛಿieಟಿಛಿe ಆದರೂ ಮಗ ಪುಸ್ತಕ ವ್ಯಾಪಾರಿ ಆದರು. ಹಾಗಾಗಿ ಅಲ್ಲಿಂದಲೇ ಒಂದು ರೀತಿಯ ಬಂಧನ ಇಲ್ಲದ ಜೀವನ. ಹೆಚ್ಚು ಡಿesಠಿoಟಿsibiಟiಣಥಿ ಇರಲಿಲ್ಲ. ಅಪ್ಪ, ಪುಸ್ತಕ ವ್ಯಾಪಾರಿ ಆದರೂ ಮಗ ಇಂಜಿನಿಯರ್, ಡಾಕ್ಟರ್ ಆಗಬೇಕು ಎಂಬ ಒತ್ತಡ ಇರಲಿಲ್ಲ. ಆಯ್ಕೆಯ ಸ್ವಾತಂತ್ರ್ಯ ಇತ್ತು. ಸಿನಿಮಾ, ನಾಟಕ, ಸಂಗೀತ, ಯಕ್ಷಗಾನ...ಇದರ ಬಗ್ಗೆ ತಂದೆ ಆಸಕ್ತರಾಗಿದ್ದ ಕಾರಣ, ಸಿನಿಮಾ ಬಗ್ಗೆ ಕೆಟ್ಟ ಅಭಿಪ್ರಾಯ ಇರಲಿಲ್ಲ ; ಕೆಟ್ಟ ಅಂದರೆ - ಸಿನಿಮಾಕ್ಕೆ ಹೋದರೆ ಬೀಡಿ, ಸಿಗರೇಟು ಸೇದುತ್ತಾನೆ, ಹಾಳಾಗುತ್ತಾನೆ, ಆ ರೀತಿಯ ಮನೋಭಾವ ಇರಲಿಲ್ಲ. ಹಾಗಾಗಿ ಸುಲಭ ಆಯಿತು. ಇಷ್ಟದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸುಲಭ ಆಯಿತು. ಸಿನಿಮಾವೇ ಯಾಕೆ ಎನ್ನುವುದು ನನಗೂ ಸ್ಪಷ್ಟವಾಗಿ ಗೊತ್ತಿಲ್ಲ. ಅಲೊಶಿಯಸ್ನಲ್ಲಿ ಡಿಗ್ರಿ ಓದುತ್ತಿದ್ದಾಗ ನಾಟಕದಲ್ಲಿ ಕೆಲಸ ಮಾಡುತ್ತಿದ್ದೆ, ನಾಟಕ ಬರೆಯುತ್ತಿದ್ದೆ, ನಟನೆ ಕಡಿಮೆ ಮಾಡುತ್ತಿದ್ದೆ. ನಟನೆ, ನಿರ್ದೇಶನವನ್ನೂ ಮಾಡಿದ್ದೇನೆ. ಆ ಸಮಯದÀಲ್ಲಿ ಡೈರೆಕ್ಷನ್ ಬಗ್ಗೆ ಒಲವಿತ್ತು. ಸಿನಿಮಾಕ್ಕೆ ಬರುವಾಗ ಎಲ್ಲರಿಗೂ ನಟನಾಗಬೇಕು ಎಂಬ ಆಸೆ ಇರುತ್ತೆ. ನನಗೂ ಇತ್ತು. ಆದರೆ ಚಿಛಿಣoಡಿ ಆಗುವುದಕ್ಕಿಂತ ಜiಡಿeಛಿಣoಡಿ ಆಗುವುದೇ beಣಣeಡಿ ಎನ್ನಿಸಿತು. ನನಗೆ ಹಾಗಾಗಿ ಆiಡಿeಛಿಣioಟಿ ಕಡೆಗೆ ಬಂದೆ. ಒಂದು ಜoಛಿumeಟಿಣಚಿಡಿಥಿ ಮಾಡುವ (ಜಮೀನಾಸ್) ಅವಕಾಶ ಸಿಕ್ಕಿತು. ಅದು ಮಾಡುವಾಗ ಈ ಕ್ಯಾಮರಾ, eಜiಣiಟಿg Pಚಿಣಣeಡಿಟಿ ಗಳೆಲ್ಲ ಗೊತ್ತಾಗುತ್ತಾ ಹೋಯಿತು. ಅಲೋಶಿಯಸ್ನಲ್ಲಿರುವಾಗ ಅಲ್ಲಿ ಮುಕ್ತ ವಾತಾವರಣ ಇತ್ತು. ಯಾವುದೇ ಡಿesಣಡಿiಛಿಣioಟಿ ಇರಲಿಲ್ಲ. ಃಚಿsiಛಿ ಆಗಿ ಮೊದಲು ಮಾಕ್ರ್ಸ್ ತೆಗೆಯಬೇಕು, ಆ ಮೇಲೆ ಏನಾದರೂ ಮಾಡಿಕೊಳ್ಳುವ ಎನ್ನುವ ವಾತಾವರಣ ಇರಲಿಲ್ಲ. ಏನಾದರೂ ಮಾಡು ಎನ್ನುವುದಕ್ಕಿಂತ ಇದು ಮಾಡು, ಅದು ಮಾಡು ಎನ್ನುವ ಮುಕ್ತ ವಾತಾವರಣ ಕಲ್ಪಿಸುತ್ತಿದ್ದರು. ಆ ತರಹದ ವಾತಾವರಣ ಇದ್ದ ಕಾರಣ ಸಿನಿಮಾವನ್ನು ಛಿಟಚಿssiಛಿ ಆಗಿ ಕಲಿಯಬೇಕೆಂಬ ಆಸಕ್ತಿಯನ್ನು ಮಂಗಳೂರು ನನಗೆ ಕೊಟ್ಟಿತು. ಅದು ತಂದೆ-ತಾಯಿಯವರಿರಬಹುದು, ಅಲೋಶಿಯಸ್ ಮೂಲಕ ಇರಬಹುದು. ಹೀಗೆ ಸಿನಿಮಾ ಮಾಧ್ಯಮಕ್ಕೆ ಬಂದೆ.
ಟೀಚರ್ಸ್ ಆ ರೀತಿಯವರಿದ್ದರು ಕೆಲವರು. ಮುಖ್ಯವಾಗಿ, ಜಿ.ಎನ್.ಮೋಹನ್, ಈಗ ‘ಅವಧಿ’ ವೆಬ್ಝೈನ್ ನಡೆಸುತ್ತಿದ್ದಾರೆ. ಅವರು ಪ್ರಜಾವಾಣಿಯಲ್ಲಿದ್ದಾಗ ತಂದೆಗೆ ಸ್ನೇಹಿತರು, ಈಟಿವಿ ಮಂಗಳೂರು ಬ್ಯೂರೋ ಚೀಫ್ ಆಗಿದ್ದರು. ನಾನು ಸಿನಿಮಾ ಬಗ್ಗೆ ಯೋಚನೆ ಮಾಡುವ ಸಂದರ್ಭದಲ್ಲಿ ಅವರು ಅದೇ ಮಾಧ್ಯಮದಲ್ಲಿದ್ದ ಕಾರಣ, ಮಂಗಳೂರಿನಲ್ಲಿದ್ದ ಅವರ ಸ್ಟುಡಿಯೋಗೆ ಕರೆಸಿಕೊಂಡು, ಐive ಠಿಡಿogಡಿಚಿm ಇದ್ದಾಗ ಕರೆಸಿ; ನೋಡಿ, ಈ ತರ ಇರುತ್ತೇ, ಐive ಈ ರೀತಿಯಾಗಿ ಇರುತ್ತದೆ ಎಂದು ಪರಿಚಯ ಮಾಡಿಸಿಕೊಟ್ಟರು. ಅದಲ್ಲದೆ ಕನ್ನಡ ಅಧ್ಯಾಪಕರಾದ ಮಹಾಲಿಂಗ ಭಟ್ಟರು ಕೂಡಾ ಸಾಕಷ್ಟು ಪ್ರಭಾವಿಸಿದರು. ಅವರಿಗೆ ನೇರ ಸಿನಿಮಾ ಅಲ್ಲದಿದ್ದರೂ ಅವರು ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು. ಜರ್ನಲಿಸಂ ಡಿಪಾರ್ಟ್ಮೆಂಟ್ನಲ್ಲಿ ‘ರಿಚರ್ಡ್ ಲೂಯಿಸ್’ ಅಂತಿದ್ದರು, ಈಗ ಇಂಗ್ಲೆಂಡಿನಲ್ಲಿದ್ದಾರೆ. ಅವರು ಪಠ್ಯವಾಗಿ ಒಂದಿಷ್ಟು ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು. ಹೀಗೆ ಸಣ್ಣ ಮತ್ತು ದೊಡ್ಡ ಪರಿಚಯ, ಪ್ರೋತ್ಸಾಹಗಳು ಸಿಗುತ್ತಾ ಹೋದವು. ಇದಲ್ಲದೆ ನಾ. ದಾಮೋದರ ಶೆಟ್ರು ಇದ್ದರು. ಅವರು ಕನ್ನಡ ಊ.ಔ.ಆ. ಆಗಿದ್ದರು. ತಂದೆಯ ಸ್ನೇಹಿತರಾಗಿರುವುದರಿಂದ ಅವರೆಲ್ಲ ಸ್ನೇಹಿತನ ಮಗ ಅಂದುಕೊಳ್ಳುತ್ತಿದ್ದರು. ಇಂದಿಗೂ ನಾನು ಸಿನಿಮಾಕ್ಕೆ ಬಂದ ನಂತರವೂ ಅವರಲ್ಲಿ ಸಲಹೆಗಳನ್ನು ಕೇಳುತ್ತಿರುತ್ತೇನೆ. ಅವರ ಕ್ಷೇತ್ರವೂ ಜiveಡಿse. ಅವರು ಮಾತ್ರ ಎಲ್ಲದರ ಬಗ್ಗೆಯೂ ಅಷ್ಟೇ ಆಳವಾಗಿ ತಿಳಿದುಕೊಂಡಿರುವವರು. ಅವರಿಂದಲೂ ಸಾಕಷ್ಟು ಃಚಿse ಸಿಕ್ಕಿತು. ನನಗೆ ಮಂಗಳೂರಿನಲ್ಲಿ ಹಿಂದೆ ಈಗಿನಷ್ಟು ಇxಠಿosuಡಿe ಇರಲಿಲ್ಲ. ಈಗಾದರೆ iಟಿಣeಡಿesಣ ಇದೆ, ಜoತಿಟಿಟoಚಿಜ ಮಾಡಿ ಎಲ್ಲರೂ ಸಿನಿಮಾ ನೋಡುತ್ತಾರೆ. ಆದರೆ ಆವಾಗ ಅಂತಹ ಸಿನಿಮಾ ನೋಡಲು ಸಿಗುತ್ತಿರಲಿಲ್ಲ. ಒಂದೊಂದು ಡಿವಿಡಿಗೆ 500 – 600, 1000 ರೂ.ಗಳು ಇರುತ್ತಿದ್ದವು. ಒಂದೊಂದು ಡಿವಿಡಿಗೆ ಯೋಚನೆ ಮಾಡಲೂ ಸಾಧ್ಯವಿರಲಿಲ್ಲ ಆಗ.
ಪ್ರಶ್ನೆ: ಫಿಲಂ ಇನ್ಸಿಟ್ಯೂಟ್ ಅನುಭವ ಹೇಳಬಹುದಾ? ಆiಡಿeಛಿಣioಟಿ ಆಯ್ಕೆ ಯಾಕೆ?
ಯಾರಾದರೂ ಪ್ರಭಾವ ಬೀರಿದ ಖಿuಣoಡಿs ಇದಾರಾ? ಅಲ್ಲಿನ ಕಲಿಕೆಯ ಸಾಧ್ಯತೆಗಳು ಹೇಗೆ?
ಆiಡಿeಛಿಣioಟಿ ಬಗ್ಗೆಯೇ ನನಗೆ ಮೊದಲಿನಿಂದಲೂ ಒಲವಿದ್ದಿದ್ದು, ನಾನು ಆiಡಿeಛಿಣioಟಿ ಮಾಡಬೇಕೆಂದೇ ಹೋಗಿದ್ದು, ಅದನ್ನೇ ಮಾಡಿಕೊಂಡದ್ದು. ಈಖಿII ನಲ್ಲಿ ಮುಖ್ಯವಾಗಿ 4 ಕೋರ್ಸುಗಳಿವೆ, ನಿರ್ದೇಶನ, ಸಂಕಲನ, ಸಿನಿಮಾಟೋಗ್ರಫಿ ಮತ್ತು ಸ್ಕ್ರೀನ್ಪ್ಲೇ ಬರಹ ಮತ್ತು ಇತರÀ ಸಣ್ಣ ಸಣ್ಣ ಕೋರ್ಸ್ಗಳಿವೆ. ಸಣ್ಣದು ಅಂದರೆ 3 ವರ್ಷದಲ್ಲಿ ಅಷ್ಟೆ. ಜiಡಿeಛಿಣioಟಿ ಕೂಡಾ P.ಉ. ಜiಠಿಟomಚಿ ನೇ ಆದರೆ 3 ವರ್ಷದ್ದು. ಆiಡಿeಛಿಣioಟಿ ಬಗ್ಗೆ ಬೇರೆ ಬೇರೆ ಯೋಚನೆಯಿರಲಿಲ್ಲ. ಆiಡಿeಛಿಣioಟಿ ಮಾಡಬೇಕೆÀಂದೇ ಹೋಗಿದ್ದು. ಅದಿಲ್ಲದಿದ್ದರೆ eಜiಣiಟಿg ಮಾಡಬೇಕೆಂದಿತ್ತು. ಯಾಕೆಂದರೆ ನಾವು 2 oಠಿಣioಟಿ ಕೊಡಬೇಕಿತ್ತು. ಡೈರೆಕ್ಷನ್ ಇಲ್ಲದಿದ್ದರೆ eಜiಣioಟಿ ಅಂತ ಕೊಟ್ಟಿದ್ದೆ. ಆiಡಿeಛಿಣioಟಿ ಸಿಕ್ಕಿತು.
ಇನ್ಸ್ಟಿಟ್ಯೂಟ್ನ ಅನುಭವ ಎಂದರೆ ವಿಶಿಷ್ಟವಾದದ್ದು. ಅದು ಛಿoಟಟege ಅಲ್ಲ; iಣ’s ಚಿಟಿ ಚಿಡಿಣ. ಸಿಲೆಬಸ್ ಇಲ್ಲ, ಮತ್ತು ಅಲ್ಲಿ ಇxಚಿm ಇಲ್ಲ. ಆದರೆ ನಾವು ಇಷ್ಟಪಟ್ಟು ಒದ್ದಾಡಿಕೊಂಡು ಬಂದಿರುತ್ತೇವೆ. ಹಾಗಾಗಿ ಕಲಿಯದೇ ಬಿಡುವುದೂ ಇಲ್ಲ. ಸ್ಕೂಲ್ – ಕಾಲೇಜ್ನಂತೆ ಟೀಚರ್ಗಳಿಲ್ಲ. ಹೀಗೆ ಹೋದರೆ ಅದನ್ನು ಹೇಗೆ ಕಲಿಯುತ್ತೀಯಾ? ಎನ್ನುವವರಿದ್ದಾರೆ. ಆದರೆ ಕೈ ಹಿಡಿದುಕೊಂಡು ನಡೆಸಿಕೊಂಡು ಹೋಗುವವರಿಲ್ಲ. ಃಚಿsiಛಿಚಿಟಟಥಿ ಸಿನಿಮಾದ ನಡುವೆಯೇ ಜೀವನ 3 ವರ್ಷ ಇರುತ್ತದೆ. ಅಂದರೆ ಅಲ್ಲೇ ನೂರಡಿ ಆ ಕಡೆ, ನ್ಯಾಶನಲ್ ಫಿಲ್ಮ್ ಆರ್ಕೇವ್ ಇದೆ. So 14,000ರಷ್ಟು ಫಿಲ್ಮ್ಗಳಿವೆ. ಯಾವುದೇ ಫಿಲಂ ಎಷ್ಟೊತ್ತಿಗೂ ನೋಡುವ ಅವಕಾಶ ಸಿಗುತ್ತೆ. Woಡಿಟಜ ಅಟಚಿssiಛಿ ಗಳು ಒಂದಷ್ಟು ಲೈನ್ನಲ್ಲಿ ನೋಡಲು ಸಿಗುತ್ತೆ. ಆ ರೀತಿಯ ಒಂದು ಸಿನಿಮಾ ವಾತಾವರಣವಿದೆಯಲ್ಲ, ಅದರಲ್ಲಿ ಜೀವಿಸುವುದು ತುಂಬಾ ಬೇರೆ ರೀತಿಯ exಠಿeಡಿieಟಿಛಿe. ಆದರಿಂದ ಸಿಗುವ ಗ್ರೂಮಿಂಗ್ ಇದೆಯಲ್ಲ. ಈ ಗ್ರೂಮಿಂಗ್ ನಮ್ಮನ್ನು ಬೇರೆ ತರದ ಮನುಷ್ಯನನ್ನಾಗಿ ಮಾಡುತ್ತದೆ.
ನಾನು ಫಿಲಂ ಇನ್ಸ್ಟಿಟ್ಯೂಟಿನಲ್ಲಿ ಸಿನಿಮಾ ಮಾಡಲು ಕಲಿತೆ ಎಂದು ಹೇಳುವುದಿಲ್ಲ. ಅಲ್ಲಿ ಬಹುಶ: ಒಳ್ಳೆಯ ಮನುಷ್ಯನಾಗಿ ಬದುಕುವುದು ಹೇಗೆ? ಎನ್ನುವುದನ್ನು ಕಲಿತೆ. ಅಂದರೆ ಅದೊಂದು ಆಧ್ಯಾತ್ಮ. ಯಾವುದೇ ಅಮೂರ್ತತೆಗೆ ಹೋದಾಗ ಒಂದು ಆಧ್ಯಾತ್ಮ ಎನ್ನುತ್ತೇವಲ್ಲ, ಆ ತರದ ಅನುಭವ ಅದು. ತುಂಬಾ ಚಿbsಣಡಿಚಿಛಿಣ. ಅಲ್ಲಿ ಹೋಗಿ ಎಷ್ಟು sಛಿoಡಿe ತೆಗೆದಿದ್ದೆ ಎಂದರೆ ಅಲ್ಲಿ exಚಿm ಇಲ್ಲ ; ಅಥವಾ ನೀನು ಅಲ್ಲಿ ಹೋಗಿ ಒಳ್ಳೆ ಸಿನಿಮಾ ಮಾಡುತ್ತಿದ್ದೀರಲ್ಲ. ಅದಕ್ಕೆ ಇದು ಕಾರಣನಾ? ಎಂದು ಕೇಳಿದರೆ, ಅಲ್ಲ – ಒಳ್ಳೆ ಮನುಷ್ಯ ಆಗಿದ್ದೀಯಲ್ಲ ಅದಕ್ಕೆ ಕಾರಣಾನಾ? ಕೇಳಿದರೆ, ಒಚಿಥಿ be, ಯಾವುದೂ ಛಿoಟಿಛಿಡಿeಚಿಣe ಆಗಿಲ್ಲ, ಯಾವುದೂ ಚಿbsಣಡಿಚಿಛಿಣ ಆಗಿಯೂ ಇಲ್ಲ. ಆ ರೀತಿಯ ಒಂದು ಸ್ಥಿತಿ ಅದು. ಆ ರೀತಿಯ ಅನುಭವ ಅದು. ಅದಾದ ನಂತರ ನಮ್ಮ ಕ್ಯಾಮರಾಮ್ಯಾನ್ ವಿಕ್ರಮ್ ಶ್ರೀವಾಸ್ತವ ಕೂಡಾ ಈಖಿII ಪಾಸ್ ouಣ. ನನ್ನ ಕ್ಲಾಸ್ಮೇಟ್ಸ್ ಕೂಡಾ ನಮ್ಮನ್ನು ನಾನು ಅದ್ಭುತ ಜiಡಿeಛಿಣoಡಿ ಅಂತ ಹೇಳಲ್ಲ. ನಮ್ಮಲ್ಲೂ ಬೇರೆ ಜiಡಿeಛಿಣoಡಿ ತರದಲ್ಲಿಯೇ ವೀಕ್ನೆಸ್ ಇದೆ, sಣಡಿoಟಿg ಠಿoiಟಿಣ ಇದೆ. ನಾವು ಯಾವುದೇ ಜiಡಿeಛಿಣoಡಿಗೆ ಹೋಲಿಸಿದರೆ ನಮ್ಮ ಸ್ಥಾನದಲ್ಲಿ ನಾವಿರುತ್ತೇವೆ. ಈಖಿII ಗೆ ಹೋದ್ದರಿಂದ ನಾವು ದೇವತಾ ಮನುಷ್ಯರಲ್ಲ, ಆದರೆ ಮನುಷ್ಯನಾಗಿ ಒಂದು ಸಣ್ಣ ಜiಜಿಜಿeಡಿeಟಿಛಿe ಇರುತ್ತದೆ, ಅಂತ ಎನಿಸುತ್ತದೆ ನನಗೆ. ಫಿಲ್ಮ್ ಇನ್ಸ್ಟಿಟ್ಯೂಟ್ನ ಖಚಿಡಿe ಅoಟಟಛಿಣioಟಿs, ಅಲ್ಲಿಯ ವಾತಾವರಣ ಅತ್ಯಂತ ಮಹತ್ವದ್ದು, ಅದು ಪಾವಿತ್ರ್ಯತೆಯನ್ನು ಹೊಂದಿದೆ. ಸಿನಿಮಾ ಬಗ್ಗೆ ಒಂದು ಗೌರವ ಹುಟ್ಟಿಸುತ್ತೆ. ಹೆದರಿಕೆ ಹುಟ್ಟಿಸುತ್ತೆ.
ಯಾರಾದರೂ ಪ್ರಭಾವ ಬೀರಿದವರೆಂದರೆ ಅದು ಮಣಿಕೌಲ್. 3ಡಿಜ ಥಿeಚಿಡಿ ನಲ್ಲಿ ತಿoಡಿಞshoಠಿ ಅಂತ ಇರುತ್ತೆ. ಒಬ್ಬರು ಮಾಸ್ಟರ್ ಜಿiಟm mಚಿಞeಡಿ ಬಂದು ಅವರು ಒಂದು-ಒಂದೂವರೆ ತಿಂಗಳ ಕಾಲ ಹಗಲು ರಾತ್ರಿ ನಮ್ಮ ಜೊತೆ ಇರುತ್ತಾರೆ. ಅಲ್ಲಿ ಮಣಿಕೌಲ್ ಬಂದಿದ್ದರು. ಅವರ ಮೂಲಕ ನಾನು (2 ವರ್ಷದಲ್ಲಿ ಬರೀ ಟೆಕ್ನಿಕಲ್ ಕಲಿತಿದ್ದೆ) ಮುಂದಿನ 11/2 ತಿಂಗಳು ಅವರೊಂದಿಗೆ ಕಳೆದಿದ್ದರಲ್ಲಿ ಅವರೊಂದಿಗೆ ಸಿನಿಮಾ ಮಾಡುವುದನ್ನು ಕಲಿತೆ. ಸಿನಿಮಾ ಎಂದರೆ ಇಲ್ಲಿ ಕ್ಯಾಮರಾ ಇಡು, ಅಲ್ಲಿ ಲೈಟ್ ಆನ್ ಮಾಡು ಎನ್ನುವುದಕಿಂತ ಅದನ್ನು ಮೀರಿ ಏನೋ ಇದೆ ಎನ್ನುವುದನ್ನು ಕಲಿತೆ. ನನ್ನ ಕಣ್ತೆರೆಸಿದ ಮಹಾನ್ ವ್ಯಕ್ತಿ ಅವರು, ಪ್ರ್ರಾತಃಸ್ಮರಣೀಯರು, ತುಂಬಾ ಪ್ರಭಾವ ಬೀರಿದವರು. ಆದರೆ ಅವರ ಸಿನಿಮಾಗಳಿಗೂ ನನ್ನ ಸಿನಿಮಾಗಳಿಗೂ ಏನೂ ಸಂಬಂಧವಿಲ್ಲ. ಪ್ರಭಾವ ಎಂದರೆ ನಾನು ಮಾಡಿದಂತೆ ಅವರು ಸಿನಿಮಾ ಮಾಡಬೇಕೆಂದರೆ ಅದು ಕೆಟ್ಟ ಪ್ರಭಾವ ; so ಅವರೂ ಆ ರೀತಿ ಹೇಳಿಲ್ಲ, ಮಾಡಿಲ್ಲ. ನಿನ್ನೊಳಗೆ ಒಬ್ಬ ಈiಟm mಚಿಞeಡಿ ಇದಾನಲ್ಲ, ಅವನನ್ನು ಹುಡುಕಲು ಅವರು ಕಲಿಸಿದರು, ನಮ್ಮೊಳಗಿನ ಸೃಜನಶೀಲತೆಯನ್ನು ಹುಡುಕಲು ಕಲಿಸಿದರು. ಇನ್ಸ್ಟಿಟ್ಯೂಟ್ನ ಆ ರೀತಿಯ ಒಂದು ವಾತಾವರಣ, ಈ ರೀತಿಯಲ್ಲಿ ಕ್ಯಾಮರಾ ಇಟ್ಟು ಈ ರೀತಿಯ shoಣ ತೆಗೆಯಬೇಕೆಂದು ಹೇಳಲ್ಲ. ನೋಡು ಈ ರೀತಿ ಇದೆ, ಈ ರೀತಿ ಇದ್ದರೆ ನಿನ್ಹೆಂಗೆ ಯೋಚನೆ ಮಾಡುತ್ತಿ? ಎನ್ನುವ ಹಲವಾರು ಸಾಧ್ಯತೆಗಳನ್ನು ತೋರಿಸಿಕೊಡ್ತಾರೆ. seಟeಛಿಣioಟಿ ಮಾಡುವುದನ್ನೂ ಹೇಳಿ ಕೊಡುತ್ತಾರೆ. ಅಂದರೆ ಅವುಗಳ ಜೊತೆ ನಮ್ಮ ಸೃಜನಾತ್ಮಕತೆಯನ್ನು ಹೇಗೆ ಹೊಂದಿಸಬೇಕು ಎನ್ನುವುದನ್ನೂ ಕೂಡಾ ಹೇಳ್ತಾರೆ.
ಆದರೆ ಮಣಿಕೌಲ್ ಅವರಿಗೆ ತಾತ್ವಿಕ ಬದ್ಧತೆ ಇತ್ತು. ಸಾಕಷ್ಟು ಡಿeಚಿಟiಣಥಿ ಇತ್ತು. ಮಣಿಕೌಲ್ ಒಬ್ಬ ನಿರ್ದೇಶಕ ಮತ್ತು ಅಕಾಡೆಮಿಷನ್ ಕೂಡಾ ಹೌದು. ಅವರು ಭೌತಿಕತೆಯನ್ನು ಕಲಿಸಿಕೊಡಲಿಲ್ಲ. ಅವರು ಖಿeಛಿhಟಿiಛಿಚಿಟಟಥಿ ಇಲ್ಲೊಂದು ಣಡಿಚಿಛಿಞ ಹಾಕಿ ಹೀಗೆ ಕೊಂಡೊಯ್ದರೆ ಕ್ಯಾಮರಾ ಹತ್ತಿರಕ್ಕೆ ಹೋಗುತ್ತದೆ ಅನ್ನುವುದನ್ನು ಕಲಿಸಲಿಲ್ಲ. ಆದರೆ ಯಾಕೆ ಣಡಿಚಿಛಿಞ ಹಾಕಬೇಕು? ಅದು imಠಿoಡಿಣಚಿಟಿಣ ಯಾಕೆ? ಅದನ್ನು ಹೇಳಿಕೊಟ್ಟರು. ಅವÀರು ನಿರ್ಮಾಣದ ಪ್ರಕ್ರಿಯೆಯನ್ನು ಕಣ್ಣು ತೆರಸಿದರು. ತಾತ್ವಿಕವಾಗಿ ಕೂಡಾ ಗಟ್ಟಿಗೊಳಿಸಿದರು.
ಅಜ್ಜ ವಿe್ಞÁನ ಕ್ಷೇತ್ರದಲ್ಲಿ ಕೆಲಸ ಮಾಡಿದವರು, ತಂದೆ-ಪುಸ್ತಕ, ಪರಿಸರ ಕ್ಷೇತ್ರದವರು
ಪ್ರೇರಣೆನಾ?, ಸಲಹೇನಾ? ಅಥವಾ ಸ್ವಂತ ನಿರ್ಧಾರಾವಾ?
ಮುಖ್ಯವಾಗಿ ಬಂಧನ ಇರಲಿಲ್ಲ. ಅಜ್ಜ sಛಿieಟಿಛಿe ಆದರೂ ಮಗ ಪುಸ್ತಕ ವ್ಯಾಪಾರಿ ಆದರು. ಹಾಗಾಗಿ ಅಲ್ಲಿಂದಲೇ ಒಂದು ರೀತಿಯ ಬಂಧನ ಇಲ್ಲದ ಜೀವನ. ಹೆಚ್ಚು ಡಿesಠಿoಟಿsibiಟiಣಥಿ ಇರಲಿಲ್ಲ. ಅಪ್ಪ, ಪುಸ್ತಕ ವ್ಯಾಪಾರಿ ಆದರೂ ಮಗ ಇಂಜಿನಿಯರ್, ಡಾಕ್ಟರ್ ಆಗಬೇಕು ಎಂಬ ಒತ್ತಡ ಇರಲಿಲ್ಲ. ಆಯ್ಕೆಯ ಸ್ವಾತಂತ್ರ್ಯ ಇತ್ತು. ಸಿನಿಮಾ, ನಾಟಕ, ಸಂಗೀತ, ಯಕ್ಷಗಾನ...ಇದರ ಬಗ್ಗೆ ತಂದೆ ಆಸಕ್ತರಾಗಿದ್ದ ಕಾರಣ, ಸಿನಿಮಾ ಬಗ್ಗೆ ಕೆಟ್ಟ ಅಭಿಪ್ರಾಯ ಇರಲಿಲ್ಲ ; ಕೆಟ್ಟ ಅಂದರೆ - ಸಿನಿಮಾಕ್ಕೆ ಹೋದರೆ ಬೀಡಿ, ಸಿಗರೇಟು ಸೇದುತ್ತಾನೆ, ಹಾಳಾಗುತ್ತಾನೆ, ಆ ರೀತಿಯ ಮನೋಭಾವ ಇರಲಿಲ್ಲ. ಹಾಗಾಗಿ ಸುಲಭ ಆಯಿತು. ಇಷ್ಟದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸುಲಭ ಆಯಿತು. ಸಿನಿಮಾವೇ ಯಾಕೆ ಎನ್ನುವುದು ನನಗೂ ಸ್ಪಷ್ಟವಾಗಿ ಗೊತ್ತಿಲ್ಲ. ಅಲೊಶಿಯಸ್ನಲ್ಲಿ ಡಿಗ್ರಿ ಓದುತ್ತಿದ್ದಾಗ ನಾಟಕದಲ್ಲಿ ಕೆಲಸ ಮಾಡುತ್ತಿದ್ದೆ, ನಾಟಕ ಬರೆಯುತ್ತಿದ್ದೆ, ನಟನೆ ಕಡಿಮೆ ಮಾಡುತ್ತಿದ್ದೆ. ನಟನೆ, ನಿರ್ದೇಶನವನ್ನೂ ಮಾಡಿದ್ದೇನೆ. ಆ ಸಮಯದÀಲ್ಲಿ ಡೈರೆಕ್ಷನ್ ಬಗ್ಗೆ ಒಲವಿತ್ತು. ಸಿನಿಮಾಕ್ಕೆ ಬರುವಾಗ ಎಲ್ಲರಿಗೂ ನಟನಾಗಬೇಕು ಎಂಬ ಆಸೆ ಇರುತ್ತೆ. ನನಗೂ ಇತ್ತು. ಆದರೆ ಚಿಛಿಣoಡಿ ಆಗುವುದಕ್ಕಿಂತ ಜiಡಿeಛಿಣoಡಿ ಆಗುವುದೇ beಣಣeಡಿ ಎನ್ನಿಸಿತು. ನನಗೆ ಹಾಗಾಗಿ ಆiಡಿeಛಿಣioಟಿ ಕಡೆಗೆ ಬಂದೆ. ಒಂದು ಜoಛಿumeಟಿಣಚಿಡಿಥಿ ಮಾಡುವ (ಜಮೀನಾಸ್) ಅವಕಾಶ ಸಿಕ್ಕಿತು. ಅದು ಮಾಡುವಾಗ ಈ ಕ್ಯಾಮರಾ, eಜiಣiಟಿg Pಚಿಣಣeಡಿಟಿ ಗಳೆಲ್ಲ ಗೊತ್ತಾಗುತ್ತಾ ಹೋಯಿತು. ಅಲೋಶಿಯಸ್ನಲ್ಲಿರುವಾಗ ಅಲ್ಲಿ ಮುಕ್ತ ವಾತಾವರಣ ಇತ್ತು. ಯಾವುದೇ ಡಿesಣಡಿiಛಿಣioಟಿ ಇರಲಿಲ್ಲ. ಃಚಿsiಛಿ ಆಗಿ ಮೊದಲು ಮಾಕ್ರ್ಸ್ ತೆಗೆಯಬೇಕು, ಆ ಮೇಲೆ ಏನಾದರೂ ಮಾಡಿಕೊಳ್ಳುವ ಎನ್ನುವ ವಾತಾವರಣ ಇರಲಿಲ್ಲ. ಏನಾದರೂ ಮಾಡು ಎನ್ನುವುದಕ್ಕಿಂತ ಇದು ಮಾಡು, ಅದು ಮಾಡು ಎನ್ನುವ ಮುಕ್ತ ವಾತಾವರಣ ಕಲ್ಪಿಸುತ್ತಿದ್ದರು. ಆ ತರಹದ ವಾತಾವರಣ ಇದ್ದ ಕಾರಣ ಸಿನಿಮಾವನ್ನು ಛಿಟಚಿssiಛಿ ಆಗಿ ಕಲಿಯಬೇಕೆಂಬ ಆಸಕ್ತಿಯನ್ನು ಮಂಗಳೂರು ನನಗೆ ಕೊಟ್ಟಿತು. ಅದು ತಂದೆ-ತಾಯಿಯವರಿರಬಹುದು, ಅಲೋಶಿಯಸ್ ಮೂಲಕ ಇರಬಹುದು. ಹೀಗೆ ಸಿನಿಮಾ ಮಾಧ್ಯಮಕ್ಕೆ ಬಂದೆ.
ಟೀಚರ್ಸ್ ಆ ರೀತಿಯವರಿದ್ದರು ಕೆಲವರು. ಮುಖ್ಯವಾಗಿ, ಜಿ.ಎನ್.ಮೋಹನ್, ಈಗ ‘ಅವಧಿ’ ವೆಬ್ಝೈನ್ ನಡೆಸುತ್ತಿದ್ದಾರೆ. ಅವರು ಪ್ರಜಾವಾಣಿಯಲ್ಲಿದ್ದಾಗ ತಂದೆಗೆ ಸ್ನೇಹಿತರು, ಈಟಿವಿ ಮಂಗಳೂರು ಬ್ಯೂರೋ ಚೀಫ್ ಆಗಿದ್ದರು. ನಾನು ಸಿನಿಮಾ ಬಗ್ಗೆ ಯೋಚನೆ ಮಾಡುವ ಸಂದರ್ಭದಲ್ಲಿ ಅವರು ಅದೇ ಮಾಧ್ಯಮದಲ್ಲಿದ್ದ ಕಾರಣ, ಮಂಗಳೂರಿನಲ್ಲಿದ್ದ ಅವರ ಸ್ಟುಡಿಯೋಗೆ ಕರೆಸಿಕೊಂಡು, ಐive ಠಿಡಿogಡಿಚಿm ಇದ್ದಾಗ ಕರೆಸಿ; ನೋಡಿ, ಈ ತರ ಇರುತ್ತೇ, ಐive ಈ ರೀತಿಯಾಗಿ ಇರುತ್ತದೆ ಎಂದು ಪರಿಚಯ ಮಾಡಿಸಿಕೊಟ್ಟರು. ಅದಲ್ಲದೆ ಕನ್ನಡ ಅಧ್ಯಾಪಕರಾದ ಮಹಾಲಿಂಗ ಭಟ್ಟರು ಕೂಡಾ ಸಾಕಷ್ಟು ಪ್ರಭಾವಿಸಿದರು. ಅವರಿಗೆ ನೇರ ಸಿನಿಮಾ ಅಲ್ಲದಿದ್ದರೂ ಅವರು ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು. ಜರ್ನಲಿಸಂ ಡಿಪಾರ್ಟ್ಮೆಂಟ್ನಲ್ಲಿ ‘ರಿಚರ್ಡ್ ಲೂಯಿಸ್’ ಅಂತಿದ್ದರು, ಈಗ ಇಂಗ್ಲೆಂಡಿನಲ್ಲಿದ್ದಾರೆ. ಅವರು ಪಠ್ಯವಾಗಿ ಒಂದಿಷ್ಟು ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು. ಹೀಗೆ ಸಣ್ಣ ಮತ್ತು ದೊಡ್ಡ ಪರಿಚಯ, ಪ್ರೋತ್ಸಾಹಗಳು ಸಿಗುತ್ತಾ ಹೋದವು. ಇದಲ್ಲದೆ ನಾ. ದಾಮೋದರ ಶೆಟ್ರು ಇದ್ದರು. ಅವರು ಕನ್ನಡ ಊ.ಔ.ಆ. ಆಗಿದ್ದರು. ತಂದೆಯ ಸ್ನೇಹಿತರಾಗಿರುವುದರಿಂದ ಅವರೆಲ್ಲ ಸ್ನೇಹಿತನ ಮಗ ಅಂದುಕೊಳ್ಳುತ್ತಿದ್ದರು. ಇಂದಿಗೂ ನಾನು ಸಿನಿಮಾಕ್ಕೆ ಬಂದ ನಂತರವೂ ಅವರಲ್ಲಿ ಸಲಹೆಗಳನ್ನು ಕೇಳುತ್ತಿರುತ್ತೇನೆ. ಅವರ ಕ್ಷೇತ್ರವೂ ಜiveಡಿse. ಅವರು ಮಾತ್ರ ಎಲ್ಲದರ ಬಗ್ಗೆಯೂ ಅಷ್ಟೇ ಆಳವಾಗಿ ತಿಳಿದುಕೊಂಡಿರುವವರು. ಅವರಿಂದಲೂ ಸಾಕಷ್ಟು ಃಚಿse ಸಿಕ್ಕಿತು. ನನಗೆ ಮಂಗಳೂರಿನಲ್ಲಿ ಹಿಂದೆ ಈಗಿನಷ್ಟು ಇxಠಿosuಡಿe ಇರಲಿಲ್ಲ. ಈಗಾದರೆ iಟಿಣeಡಿesಣ ಇದೆ, ಜoತಿಟಿಟoಚಿಜ ಮಾಡಿ ಎಲ್ಲರೂ ಸಿನಿಮಾ ನೋಡುತ್ತಾರೆ. ಆದರೆ ಆವಾಗ ಅಂತಹ ಸಿನಿಮಾ ನೋಡಲು ಸಿಗುತ್ತಿರಲಿಲ್ಲ. ಒಂದೊಂದು ಡಿವಿಡಿಗೆ 500 – 600, 1000 ರೂ.ಗಳು ಇರುತ್ತಿದ್ದವು. ಒಂದೊಂದು ಡಿವಿಡಿಗೆ ಯೋಚನೆ ಮಾಡಲೂ ಸಾಧ್ಯವಿರಲಿಲ್ಲ ಆಗ.
ಪ್ರಶ್ನೆ: ಫಿಲಂ ಇನ್ಸಿಟ್ಯೂಟ್ ಅನುಭವ ಹೇಳಬಹುದಾ? ಆiಡಿeಛಿಣioಟಿ ಆಯ್ಕೆ ಯಾಕೆ?
ಯಾರಾದರೂ ಪ್ರಭಾವ ಬೀರಿದ ಖಿuಣoಡಿs ಇದಾರಾ? ಅಲ್ಲಿನ ಕಲಿಕೆಯ ಸಾಧ್ಯತೆಗಳು ಹೇಗೆ?
ಆiಡಿeಛಿಣioಟಿ ಬಗ್ಗೆಯೇ ನನಗೆ ಮೊದಲಿನಿಂದಲೂ ಒಲವಿದ್ದಿದ್ದು, ನಾನು ಆiಡಿeಛಿಣioಟಿ ಮಾಡಬೇಕೆಂದೇ ಹೋಗಿದ್ದು, ಅದನ್ನೇ ಮಾಡಿಕೊಂಡದ್ದು. ಈಖಿII ನಲ್ಲಿ ಮುಖ್ಯವಾಗಿ 4 ಕೋರ್ಸುಗಳಿವೆ, ನಿರ್ದೇಶನ, ಸಂಕಲನ, ಸಿನಿಮಾಟೋಗ್ರಫಿ ಮತ್ತು ಸ್ಕ್ರೀನ್ಪ್ಲೇ ಬರಹ ಮತ್ತು ಇತರÀ ಸಣ್ಣ ಸಣ್ಣ ಕೋರ್ಸ್ಗಳಿವೆ. ಸಣ್ಣದು ಅಂದರೆ 3 ವರ್ಷದಲ್ಲಿ ಅಷ್ಟೆ. ಜiಡಿeಛಿಣioಟಿ ಕೂಡಾ P.ಉ. ಜiಠಿಟomಚಿ ನೇ ಆದರೆ 3 ವರ್ಷದ್ದು. ಆiಡಿeಛಿಣioಟಿ ಬಗ್ಗೆ ಬೇರೆ ಬೇರೆ ಯೋಚನೆಯಿರಲಿಲ್ಲ. ಆiಡಿeಛಿಣioಟಿ ಮಾಡಬೇಕೆÀಂದೇ ಹೋಗಿದ್ದು. ಅದಿಲ್ಲದಿದ್ದರೆ eಜiಣiಟಿg ಮಾಡಬೇಕೆಂದಿತ್ತು. ಯಾಕೆಂದರೆ ನಾವು 2 oಠಿಣioಟಿ ಕೊಡಬೇಕಿತ್ತು. ಡೈರೆಕ್ಷನ್ ಇಲ್ಲದಿದ್ದರೆ eಜiಣioಟಿ ಅಂತ ಕೊಟ್ಟಿದ್ದೆ. ಆiಡಿeಛಿಣioಟಿ ಸಿಕ್ಕಿತು.
ಇನ್ಸ್ಟಿಟ್ಯೂಟ್ನ ಅನುಭವ ಎಂದರೆ ವಿಶಿಷ್ಟವಾದದ್ದು. ಅದು ಛಿoಟಟege ಅಲ್ಲ; iಣ’s ಚಿಟಿ ಚಿಡಿಣ. ಸಿಲೆಬಸ್ ಇಲ್ಲ, ಮತ್ತು ಅಲ್ಲಿ ಇxಚಿm ಇಲ್ಲ. ಆದರೆ ನಾವು ಇಷ್ಟಪಟ್ಟು ಒದ್ದಾಡಿಕೊಂಡು ಬಂದಿರುತ್ತೇವೆ. ಹಾಗಾಗಿ ಕಲಿಯದೇ ಬಿಡುವುದೂ ಇಲ್ಲ. ಸ್ಕೂಲ್ – ಕಾಲೇಜ್ನಂತೆ ಟೀಚರ್ಗಳಿಲ್ಲ. ಹೀಗೆ ಹೋದರೆ ಅದನ್ನು ಹೇಗೆ ಕಲಿಯುತ್ತೀಯಾ? ಎನ್ನುವವರಿದ್ದಾರೆ. ಆದರೆ ಕೈ ಹಿಡಿದುಕೊಂಡು ನಡೆಸಿಕೊಂಡು ಹೋಗುವವರಿಲ್ಲ. ಃಚಿsiಛಿಚಿಟಟಥಿ ಸಿನಿಮಾದ ನಡುವೆಯೇ ಜೀವನ 3 ವರ್ಷ ಇರುತ್ತದೆ. ಅಂದರೆ ಅಲ್ಲೇ ನೂರಡಿ ಆ ಕಡೆ, ನ್ಯಾಶನಲ್ ಫಿಲ್ಮ್ ಆರ್ಕೇವ್ ಇದೆ. So 14,000ರಷ್ಟು ಫಿಲ್ಮ್ಗಳಿವೆ. ಯಾವುದೇ ಫಿಲಂ ಎಷ್ಟೊತ್ತಿಗೂ ನೋಡುವ ಅವಕಾಶ ಸಿಗುತ್ತೆ. Woಡಿಟಜ ಅಟಚಿssiಛಿ ಗಳು ಒಂದಷ್ಟು ಲೈನ್ನಲ್ಲಿ ನೋಡಲು ಸಿಗುತ್ತೆ. ಆ ರೀತಿಯ ಒಂದು ಸಿನಿಮಾ ವಾತಾವರಣವಿದೆಯಲ್ಲ, ಅದರಲ್ಲಿ ಜೀವಿಸುವುದು ತುಂಬಾ ಬೇರೆ ರೀತಿಯ exಠಿeಡಿieಟಿಛಿe. ಆದರಿಂದ ಸಿಗುವ ಗ್ರೂಮಿಂಗ್ ಇದೆಯಲ್ಲ. ಈ ಗ್ರೂಮಿಂಗ್ ನಮ್ಮನ್ನು ಬೇರೆ ತರದ ಮನುಷ್ಯನನ್ನಾಗಿ ಮಾಡುತ್ತದೆ.
ನಾನು ಫಿಲಂ ಇನ್ಸ್ಟಿಟ್ಯೂಟಿನಲ್ಲಿ ಸಿನಿಮಾ ಮಾಡಲು ಕಲಿತೆ ಎಂದು ಹೇಳುವುದಿಲ್ಲ. ಅಲ್ಲಿ ಬಹುಶ: ಒಳ್ಳೆಯ ಮನುಷ್ಯನಾಗಿ ಬದುಕುವುದು ಹೇಗೆ? ಎನ್ನುವುದನ್ನು ಕಲಿತೆ. ಅಂದರೆ ಅದೊಂದು ಆಧ್ಯಾತ್ಮ. ಯಾವುದೇ ಅಮೂರ್ತತೆಗೆ ಹೋದಾಗ ಒಂದು ಆಧ್ಯಾತ್ಮ ಎನ್ನುತ್ತೇವಲ್ಲ, ಆ ತರದ ಅನುಭವ ಅದು. ತುಂಬಾ ಚಿbsಣಡಿಚಿಛಿಣ. ಅಲ್ಲಿ ಹೋಗಿ ಎಷ್ಟು sಛಿoಡಿe ತೆಗೆದಿದ್ದೆ ಎಂದರೆ ಅಲ್ಲಿ exಚಿm ಇಲ್ಲ ; ಅಥವಾ ನೀನು ಅಲ್ಲಿ ಹೋಗಿ ಒಳ್ಳೆ ಸಿನಿಮಾ ಮಾಡುತ್ತಿದ್ದೀರಲ್ಲ. ಅದಕ್ಕೆ ಇದು ಕಾರಣನಾ? ಎಂದು ಕೇಳಿದರೆ, ಅಲ್ಲ – ಒಳ್ಳೆ ಮನುಷ್ಯ ಆಗಿದ್ದೀಯಲ್ಲ ಅದಕ್ಕೆ ಕಾರಣಾನಾ? ಕೇಳಿದರೆ, ಒಚಿಥಿ be, ಯಾವುದೂ ಛಿoಟಿಛಿಡಿeಚಿಣe ಆಗಿಲ್ಲ, ಯಾವುದೂ ಚಿbsಣಡಿಚಿಛಿಣ ಆಗಿಯೂ ಇಲ್ಲ. ಆ ರೀತಿಯ ಒಂದು ಸ್ಥಿತಿ ಅದು. ಆ ರೀತಿಯ ಅನುಭವ ಅದು. ಅದಾದ ನಂತರ ನಮ್ಮ ಕ್ಯಾಮರಾಮ್ಯಾನ್ ವಿಕ್ರಮ್ ಶ್ರೀವಾಸ್ತವ ಕೂಡಾ ಈಖಿII ಪಾಸ್ ouಣ. ನನ್ನ ಕ್ಲಾಸ್ಮೇಟ್ಸ್ ಕೂಡಾ ನಮ್ಮನ್ನು ನಾನು ಅದ್ಭುತ ಜiಡಿeಛಿಣoಡಿ ಅಂತ ಹೇಳಲ್ಲ. ನಮ್ಮಲ್ಲೂ ಬೇರೆ ಜiಡಿeಛಿಣoಡಿ ತರದಲ್ಲಿಯೇ ವೀಕ್ನೆಸ್ ಇದೆ, sಣಡಿoಟಿg ಠಿoiಟಿಣ ಇದೆ. ನಾವು ಯಾವುದೇ ಜiಡಿeಛಿಣoಡಿಗೆ ಹೋಲಿಸಿದರೆ ನಮ್ಮ ಸ್ಥಾನದಲ್ಲಿ ನಾವಿರುತ್ತೇವೆ. ಈಖಿII ಗೆ ಹೋದ್ದರಿಂದ ನಾವು ದೇವತಾ ಮನುಷ್ಯರಲ್ಲ, ಆದರೆ ಮನುಷ್ಯನಾಗಿ ಒಂದು ಸಣ್ಣ ಜiಜಿಜಿeಡಿeಟಿಛಿe ಇರುತ್ತದೆ, ಅಂತ ಎನಿಸುತ್ತದೆ ನನಗೆ. ಫಿಲ್ಮ್ ಇನ್ಸ್ಟಿಟ್ಯೂಟ್ನ ಖಚಿಡಿe ಅoಟಟಛಿಣioಟಿs, ಅಲ್ಲಿಯ ವಾತಾವರಣ ಅತ್ಯಂತ ಮಹತ್ವದ್ದು, ಅದು ಪಾವಿತ್ರ್ಯತೆಯನ್ನು ಹೊಂದಿದೆ. ಸಿನಿಮಾ ಬಗ್ಗೆ ಒಂದು ಗೌರವ ಹುಟ್ಟಿಸುತ್ತೆ. ಹೆದರಿಕೆ ಹುಟ್ಟಿಸುತ್ತೆ.
ಯಾರಾದರೂ ಪ್ರಭಾವ ಬೀರಿದವರೆಂದರೆ ಅದು ಮಣಿಕೌಲ್. 3ಡಿಜ ಥಿeಚಿಡಿ ನಲ್ಲಿ ತಿoಡಿಞshoಠಿ ಅಂತ ಇರುತ್ತೆ. ಒಬ್ಬರು ಮಾಸ್ಟರ್ ಜಿiಟm mಚಿಞeಡಿ ಬಂದು ಅವರು ಒಂದು-ಒಂದೂವರೆ ತಿಂಗಳ ಕಾಲ ಹಗಲು ರಾತ್ರಿ ನಮ್ಮ ಜೊತೆ ಇರುತ್ತಾರೆ. ಅಲ್ಲಿ ಮಣಿಕೌಲ್ ಬಂದಿದ್ದರು. ಅವರ ಮೂಲಕ ನಾನು (2 ವರ್ಷದಲ್ಲಿ ಬರೀ ಟೆಕ್ನಿಕಲ್ ಕಲಿತಿದ್ದೆ) ಮುಂದಿನ 11/2 ತಿಂಗಳು ಅವರೊಂದಿಗೆ ಕಳೆದಿದ್ದರಲ್ಲಿ ಅವರೊಂದಿಗೆ ಸಿನಿಮಾ ಮಾಡುವುದನ್ನು ಕಲಿತೆ. ಸಿನಿಮಾ ಎಂದರೆ ಇಲ್ಲಿ ಕ್ಯಾಮರಾ ಇಡು, ಅಲ್ಲಿ ಲೈಟ್ ಆನ್ ಮಾಡು ಎನ್ನುವುದಕಿಂತ ಅದನ್ನು ಮೀರಿ ಏನೋ ಇದೆ ಎನ್ನುವುದನ್ನು ಕಲಿತೆ. ನನ್ನ ಕಣ್ತೆರೆಸಿದ ಮಹಾನ್ ವ್ಯಕ್ತಿ ಅವರು, ಪ್ರ್ರಾತಃಸ್ಮರಣೀಯರು, ತುಂಬಾ ಪ್ರಭಾವ ಬೀರಿದವರು. ಆದರೆ ಅವರ ಸಿನಿಮಾಗಳಿಗೂ ನನ್ನ ಸಿನಿಮಾಗಳಿಗೂ ಏನೂ ಸಂಬಂಧವಿಲ್ಲ. ಪ್ರಭಾವ ಎಂದರೆ ನಾನು ಮಾಡಿದಂತೆ ಅವರು ಸಿನಿಮಾ ಮಾಡಬೇಕೆಂದರೆ ಅದು ಕೆಟ್ಟ ಪ್ರಭಾವ ; so ಅವರೂ ಆ ರೀತಿ ಹೇಳಿಲ್ಲ, ಮಾಡಿಲ್ಲ. ನಿನ್ನೊಳಗೆ ಒಬ್ಬ ಈiಟm mಚಿಞeಡಿ ಇದಾನಲ್ಲ, ಅವನನ್ನು ಹುಡುಕಲು ಅವರು ಕಲಿಸಿದರು, ನಮ್ಮೊಳಗಿನ ಸೃಜನಶೀಲತೆಯನ್ನು ಹುಡುಕಲು ಕಲಿಸಿದರು. ಇನ್ಸ್ಟಿಟ್ಯೂಟ್ನ ಆ ರೀತಿಯ ಒಂದು ವಾತಾವರಣ, ಈ ರೀತಿಯಲ್ಲಿ ಕ್ಯಾಮರಾ ಇಟ್ಟು ಈ ರೀತಿಯ shoಣ ತೆಗೆಯಬೇಕೆಂದು ಹೇಳಲ್ಲ. ನೋಡು ಈ ರೀತಿ ಇದೆ, ಈ ರೀತಿ ಇದ್ದರೆ ನಿನ್ಹೆಂಗೆ ಯೋಚನೆ ಮಾಡುತ್ತಿ? ಎನ್ನುವ ಹಲವಾರು ಸಾಧ್ಯತೆಗಳನ್ನು ತೋರಿಸಿಕೊಡ್ತಾರೆ. seಟeಛಿಣioಟಿ ಮಾಡುವುದನ್ನೂ ಹೇಳಿ ಕೊಡುತ್ತಾರೆ. ಅಂದರೆ ಅವುಗಳ ಜೊತೆ ನಮ್ಮ ಸೃಜನಾತ್ಮಕತೆಯನ್ನು ಹೇಗೆ ಹೊಂದಿಸಬೇಕು ಎನ್ನುವುದನ್ನೂ ಕೂಡಾ ಹೇಳ್ತಾರೆ.
ಆದರೆ ಮಣಿಕೌಲ್ ಅವರಿಗೆ ತಾತ್ವಿಕ ಬದ್ಧತೆ ಇತ್ತು. ಸಾಕಷ್ಟು ಡಿeಚಿಟiಣಥಿ ಇತ್ತು. ಮಣಿಕೌಲ್ ಒಬ್ಬ ನಿರ್ದೇಶಕ ಮತ್ತು ಅಕಾಡೆಮಿಷನ್ ಕೂಡಾ ಹೌದು. ಅವರು ಭೌತಿಕತೆಯನ್ನು ಕಲಿಸಿಕೊಡಲಿಲ್ಲ. ಅವರು ಖಿeಛಿhಟಿiಛಿಚಿಟಟಥಿ ಇಲ್ಲೊಂದು ಣಡಿಚಿಛಿಞ ಹಾಕಿ ಹೀಗೆ ಕೊಂಡೊಯ್ದರೆ ಕ್ಯಾಮರಾ ಹತ್ತಿರಕ್ಕೆ ಹೋಗುತ್ತದೆ ಅನ್ನುವುದನ್ನು ಕಲಿಸಲಿಲ್ಲ. ಆದರೆ ಯಾಕೆ ಣಡಿಚಿಛಿಞ ಹಾಕಬೇಕು? ಅದು imಠಿoಡಿಣಚಿಟಿಣ ಯಾಕೆ? ಅದನ್ನು ಹೇಳಿಕೊಟ್ಟರು. ಅವÀರು ನಿರ್ಮಾಣದ ಪ್ರಕ್ರಿಯೆಯನ್ನು ಕಣ್ಣು ತೆರಸಿದರು. ತಾತ್ವಿಕವಾಗಿ ಕೂಡಾ ಗಟ್ಟಿಗೊಳಿಸಿದರು.
ಪ್ರಶ್ನೆ : ಮಣಿಕೌಲ್ ಅವರ ಸಿನಿಮಾ ಖುಷೀನಾ? ಆoಛಿumeಟಿಣಚಿಡಿಥಿ ಖುಷೀನಾ?
ಆoಛಿumeಟಿಣಚಿಡಿಥಿ, ಸಿನಿಮಾದಲ್ಲಿ ಅದು ಖುಷಿ, ಇದು ಖುಷಿ ಅಂತಿಲ್ಲ. ಎರಡೂ ಕೂಡಾ ಒಂದೇ ಪ್ರಕಾರ. Shoಡಿಣ ಅiಟಿimಚಿ ಇರಬಹುದು, ಚಿಛಿಣioಟಿ ಜಿiಟm, ಜoಛಿumeಟಿಣಚಿಡಿಥಿ, ಜಿeಚಿಣuಡಿe ಜಿiಟm ಎಲ್ಲವೂ ಕೂಡಾ ಒಂದೇ. ಕಥೆ ಇದೆ, ಕಥೆ ಹೇಳ್ತೀರಿ ಅಷ್ಟೆ. ಆoಛಿumeಟಿಣಚಿಡಿಥಿ ಅಂದರೆ ಸುಳ್ಳೇ ತಾನೆ? ಊoಟಿesಣ ಆoಛಿumeಟಿಣಚಿಡಿಥಿ ಅಂದರೂ ಸುಳ್ಳೇ.. ಯಾಕೆಂದರೆ ನಾನು ಕ್ಯಾಮರಾ ಇಟ್ಟು shooಣ ಮಾಡಿರುವುದು. ನೀವು ಬಂದಿದ್ದರೆ iಟಿಣeಡಿಠಿಡಿeಣಚಿಣioಟಿ ಬೇರೇನೇ ಮಾಡ್ತೀರಿ. ಆಂಶಿಕ ಸತ್ಯವೇ ಅದು, ಹೊರತು ಸಂಪೂರ್ಣ ಅಲ್ಲ.
ಪ್ರಶ್ನೆ: ಜಾಗತಿಕ ಸಿನಿಮಾದಲ್ಲಿ ನಿಮ್ಮನ್ನು ತುಂಬಾ ಕಾಡುವ ನಿರ್ದೇಶಕ, ನಟ, ಸಿನಿಮಾ ಮತ್ತು ಯಾಕೆ?
ನಿರ್ದೇಶಕ, Iಟಿgmಚಿಡಿ ಃeಡಿgmಚಿಟಿ - ತುಂಬಾ ಜನರಿದ್ದಾರೆ. ಕಾಸರವಳ್ಳಿಯವರಿಂದ ಹಿಡಿದು ತುಂಬಾ ಜನರಿದ್ದಾರೆ. ಆದರೆ ಜಾಗತಿಕ ಮಟ್ಟದಲ್ಲಿ ಬರ್ಗ್ಮನ್ ಇಷ್ಟವಾಗುತ್ತಾರೆ. ಅವರ ಸೆವೆಂನ್ತ್ seಚಿಟ ಇರಬಹುದು, ªರ್ಜಿನ್ ಸ್ಪ್ರಿಂಗ್ ಇರಬಹುದು ಥ್ರೂದ ಗ್ಲಾಸ್ಡಾರ್ಕ್ ಅಥವಾ Wiಟಿಣeಡಿ ಐighಣ ಇವೆಲ್ಲವೂ ಕೂಡಾ. 60ರ ಮೇಲೆ ಸಿನಿಮಾ ಮಾಡಿರಬಹುದು. ಎಲ್ಲವನ್ನು ನಾನು ನೋಡಿಲ್ಲ. ಆದರೂ 30-40 ನೋಡಿದ್ದೇನೆ. ಃuಣ ನನ್ನ ಠಿeಡಿsoಟಿಚಿಟ ಜಿiಟm ಒಚಿಞiಟಿg ಗೂ ಅವರು ತುಂಬಾ ಪ್ರಭಾವ ಬೀರಿದವರು. ಈ shoಣ ನೋಡಿ, ಆ shoಣ ನೋಡಿ ಹೇಗಿದೆ ಎನ್ನಲು ಆಗಲ್ಲ. ಆದರೆ ಬೌದ್ಧಿಕವಾಗಿ ತುಂಬಾ ಪ್ರಭಾವ ಬೀರಿದ ವ್ಯಕ್ತಿ ಅವರು.
ಪ್ರಶ್ನೆ: ಜಾಗತಿಕ ಅನೇಕ ಸಿನಿಮಾ ತಾತ್ವಿಕತೆಗಳು, ತಾಂತ್ರಿಕತೆಗಳು ಜತೆ ಸಾಗುತ್ತೆ; ಖeಚಿಟism, ಓeoಡಿeಚಿಟism, ಒoಟಿಣಚಿge, ಇxಠಿಡಿessioಟಿism, Posಣ-ತಿಚಿಟಟ, Pಡಿe-ತಿಚಿಟಟ,…
ಹೀಗೆ ಬೇರೆ ಬೇರೆ ಚಿಂತನೆಗಳಲ್ಲಿ ನೀವು ಇಷ್ಟ ಪಡುವ/ಇಷ್ಟ ಪಡದಿರುವ ಸಂಗತಿಗಳು, ಚಿಂತನಾಕ್ರಮಗಳು ಯಾವುವು?
ರಾಜ್ಕುಮಾರ್ ಸಿನಿಮಾನೂ ಚೆನ್ನಾಗಿತ್ತು. ಆದರೆ ಅದು ಆಯಾಯ ಕಾಲದ ಸತ್ಯ. ನಮಗೂ ನೋಡಿದರೆ ಇಷ್ಟ ಆಗುತ್ತೆ. ಆದರೆ ನಾವು ಆ ಕಾಲದ ಕನ್ನಡಕ ಹಾಕಿನೋಡಬೇಕು. ಸಿನಿಮಾ ನೋಡುವ ಕಾಲ, ಸಮಾಜ ಬದಲಾಗಿದೆ. ನಾವು ಚಿತ್ರಗಳನ್ನು ನೋಡುವ ಕ್ರಮ ಬೇರೆಯಾಗಿದೆ. ತಂತ್ರಜ್ಞಾನ ಮಾತ್ರವಲ್ಲದೆ ನಾವು ದೃಶ್ಯವನ್ನು ನೋಡುವ ಕ್ರಮವೇ ಬದಲಾಗಿದೆ. ಮೊದಲು 20 seಛಿoಟಿಜ ಖಿಡಿಚಿಛಿಞ shooಣ ನೋಡುವ ತಾಳ್ಮೆಯಿತ್ತು ಮನುಷ್ಯನಿಗೆ. ಈವಾಗ ಇಲ್ಲ. 3 seಛಿ, 4seಛಿ, 5 seಛಿ ಅಬ್ಬಬ್ಬಾ ಅಂತ ಉಸಿರು ಕಟ್ಟಿ ಹೋಗುತ್ತದೆ ಂuಜieಟಿಛಿeಗೆ.
ಟಿವಿ ಪ್ರಭಾವ ಜಾಸ್ತಿ ಆಗಿದೆ. ಕೆಟ್ಟದು ಅಂತ ಹೇಳುತ್ತಿಲ್ಲ. ಆದರಿಂದ ನಮ್ಮ ನೋಡುವ ಕ್ರಮ ಬೇರೆಯಾಗಿದೆ. ಟಿ ವಿ ಮಾತ್ರವಲ್ಲ, ನಮ್ಮ ಮೊಬೈಲ್ ಫೋನ್, I ಠಿಚಿಜ, ಊome ಣheಚಿಣeಡಿ ಇದೆ. ಬಗೆ ಬಗೆಯ ಟಿವಿ ಇದೆ. ಸಿನಿಮಾಗಳಲ್ಲಿ ಬಗೆ - ಬಗೆಯ siಟಿgಟe sಛಿಡಿeeಟಿ, ಒuಟಣi ಈಟex, imಚಿx ಇದೆ. ನಮ್ಮ ನೋಡುವ ಕ್ರಮ, hಚಿbbiಣನಲ್ಲಿ uಟಿiಜಿoಡಿmiಣಥಿ ಇಲ್ಲ. ಮೊದಲು ಸಿನಿಮಾ ಬಂತೆಂದರೆ ಎಲ್ಲರೂ ಥಿಯೇಟರ್ಗೆ ಹೋಗಿ ನೋಡುವುದಿತ್ತು. ಲಿಮಿಟೆಡ್ ಮಾಧ್ಯಮವಿತ್ತು. ಮನರಂಜನೆಯ ಮಾಧ್ಯಮಕ್ಕೆ ಒಂದು ಠಿಡಿesಛಿಡಿibeಜ ಜಿoಡಿmಚಿಣe ಇತ್ತು. ಈಗ ಅದಿಲ್ಲ, ಪೂರ್ಣ ಬದಲಾಗಿದೆ. ಹಾಗಾಗಿ ಆ ಕಾಲ ನನಗಿಷ್ಟ ಅಂತ ಜೋಕ್ ಮಾಡಲಿಕ್ಕೆ ಆಗಲ್ಲ. ಆಯಾಯ ಕಾಲದಲ್ಲಿ ಎಲ್ಲವೂ ಇಷ್ಟ. ಕ್ಯೂಬಿಸಂ ಇರಬಹುದು, ಸರ್ರಿಯಲಿಸಂ ಇರಬಹುದು, ಕ್ಯಾಲಿಗರಿ ಸಿನಿಮಾದ ಜರ್ಮನ್ ಎಕ್ಸ್ಪ್ರೆಶನಿಸಂ, ಜಿಡಿeಟಿಛಿh ಹೊಸ ಅಲೆ ಇರಬಹುದು. ಎಲ್ಲವೂ ಕೂಡಾ ಆ ಕಾಲ ದೇಶದ ಸಂದರ್ಭವನ್ನ ಮನಗಾಣಿಸುತ್ತದೆ. ಪ್ರತೀ ಚಿಂತನಾಕ್ರಮದ ಕೆಲವು ಯೋಚನೆಗಳು, ಹೊಳಹುಗಳು ಅತ್ಯಂತ ಪ್ರಮುಖ.
ಪ್ರಶ್ನೆ: ಸದ್ಯದ ಭಾರತೀಯ ಸಿನಿಮಾ ಕ್ಷೇತ್ರದ ಬಗ್ಗೆ ಏನು ಹೇಳ್ತೀರಿ?
ಆಯಾಯ ಕಾಲದಲ್ಲಿ ಎಲ್ಲವೂ ಇಷ್ಟ. ಡಾ| ರಾಜ್ಕುಮಾರ್ರ ಅಭಿಮಾನಿ ನಾನು, ಆದರೆ ಆಯಾಯ ಕಾಲ ನಿರ್ಧಾರ ಮಾಡುತ್ತೆ ಸಿನಿಮಾವನ್ನು. Iಟಿಜiಚಿಟಿ’s ಹೇಗಿದ್ದೀವೋ, ಹಾಗಿದೆ ನಮ್ಮ ಸಿನಿಮಾ. ಕನ್ನಡ ಸಿನಿಮಾ ಚೆನ್ನಾಗಿಲ್ಲ, ಚೆನ್ನಾಗಿಲ್ಲ ಎನ್ನುತ್ತಾರೆ. ಃuಣ ನಾವು ಚೆನ್ನಾಗಿದ್ದೇವಾ? ನಾವು ಹೇಗಿದ್ದೇವೋ ನಮ್ಮ ಸಿನಿಮಾ ಹಾಗಿದೆ. ಭಾರತೀಯ ಚಿತ್ರರಂಗವೂ ವೈವಿಧ್ಯವಾಗಿದೆÉ. ಒಂದೊಂದು ಚಿತ್ರರಂಗವೂ ಒಂದೊಂದು ಏಳು-ಬೀಳುಗಳಿಂದ ಕೂಡಿದೆ. ಮಲಯಾಳಂ ಚಿತ್ರರಂಗದಲ್ಲಿ ಒಂದು ಹೊಸ ಈiಟm ಒಚಿಞeಡಿ ಃomboಡಿಜiಟಿg ಸಿನಿಮಾಗಳನ್ನು ಮಾಡುತ್ತಿದ್ದಾರೆ. ಶಿಕಾರಿ ಬಿಡುಗಡೆಯ ಆಸುಪಾಸಿನಲ್ಲೇ ಇದು ಪ್ರಾರಂಭವಾಯಿತು. ನನ್ನದು ಹಿಂದಿನ ರೀತಿಯಲ್ಲಿ ಸಿನಿಮಾ ಮಾಡುವವರಲ್ಲಿ ಕೊನೆಯ ಸಮಯದ ಸಿನಿಮಾ ಕೊಂಡಿ. ನಮ್ಮ ಸಿನಿಮಾ ಅಟಚಿssiಛಿಚಿಟ ಒಚಿಞiಟಿg, ಅಟಚಿssiಛಿಚಿಟ ತಿಚಿಥಿ oಜಿ ಛಿoಟಿsieviಟಿg ರೀತಿಯದು. ಅದಾದ ನಂತರ ನನ್ನದಕ್ಕಿಂತ ಬೇರೆ ರೀತಿಯಲ್ಲಿ ಮಾಡಿದರು. ಅದು ಕ್ಲಿಕ್ ಆಯಿತು. ಅವುಗಳಲ್ಲಿ 90% ಸಿನಿಮಾಗಳು ಕೊರಿಯನ್, ಥಾಯ್ಲೆಂಡ್, ಸಿನಿಮಾಗಳ ರಿಮೇಕ್ ಆಗಿತ್ತು. ರಿಮೇಕ್ ಕೂಡಾ ಅಲ್ಲ, ಕದ್ದಿದ್ದು. ಅದು ಇಲ್ಲಿ ಕ್ಲಿಕ್ ಆಯಿತು. ಕೆಟ್ಟದ್ದಾಗಿ ಕದಿಯದೆ, ಚೆನ್ನಾಗಿ ಮಾಡಿ ಗೆದ್ದರು. ಒಂದಷ್ಟು ಹೊಸ ಪ್ರಯೋಗ ನಡೆಯಿತು. ಅಲ್ಲಿನ ಮಣ್ಣಿನ ಮೇಲೆ ಪ್ರಯೋಗ ನಡೀತು. ಹಾಗೆ ನೋಡಿದರೆ ಕನ್ನಡದಲ್ಲಿ ಚೆಕೋವ್ ನಾಟಕ ಮಾಡುವುದೂ ತಪ್ಪು ಎನ್ನಿಸಬಹುದು ಎಂದು ಹೇಳಬಹುದು. ಮಣ್ಣಿನ ವಾಸನೆ ಗೊತ್ತಿಲ್ಲ. ಅವನಿಗೆ ಅನ್ನಬಹುದು. ಅದನ್ನು ಚಿಜoಠಿಣ ಮಾಡಿಕೊಂಡು ನಾವು ಮಾಡುತ್ತೇವೆ. ಅದು ದೆಸ್ತವೋಸ್ಕಿ, ಕಾಫ್ಕಾ ಇರಬಹುದು. ಅವನ್ನೆಲ್ಲ ನಾವು ಮಾಡುತ್ತೇವಲ್ಲ ಹಾಗೆ ಆ ನೆಲೆಯಲ್ಲಿ ಮಲಯಾಳಂ ತಪ್ಪು ಎಂದು ಹೇಳಲು ಆಗುವುದಿಲ್ಲ. ತಮಿಳಲ್ಲಿ ಹೊಸ ಕ್ರಾಂತಿ ಶುರುವಾಗಿದೆ. ದೊಡ್ಡ ಞಟಿoತಿಟಿ ಚಿಛಿಣoಡಿ ಗಳನ್ನೆಲ್ಲ ಬಿಟ್ಟು ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡ್ತಾ ಇದಾರೆ. ಮೊನ್ನೆ ಮೊನ್ನೆ ಕೇಳಿದÉ – ‘ಫಿಝ್ಹಾ’ ಎಂಬ ಸಿನಿಮಾ ಭಯಂಕರ ಹೆಸರು ಮಾಡುತ್ತಿದೆ. ಅದರಲ್ಲಿ ಯಾವುದೇ ದೊಡ್ಡ ಚಿಛಿಣoಡಿ ಇಲ್ಲ. ಎಲ್ಲ ಹೊಸಬರನ್ನ ತೆಗೆದುಕೊಂಡು ಖಚಿmಠಿಚಿge ಮಾಡಿಬಿಟ್ಟರು. 5 ಲಕ್ಷ ಇದ್ದ ರಿಮೇಕ್ ರೇಟ್ ಈಗ ಮೂವತ್ತು ಲಕ್ಷಕ್ಕೆ ಹೋಗುತ್ತಿದೆ. 1sಣ oಜಿ ಚಿಟಟ ನನಗೆ ಕನ್ನಡ ಸಿನಿಮಾ ಹಾಳಾಗಿದೆ ಅಂತ ಅನಿಸ್ತಾನೇ ಇಲ್ಲ. ಅದು ಇರಬೇಕಾದದ್ದೇ ಹಾಗೆ. ಚಿಛಿಣuಚಿಟಟಥಿ ನೀವು ತುಳು ನಾಟಕ ಕೆಟ್ಟದ್ದು ಎನ್ನುತ್ತೀರಾ? Poಠಿuಟಚಿಡಿ ಅದು. ಅದು ಇರಬೇಕಾದದ್ದೇ ಹಾಗೆ. ಹಾಗೇನೇ ನೀನಾಸಂ ತಿರುಗಾಟ ಬಂದಾಗಲೂ ನೋಡಬೇಕು, buಣ ಅದನ್ನು ಎಲಿಟ್ ಅಂತ ಹೇಳುತ್ತೀರಾ? ಸಿನಿಮಾ ಠಿoಠಿuಟಚಿಡಿisಣiಛಿ ಒeಜiಚಿ ಆದ್ದರಿಂದ ಅದು ಎದ್ದು ಕಾಣುತ್ತದೆ. ಆದರೆ ಅದು ಎಲ್ಲ ಪ್ರಕಾರದಲ್ಲಿಯೂ ಇರುವುದೇ ಆಗಿದೆ. ಜನ ಭೈರಪ್ಪನವರನ್ನೂ ಓದುತ್ತಾರೆ. ಅನಂತಮೂರ್ತಿಯವರನ್ನೂ ಓದುತ್ತಾರೆ, ತಪ್ಪೇನು?
ಪ್ರಶ್ನೆ: ಕನ್ನಡದ ಸಂದರ್ಭದಲ್ಲಿ ಇರುವ ಟೀಕೆಗಳಲ್ಲಿ
ಚಿ)ಕನ್ನಡ ಸಿನಿಮಾ ಜಗತ್ತು ಖeಚಿಟ ಇsಣಚಿಣe, ಅಚಿಠಿiಣಚಿಟisಣ ತೆಕ್ಕೆಗೆ ಸರೀತಾ ಇದೆ.
b)ಥಿಯೇಟರ್ ಸಂಸ್ಕøತಿ ಪಡ್ಡೆ ಯುವಕರನ್ನು ಕೇಂದ್ರವಾಗಿರಿಸಿಕೊಂಡಿದೆ.
ಛಿ)ವಿಶ್ವಸಿನಿಮಾ, ಚರ್ಚೆಯ ಸಿನಿಮಾಗಳು, ತಾತ್ವಿಕ ಸಿನಿಮಾಗಳು ಊome ಣheಚಿಣಡಿe ಮತ್ತು ಇಟiಣe ನೆಲೆಗೆ ತಲುಪಿದೆ? ಇವುಗಳನ್ನು ಸರಿಪಡಿಸಿ ಕನ್ನಡದ ಸಿನಿಮಾ ಪ್ರಪಂಚ-ಜಗತ್ತನ್ನು ಸರಿಪಡಿಸುವುದು ಹೇಗೆ?
ಅಂದರೆ ಆ ಸಾಧ್ಯತೆಗಳಿದ್ದರೆ ತೊಂದರೆ ಇಲ್ಲ. ವಿಶೇಷವಾಗಿ ಖeಚಿಟ esಣಚಿಣeನವರೇ ಹಣ ಹಾಕಿ ಅವರ ಮಗ/ಮಗಳನ್ನೇ ಹೀರೋ ಮಾಡುತ್ತಾರೆ. ಇದು ನಿಮಗೆ ಸರಿ ಕಾಣುತ್ತಾ?
ತಪ್ಪೇನು? ನನಗೆ ಆಗುತ್ತಾ ಇಲ್ಲವಾ ಬೇರೆ. ಒಂದು Iಟಿಜusಣಡಿಥಿ ಆಗಿ ನೋಡಿದಾಗ ತಪ್ಪೇನು? ಅನ್ನಿಸುತ್ತೆ.
ಪ್ರಶ್ನೆ: ಆದರೆ ಒಂದು ಉದ್ಯಮ ಮತ್ತೆ ಪುನಃ ಜiveಡಿse ಆಗಲ್ಲ ಅಂತಾ ನನ್ನ ಭಾವನೆ.
ಒಂದು ಉದ್ಯಮ ಎಂದರೆ ಏನು? ನಾನೂ ತರಕಾರಿ ಮಾರಾಟ ಮಾಡುತ್ತೇನೆ, ನೀವೂ ತರಕಾರಿ ಮಾರುತ್ತೀರಾ, ಅವರೂ ತರಕಾರಿ ಮಾರುತ್ತಿದ್ದಾರೆ. ನಾವು ಮೂರು ಜನ ಸೇರಿಕೊಂಡು ನಾವು ಉದ್ಯಮ ಎಂದು ಹೇಳಿದರೆ ; ನಮ್ಮನ್ನು ತರಕಾರಿ ಮಾರಿ ಅಂತ ಅವರಾರು ಹೇಳಿಲ್ಲ ತಾನೆ? ಹಾಗಾಗಿ ಅವರು ಅವರಿಗೆ ಬೇಕಾದದ್ದನ್ನು ತೆಗೆದುಕೊಳ್ಳುತ್ತಾರೆ. ತರಕಾರಿ ಬೇಡ ಎಂದು ಕಂಡರೆ ಮಾಂಸ ತೆಗೆದುಕೊಳ್ಳುತ್ತಾರೆ. ಬೇರೇನೋ ತೆಗೆದುಕೊಳ್ಳುತ್ತಾರೆ. ಇಲ್ಲಾ ನೀವಿದನ್ನೇ ತೆಗೆದುಕೊಳ್ಳಿ ಎನ್ನಲು ನಾವ್ಯಾರು? ತರಕಾರಿ ಮಾರುವುದು ನಮ್ಮ ಇಷ್ಟ. ಅಂದರೆ ಸಿನಿಮಾ ಮಾಡುವುದೂ ನಮ್ಮ ಇಷ್ಟ.
ಪ್ರಶ್ನೆ: ರಿಯಲ್ ಎಸ್ಟೇಟ್ನವರು ಸಿನಿಮಾ ಮಾಡಿದರೆ ಕಥನ ಕ್ರಮ ಒಂದೇ ರೀತಿಯದಾಗಿರುತ್ತದೆ. ಅವರಿಗೆ ಮುಖ್ಯವಾಗಿ ಅಭಿನಯ ಬರುತ್ತಾ? ಪಾತ್ರಕ್ಕೆ ನ್ಯಾಯ ಕೊಡ್ತಾರಾ?
ನೀವು ಹೇಳುತ್ತಿರುವ ವಿಷಯ ಛಿoಡಿಡಿeಛಿಣ. ಆದರೆ ಅದನ್ನು ತಪ್ಪು ಅಂತ ನಾವು ಹೇಳುವುದು ಹೇಗೆ? ಅವರ ದುಡ್ಡು, ಅವರ ಶಕ್ತಿ ಅವರು ಬೆಳೆ ಬೆಳೆಯಬಾರದೇಕೆ? ಸಿನಿಮಾ ಮಾಡಬಾರದೇಕೆ?
ಪ್ರಶ್ನೆ: ಒಳ್ಳೆಯ ಬೆಳವಣಿಗೆ ಅಂತೀರಾ ?
ಒಳ್ಳೆಯ ಬೆಳವಣಿಗೆ ಅಂತ ಒoಡಿಚಿಟ issue ತೆಗೆದುಕೊಂಡರೆ, ನಾನೊಬ್ಬ ಒoಡಿಚಿಟ Poಟiಛಿe ಆಗುತ್ತೇನೆ. ಅಂದರೆ ಸರಿ ತಪ್ಪು ಎಂದು ನಾವು ಹೇಗೆ ಜeಛಿiಜe ಮಾಡುವುದು? ಒಳ್ಳೆಯ ಸಿನಿಮಾ ಅಂದರೆ ಏನು? ಸಿನಿಮಾವೆಂದರೆ ಏನು ಅಂದಾಗ ಅಸ್ತೆಟಿಕ್ ಸಂಗತಿ ಸಿನಿಮಾ ಎನ್ನುವುದು oಞ. ಆದರೆÀ ಅಸ್ತೆಟಿಕ್ ಎನ್ನುವುದು subರಿeಛಿಣive ಅಲ್ವಾ? ನಮಗೆ ಕೆಂಪು ಇಷ್ಟ, ಎಂದು ಕೆಂಪು ತೋರಿಸಿದರೆ ಇನ್ನೊಬ್ಬ ಬಂದು ತುಂಬಾ ಕೆಂಪು ತೋರಿಸಿದ್ದಾರೆ, ತುಂಬಾ ಗಿioಟeಟಿಛಿe ಅಂತ ಅನಿಸಲ್ವಾ ಎಂದರೆ ನನಗೆ ಬೇಕಾದದ್ದನ್ನೇ ನಾನು ಮಾಡುತ್ತೇನೆ ಎಂಬ ಉತ್ತರ ಬರುತ್ತಲ್ವಾ? ನಾನು ಖeಚಿಟ esಣಚಿಣeನ್ನು ಸಪೋರ್ಟ್ ಮಾಡುತ್ತಿಲ್ಲ, ನನ್ನ ಯಾವ ಫಿಲ್ಮ್ನ್ನೂ ರೀಯಲ್ ಎಸ್ಟೇಟ್ನವರೊಂದಿಗೆ ಮಾಡಿಲ್ಲ. ರೀಯಲ್ ಎಸ್ಟೇಟ್ನವರು ಹೋದರೆ ಫಿಲ್ಮ್ ಇಂಡಸ್ಟ್ರೀ ಹೋಗಲ್ಲ. ಒಬ್ಬ ಗಿರೀಶ್ ಕಾಸರವಳ್ಳಿ, ನಾಗತೀಹಳ್ಳಿ ಚಂದ್ರಶೇಖರ್, ಬಿ.ಸುರೇಶ್ ಉಳಿದಿರುತ್ತಾರೆ. ಇನ್ಯಾರೋ ಉಳಿದಿರುತ್ತಾರೆ. ಯಕ್ಷಗಾನವನ್ನೇ ನೋಡಿ! ಯಕ್ಷಗಾನ ಉಳಿಸಿ ಎಂದು ಒದ್ದಾಡುತ್ತಿದ್ದರು ಕೆಲವರು. ಆದರೆ uಟಣimಚಿಣeಟಥಿ ನೋಡಿ, ಯಾವುದೇ ಒಂದು ಕಲೆಗೆ ಡಿeಟeveಟಿse ಇಲ್ಲದಿದ್ದರೆ ಅದು ಉಳಿಯುವುದಿಲ್ಲ. ಸಿನಿಮಾನೂ ಅಷ್ಟೇ ತಾನೆ? ನಾವು ಸಿನಿಮಾಕ್ಕೇಕೆ ಇxಣಡಿಚಿ ಪ್ರಾಶಸ್ತ್ಯ ಕೊಡ ಬೇಕು? ಔಜಿ ಛಿoಡಿse, ಛಿiಟಿemಚಿಕ್ಕೆ ದುಡ್ಡು ಜಾಸ್ತಿ ಹಾಕುತ್ತಾರೆ. ಈ ತರದ ಸಮಸ್ಯೆಗಳಿಂದ ಸಿನಿಮಾವನ್ನು ಲಬೋಲಬೋ ಎಂದು ಹಿಡಿದುಕೊಳ್ಳುತ್ತೇವೆ. ಸಿನಿಮಾವನ್ನು ಸರಕಾರ ದುಡ್ಡು ಹಾಕಿ ಉಳಿಸುತ್ತದೆ. ಯಾಕೆ ಉಳಿಸಬೇಕು? ಯಾವುದೇ ಇಂಡಸ್ಟ್ರೀ ಆದರೂ ಸರಕಾರ ಏಕೆ ಉಳಿಸಬೇಕು? ಆಹಾರದಂತಹ ಮೂಲಭೂತ ಅಗತ್ಯಗಳಾದರೆ ಸರಿ ಸರಕಾರ ಹಣ ಹಾಕಬೇಕು, ಆದರೆ ಸಿನಿಮಾಕ್ಕೇಕೆ ಹಣ ಹಾಕಬೇಕು? ಅಥವಾ ಅಪರೂಪದ ಕಲೆ, ಕಲಾಪ್ರಕಾರವಾದರೆ ಸರಿ ಸಿನಿಮಾಕ್ಕೆ ಆ ರೀತಿಯ ಯಾವುದೇ ಅನಿವಾರ್ಯತೆ ಇಲ್ಲವಲ್ಲ. ಸಿನಿಮಾ ಉಳಿಸಬಾರದು ಎಂದು ಹೇಳುತ್ತಿಲ್ಲ ನಾನು. ಆದರೆ ಪ್ರತೀ ಕಲೆಯ ಸತ್ವ ಉಳಿಯಲಿಕ್ಕೆ ಅದರ ಓಚಿಣuಡಿಚಿಟ ಠಿಡಿogಡಿessioಟಿ ಇರುತ್ತೆ.
ಪ್ರಶ್ನೆ: ಅಂದರೆ ಉಳಿಯುತ್ತದೆ ಅನ್ನುತ್ತೀರಾ?
ಖಂಡಿತ ಉಳಿಯುತ್ತದೆ. ಮಲಯಾಳಂ ಇಂಡಸ್ಟ್ರಿಯಲ್ಲಿ ಒಂದು ಟೈಮ್ ಇತ್ತು. ಮುಮ್ಮಟ್ಟಿ, ಮೋಹನ್ ಲಾಲ್ರ ಯಾವ ಸಿನಿಮಾಗಳಿಗೂ ಹೋಗುತ್ತಿರಲಿಲ್ಲ. ಆವಾಗ ಒಂದೆರಡು ವರ್ಷ (ಚಿಛಿಣuಚಿಟಟಥಿ ರಿoಞe ಇದು, ಕಾಮಿಡಿಯನ್ ಶ್ರೀನಿವಾಸ ಇದನ್ನು ಝೋಕ್ ಆಗಿ ಹೇಳಿದ್ದರು.) ಒಂದಷ್ಟು ಕಾಲ ಮಲಯಾಳಂ ಇಂಡಸ್ಟ್ರೀ ಉಳಿಸಿದ್ದು ಅಲ್ಜೈಮರ್ಸ್, ಮತ್ತೊಂದಷ್ಟು ಕಾಲ ಶಕಿಲಾ. ಅಂದರೆ ಒಂದು ಕಾಲದಲ್ಲಿ ಮಲಯಾಳಂನಲ್ಲಿ ಬರೇ ಶಕಿಲಾ ಚಿತ್ರಗಳೇ ಬರುತ್ತಿದ್ದವು. ದೇವರ ಸಿನೆಮಾ ಅಂತ ಕರೆಯುತ್ತಿದ್ದರು. 90ರ ದಶಕದಲ್ಲಿ ನಾನು ಡಿಗ್ರಿಗೆ ಹೋಗುತ್ತಿದ್ದ ಅವಧಿಯಲ್ಲಿ ಶಕಿಲಾ ಅಂದರೆ ದೊಡ್ಡ ಫಿನೋಮಿನಾ. ಯಾವ ಮುಮ್ಮಟ್ಟಿನೂ ಇಲ್ಲ, ಯಾರೂ ಇಲ್ಲ. ಮುಮ್ಮಟ್ಟಿಯವರೆಲ್ಲಾ ಇಟಿಣಡಿಥಿ ಆಗಿದ್ದೇ 70ರ ಕೊನೆ ಆರಂಭದ 80ರಲ್ಲಿ. ಆದರೆ 90ರಲ್ಲಿ ಬೇರಾರ ಚಿತ್ರಗಳೂ ಓಡುತ್ತಿರಲಿಲ್ಲ. ಅವಳ ಚಿತ್ರ ವರ್ಷಗಟ್ಟಲೆಯಿಂದಲೇ ನಡೆಯುತ್ತಿತ್ತು. Siಟಿgಟe Sಛಿಡಿeeಟಿ ಥಿಯೇಟರ್ಗಳು ಉಳಿದಿದ್ದೇ ಅವಳಿಂದಾಗಿ. ಆಮೇಲೆ ಅದೂ ಹೋಯಿತು. ಪುನಃ ಬೇರೆ ತರಹದ ಸಿನಿಮಾಗಳು ಬಂತು. Iಣ’s ಚಿ ಛಿಥಿಛಿಟe ; ನಮ್ಮಲ್ಲೂ ರೀಯಲ್ ಎಸ್ಟೇಟ್ ಬೂಮ್ ಬಂತು, ಠಿಡಿobಚಿbಟಥಿ ಚಿಡಿouಟಿಜ ಮುಂಗಾರು ಮಳೆ ಬಂದಾ ಆಸುಪಾಸಿನಲ್ಲೇ ಆ ತರದ boom ಬಂತು. ಆದರೆ ಇವು ಯಾವುದೂ ಸಾರ್ವಕಾಲಿಕವಲ್ಲ. ನಾವು ಅದಕ್ಕೇನೋ ಹೆದರಿ ಅದಕ್ಕೊಂದು ವಿರೋಧ ಕಟ್ಟುತ್ತೇವೆ ಎಂದೆಲ್ಲಾ ಹೋರಾಡಿದರೆ ಅದು ಬೆಳೆಯುತ್ತದೆ. ನಾವು ನಮ್ಮ ಕೆಲಸ ನಿಷ್ಠೆಯಿಂದ ಮಾಡುತ್ತಿದ್ದರೆ ಠಿಡಿobಚಿbಟಥಿ ಖಂಡಿತ ಚಿಂತಿಸಬೇಕಾದ ಅಗತ್ಯವಿಲ್ಲ ಎಂದು ನನಗನಿಸುತ್ತೆ.
ಪ್ರಶ್ನೆ: ಒ.ಏ. ರಾಘವೇಂದ್ರ ಹೇಳುವಾ ಹಾಗೆ ಕನ್ನಡ ಸಿನಿಮಾ ಂಜಡಿess ಆಗೋದು ಹಳೆ ಮೈಸೂರು ಪ್ರಾಂತ್ಯಕ್ಕೆ ಭಾಷೆ, ಸಂಸ್ಕøತಿ, ಭೌತಿಕತೆಯಲ್ಲಿ. ಒಂದು ಕಡೆ ಇದು ಸಮಗ್ರ ಕರ್ಣಾಟಕವನ್ನು ಪ್ರತಿನಿಧಿಸಲು ಮತ್ತು ಕನ್ನಡ ರಾಷ್ಟ್ರೀಯತೆಯ ರೂಪಕವಾಗಲು ವಿಫಲ ಹೊಂದಿದೆ ಅನ್ಸುತ್ತಾ?
ಮೊದಲನೆಯದಾಗಿ ಓಚಿಣioಟಿಚಿಟism ಅನ್ನೇ ನಂಬೋದಿಲ್ಲ. ಯಾಕೆಂದರೆ ಇಲ್ಲಿ, ಹಳೆ
ಮೈಸೂರು ಪ್ರಾಂತ ಡಿeಠಿಡಿeseಟಿಣ ಮಾಡುವುದಿಲ್ಲ ಎನ್ನುವ ಮೂಲಕ ನಾವು ನಮ್ನನ್ನು ಡಿeಠಿಡಿeseಟಿಣ ಮಾಡುತ್ತಿಲ್ಲ ಎಂಬ ಛಿomಠಿಟಚಿiಟಿಣ ಇದೆ. ಅದರ ಜತೆಗೆ ಓಚಿಣioಟಿಚಿಟism ಅಂತ ಹೇಳುವಂತದ್ದೇ ತಪ್ಪು. ಏಕೆಂದರೆ ಪ್ರತೀ 30 ಕೀ.ಮೀ. ಗೊಂದು ಭಾಷೆ ಬದಲಾಗುತ್ತದೆ. ಕುಂದಾಪುರದವರ ಭಾಷೆ ಮಂಗಳೂರಿನವರಿಗೆ, ಮಂಗಳೂರಿನವರ ಭಾಷೆ ಮಡಿಕೇರಿಯವರಿಗೆ ಅರ್ಥವಾಗಲ್ಲ. ಇದು ತೊಂದರೆ ಅಂತ ಅಲ್ಲ; ಈ ವೈವಿಧ್ಯ ನಮ್ಮಲ್ಲಿರುವಾಗ ರಾಷ್ಟ್ರೀಯತೆ, ಕನ್ನಡ ರಾಷ್ಟ್ರೀಯತೆ ಪ್ರಶ್ನೆ ಕಷ್ಟ ಆಗುತ್ತೆ.
ಈ ವೈವಿಧ್ಯತೆ ಕನ್ನಡ ಸಿನಿಮಾದ ಸೀಮಿತತೆಗೆ ಕಾರಣ ಅಂತ ಅನಿಸಲ್ಲ ನನಗೆ. ಛಿiಟಿemಚಿ ಛಿuಟಣuಡಿe ಇದೆಯಲ್ಲ, ಅದು ಕೂಡಾ ನಮ್ಮಲ್ಲಿ ಜeveಟoಠಿe ಆಗಿರುವುದು ಹೇಗೆ ಎಂದು ನೋಡಬೇಕಲ್ಲ. ಮೊದಲನೆಯದಾಗಿ- ಹಳೆ ಮೈಸೂರು ಕನ್ನಡ ಬರಲಿಕ್ಕೆ ಕಾರಣವೇನು? ಎಂದರೆ iಟಿಜusಣಡಿಥಿ sಣಚಿಡಿಣ ಆಗುವ ಸಂದರ್ಭದಲ್ಲಿ ಅಂದರೆ ಚೆನ್ನೈಗೆ ಹೋಗಿ ನಾವು ಸಿನಿಮಾ ಮಾಡುವ ವೇಳೆಯಲ್ಲಿ ಆ ಭಾಷೆಯವರು ಹೆಚ್ಚು ಅಲ್ಲಿಗೆ ಹೋದರು. ಅಥವಾ ಆ ಃoಡಿಜeಡಿ ಚಿಡಿeಚಿದವರು ತಮಿಳುನಾಡು, ಕರ್ನಾಟಕದ ಗಡಿಭಾಗದವರು ಆ ತರದ ಭಾಷೆ use ಮಾಡಿದರು, ರಾಜ್ಕುಮಾರ್ ಕೂಡಾ use ಮಾಡಿದರು. So ಅದರಿಂದಾಗಿ ಅದೊಂದು ಠಿheಟಿomeಟಿoಟಿ ಆಗಿ ಜeveಟoಠಿ ಆಯಿತು. ಒಂದು ಬಾರಿ ಜeveಟoಠಿ ಆದ ಮೇಲೆ ಹೊಸಬರು ಬಂದರೂ ಅವರು ಹಳಬರಲ್ಲಿ ಕೇಳುತ್ತಿರುತ್ತಾರೆ. ಅಥವಾ ಅವರ ಸಿನಿಮಾಗಳನ್ನು ನೋಡುತ್ತಿರುತ್ತಾರೆ. ಅಂದರೆ ಸಿನಿಮಾ ಭಾಷೆ ಅಂದರೆ ಇದೇ ಎಂದು ರೂಪಿತವಾಗುತ್ತಾ ಹೋಯಿತು. So, ಇದೇ ವಿಷಯದ ಬಗ್ಗೆ ನಾನು ಟಚಿsಣ ಥಿeಚಿಡಿ ಅನಂತನಾಗ್ ಜೊತೆ ಕೆಲಸ ಮಾಡುತ್ತಿದ್ದಾಗ, ಅವಾಗ ಅವರ ಹತ್ತಿರ ಮಾತು ಬಂತು. ಸರ್ ನಿಮ್ಮ ಭಾಷೆ ಒಂಥರಾ ಬೇರೆ ರೀತಿ ಇದೆಯಲ್ಲ, ಇಷ್ಟು ವರ್ಷ ಕನ್ನಡ iಟಿಜusಣಡಿಥಿಯಲ್ಲಿ ಇದ್ದು ಅದ್ಹೇಗೆ ನಿಮ್ಮ ಭಾಷೆ ಬದಲಾಗದೇ ಇದ್ದಿದ್ದು? ಎಂದೆ. ಆವಾಗ ಅವರು ತುಂಬಾ ಚೆನ್ನಾಗಿ ಹೇಳಿದರು. ‘ಅವರು ಮರಾಠಿ ನಾಟಕ ಎಲ್ಲಾ ಮಾಡಿಕೊಂಡು ಬಂದಿದ್ದವರು. (2 ಗಂಟೆ ಹೊತ್ತು ಕೂತು ಮಾತಾಡಲಿಕ್ಕೆ ಸಿಕ್ಕಿದರು. ಆತುರದ ಅವಕಾಶ ಸಿಗುವುದು ಕಡಿಮೆ ಹಾಗಾಗಿ ಸುಮ್ಮನೆ shooಣiಟಿg ಆದ ನಂತರ ಸೈಡ್ಗೆ ಕರೆದುಕೊಂಡು ‘ಮಾತಾಡುವ ಸರ್’ ಅನ್ನುತ್ತಿದ್ದೇವು) ಅವರೂ ಇದನ್ನೇ ಹೇಳಿದರು. 1sಣ ಇಲ್ಲಿಗೆ ಬಂದಾಗ ಅವರಿಗೆ ತುಂಬಾ ಮರಾಠಿ ಚಿಛಿಛಿeಟಿಣ (ಉಚ್ಛಾರಣೆ) ಇತ್ತಂತೆ. ಅವರು ಕೊಂಕಣಿ, ಮರಾಠಿ, bಚಿಛಿಞgಡಿouಟಿಜನಲ್ಲಿ ಬೆಳೆದದ್ದು. ಅವರ ಕನ್ನಡಕ್ಕೆ ತೀರಾ ವಿಚಿತ್ರವಾದ ಉಚ್ಛಾರಣೆ ಇತ್ತು. ಬಂದವರೆಲ್ಲಾ ಚಿಛಿಣiಟಿg ಚೆನ್ನಾಗಿ ಮಾಡುತ್ತೀಯಪ್ಪಾ, ಆದರೆ ಭಾಷೆ ಅಷ್ಟು ಚೆನ್ನಾಗಿಲ್ಲ’ ಎಂದು ಹೇಳುತ್ತಿದ್ದರಂತೆ. ಚಿಛಿಣiಟಿg ನಿಂದಾಗಿ ಅವರಿಗೆ ಡಿoಟe ಸಿಗುತ್ತಾ ಹೋಯಿತು. ಆದರೆ ಅವರು ಹಠಕ್ಕೆ ಉಚ್ಛಾರಣೆಯನ್ನು ಬಿಡಲಿಲ್ಲ. So ನಾನು 1sಣ ಣime ನನ್ನ ಭಾಷೆಯಲ್ಲಿ ಹೇಳಿಬಿಟ್ಟು 2ನೇ ಸಲ ಅವರ ಭಾಷೆಯಲ್ಲಿ ಹೇಳುತ್ತಿದ್ದೆ. So ಅವರಿಗೆ ಅರ್ಥ ಆಗುತ್ತಿದ್ದಿತ್ತು. ನನಗೆ ನನ್ನ ಭಾಷೆ ಉಳಿತಿತ್ತು. ನನ್ನ ನಾನು sಚಿve ಮಾಡಿಕೊಂಡು ಬಂದೆ. ಒಮ್ಮೆ ಚಿಛಿಣiಟಿg ಛಿಟiಛಿಞ ಆದ ಮೇಲೆ ನನ್ನ ಭಾಷೆ ಒಂಥರಾ sಠಿeಛಿiಚಿಟ ಅಂತ ಹೇಳಿ ಅದನ್ನು ಜನ ತೆಗೆದುಕೊಳ್ಳಲಿಕ್ಕೆ ಶುರು ಮಾಡಿಬಿಟ್ಟರು. So ಆ ರೀತಿಯ eಜಿಜಿeಛಿಣ ಮಾಡಿದವರು ನಮ್ಮಲ್ಲಿ ತುಂಬಾ ಕಡಿಮೆ ಇದ್ದಾರೆ. ಕನ್ನಡದವರಿಗೆ ಒಂದು ಚಿಜvಚಿಟಿಣಚಿge ಏನೆಂದರೆ ನಮ್ಮ ಸಿನಿಮಾ ನೋಡುವ ಅಷ್ಟು ಜನಕ್ಕೆ ಅದು ಛಿomಜಿoಡಿಣಚಿbಟe ಟಚಿಟಿguಚಿge. So ಆ ತರದ್ದನ್ನು ಬಿಟ್ಟು ಹೋದರೆ ಕಷ್ಟ ಆಗುತ್ತೆ. Iಟಿಜಿಚಿಛಿಣ ನನಗೆ ಶಿಕಾರಿಯಲ್ಲಿ ದೊಡ್ಡ ಠಿಡಿobಟem ಆಗಿದ್ದು ಅದೇ. ನಾನು ಛಿomಠಿಟeಣe ಮಂಗಳೂರು ಕನ್ನಡ ಉಪಯೋಗಿಸಿದ್ದೆ. ಅದು ಜನಕ್ಕೆ ಅರ್ಥಾನೇ ಆಗಲಿಲ್ಲ, ಛಿoಟಿಜಿuse ಆಯಿತು. ಮಂಗಳೂರಿನವರು, ಕುಂದಾಪುರದವರು ಕೂಡಾ ಸಿನಿಮಾ ಅಂತ ನೋಡಿದರೆ ಅದು ಮೈಸೂರು ಕನ್ನಡ ಆದರೂ ಕೂಡಾ, ಚಿಡಿಣ oಜಿ ಛಿiಟಿemಚಿ ನೆಲೆಯಲ್ಲಿ ಭಾಷೆ ಅಂತಂದರೆ ಇದು oಞ. ಆವಾಗ ಯಾವ ಕನ್ನಡವು ತೊಂದರೆಯಾಗಲ್ಲ.
ಪ್ರಶ್ನೆ: ಇಡೀ ಭಾರತೀಯ ಸಮಕಾಲೀನ ಸಂದರ್ಭದಲ್ಲಿ ಮರಾಠೀ ಮತ್ತು ತಮಿಳು ಚಿತ್ರ ಜಗತ್ತಿನಲ್ಲಿ ಹೊಸ ರೀತಿಯ ಸಂಚಲನಗಳು ಮೂಡುತ್ತಿವೆ. ಅವುಗಳ ಲಕ್ಷಣಗಳು ಮುಖ್ಯವಾಗಿ;
1)ಊeಡಿoism ನ್ನು ಅದರಲ್ಲೂ ವಿಶೇಷವಾಗಿ ನಗರ ಕೇಂದ್ರಿತ, ಂಟಿgಡಿಥಿ ಥಿouಟಿg mಚಿಟಿ ಅಥವಾ ಛಿosmoಠಿoಟiಣಚಿಟಿ ನಗರ ನೆಲೆಯ ನಾಯಕನ ಸಂಪ್ರದಾಯದ ಮುರಿತ
2)ಗ್ರಾಮ- ವಸ್ತು, ವಿಷಯಗಳು ಮುನ್ನೆಲೆಗೆ ಬಂದಿರೋದು
3)So ಛಿಚಿಟಟeಜ ‘ದೇಸಿ’ ಅನ್ನುವ ಸೈದ್ಧಾಂತಿಕ ನೆಲೆಗೆ ಹತ್ತಿರವಾಗುವ ಅಂಶಗಳು
4)ಗ್ರಾಮ ವಿಪ್ಲವಗಳು-ಹಳೆಯ ಚದುರಿದ ಚಿತ್ರಗಳು, ಹಳ್ಳಿಯಲ್ಲೂ ಕೋಮುವಾದ, ಜಾಗತೀಕರಣ ಪ್ರಭಾವಿಸುವ ಗಾಢ ಅನುಭವಗಳು ಇತ್ಯಾದಿ.
5)ಮುರಿಯುತ್ತಿರುವ ಹಳ್ಳಿಯ ಸಾವಯವ ಸಂಬಂಧಗಳು
6)ರೈತರ ಆತ್ಮಹತ್ಯೆ ಇತ್ಯಾದಿUಳು- ಇವುಗಳ ಬಗ್ಗೆ ನೀವೇನು ಹೇಳುತ್ತೀರಿ?
ನೀವು ಹೇಳಿರುವ ಪಟ್ಟಿಯ ಕೆಲ ವಿಷಯಗಳನ್ನು ನಾನು ಒಪ್ಪುವುದಿಲ್ಲ. ಅದೊಂದು Iಟಿಜiಚಿಟಿ ಸಿನೆಮಾದ ವಿಷಯದ ಕುರಿತು ಅಲ್ಲ. ಆ ಮಾದರಿಗಳನ್ನು ನಾನು ಒಪ್ಪುತ್ತೇನೆ. ತುಂಬಾ ನಂಬಿದ್ದೇನೆ. ಮುಖ್ಯವಾಗಿ Soಟಿg iಟಿsಣಚಿಟಿಛಿe ಅದನ್ನು ನಂಬುತ್ತೇನೆ, ಒಪ್ಪುತ್ತೇನೆ, ಮತ್ತು ಅದು ಬೇಕು. Posಣ moಜeಡಿಟಿisಣ ನೆಲೆ ಕೂಡಾ ಅಲ್ಲ ಇದು. ರಾಮಾಯಣದ ಕಥೆಯಲ್ಲಿ ಸೀತೆಯನ್ನು ತರಲಿಕ್ಕೆ ಹೋಗುತ್ತಿದ್ದಾಗ, ನಡುವೆ ಸಮುದ್ರದಲ್ಲಿ ಒಂದು ಕೈ ಬರುತ್ತದೆ, ಅಡ್ಡ ಆಗುತ್ತದೆ, ಅದು ಕಬಂಧÀ ಅಂತ. ಅದು ಕಬಂಧ ಏನು? ಅಂದರೆ ಕಬಂಧ ಏನು ಅದು? Soಟಿg ತರಾನೇ ಅದು? ಃಚಿsiಛಿಚಿಟಟಥಿ soಟಿg ಅಂದರೆ, ಇxಠಿಚಿಟಿsioಟಿ oಜಿ emoಣioಟಿs. ಅದು ಒಡಿಸ್ಸಿಯಲ್ಲಿ ಇಲ್ಲ, ವಿದೇಶಿ ಠಿಚಿಣಣeಡಿಟಿ ಗಳಲ್ಲಿ ಸಿಗದು, ಉeಟಿeಡಿಚಿಟಟಥಿ ಗ್ರೀಕ್ನಲ್ಲಿ ಇಲ್ಲ.
ಪ್ರಶ್ನೆ: ಸಾವಯವವಾದ ಹಾಡುಗಳು ಬರಲಿ, ಆದರೆ ಅಸಂಗತೆ ಮುಖ್ಯವಾಗಿ ಉದಾ: ಪ್ರೇಮ ಶುರುವಾಗುವ ಮೊದಲೇ ಹಾಡುಗಳು ಬರುತ್ತದೆ ಇದಕ್ಕೆ?
ಅಭಾಸಗಳಿರಬಹುದು. ಅದಿಲ್ಲ ಎನ್ನುತ್ತಿಲ್ಲ. ಭಾರತೀಯ ಸಿನಿಮಾಗಳಲ್ಲಿ ಹಾಡು ಎನ್ನುವುದು ಎರಡು ರೀತಿಯಲ್ಲಾಗುತ್ತೆ. 1) ಭಾವದ ಇxಠಿಡಿessioಟಿ ಆಗುತ್ತಾ ಬರುತ್ತದೆ. ಅಂದರೆ ಈಗ heಡಿo- heಡಿoiಟಿ meeಣ ಆದರೂ ಲವ್ ಆಯಿತು ಅಂತ ಹಾಡು ಹಾಕಿದರೆ ಲವ್ ಹೆಂಗೆಂಗೆ ಆಯಿತು ಅಂತ ಹೇಳಿಬಿಟ್ಟು ಮುಂದೆ ಹೋಗಲಿಕ್ಕೆ ಅವಕಾಶ ಕೊಡುತ್ತದೆ. ಲವ್ ಹಿಂಗಿಂಗೆ ಆಯಿತು ಅಂತ ಅರ್ಧ ಗಂಟೆ ತೋರಿಸಬೇಕಾಗಿಲ್ಲ. ಹಾಡು ಹಾಕಿಬಿಟ್ಟರೆ Iಟಿಜiಚಿಟಿ ಂuಜieಟಿಛಿeಗೆ ಗೊತ್ತಾಗಿಬಿಡುತ್ತದೆ. ಲವ್ ಆಯಿತಪ್ಪ ಅವರದ್ದೆಲ್ಲ ಕೆಲಸ ಆಯಿತು. ಅಂತ ಅಪ್ಪ ಬೇಡ ಅನ್ನುತ್ತಾರೋ, ಅಮ್ಮ ಬೇಡ ಅನ್ನುತ್ತಾರೋ ಎಂಬುದನ್ನು ಕಾಯುತ್ತಾರೆ. ಈ ರೀತಿಯ ಕ್ಲೀಶೆಗಳು ಂಟಡಿeಜಥಿ Iಟಿಜiಚಿಟಿ ಂuಜieಟಿಛಿeನ ಮನಸ್ಸಿನಲ್ಲಿ ರೂಪುಗೊಂಡಿರುವ ಕ್ಲೀಶೆಗಳು. ಈ ಸಮಸ್ಯೆ ಏನು ಎಂದರೆ ಈ ಪಟ್ಟಿ ಬರುವುದು ಹಾಲಿವುಡ್ ಸಿನೆಮಾದ ದÀೃಷ್ಟಿಕೋನದಲ್ಲಿ. ಇದು ಭಾರತೀಯ ಸಿನೆಮಾ ಮಿಮಾಂಸೆ ಅಲ್ಲ. ಅದೊಂದು ಪಾಶ್ಚಿಮಾತ್ಯ ಮೀಮಾಂಸೆ. ಅದರ ಮೂಲಕ ನಮ್ಮನ್ನು ನೋಡುತ್ತಿರುವುದು. ಹಾಗೆ ನೋಡಿದರೆ ನಮ್ಮ ರಾಮಾಯಣ! ಏನಪ್ಪಾ ಅದು? ರಾಮನನ್ನು ಕಾಡಿಗೆ ಕಳಿಸಿದ; ಸೀತೆಯನ್ನು ಎತ್ತಿಕೊಂಡು ಹೋದ ; ಅವನನ್ನು ಹೊಡೆದು ಹಾಕಿ ಸೀತೆಯನ್ನು ತೆಗೆದುಕೊಂಡು ಬಂದ ಇಷ್ಟೇ ತಾನೆ? ರಾಮಾಯಣದ ಕಥೆ. So ಅದಕ್ಕಿಂತ ನಮ್ಮ ಟಿಚಿಡಿಡಿಚಿಣiveಗಳಲ್ಲಿ (Iಟಿಜiಚಿಟಿ ಟಿಚಿಡಿಡಿಚಿಣive ಐiಣeಡಿಚಿಣuಡಿe) ಗಳಲ್ಲಿ ಅದು ರಾಮಾಯಣ ಇರಬಹುದು, ಮಹಾಭಾರತವಿರಬಹುದು) ಇಡೀ ರಾಮಾಯಣವನ್ನು ತೆಗೆದು ಮಹಾಭಾರತದ ಉಪಕಥೆ ಅಂತ ಮಾಡಿಬಿಡುತ್ತಾರೆ. ಅದು ಭಗವದ್ಗೀತೆಗೆ ಹೋಗಿ ಬಿಟ್ಟರೆ, ಪುಟ ಗಟ್ಟಲೆ ಭಗವದ್ಗೀತೆಯನ್ನು ಅವನು ಬೋಧಿಸುತ್ತಾ ಕುಳಿತುಕೊಳ್ಳುತ್ತಾನೆ. ಏನಪ್ಪಾ ನೀನು ಹೇಡಿ ಎಂದು ಅವನಿಗೆ ಹೇಳುವುದನ್ನು ಬಿಟ್ಟು, ನೋಡು ಯುದ್ಧ ಎಂದರೇನು? ಸಂಬಂಧ ಅಂದರೆ ಏನು? ಎಂದು ಹೇಳುವಂತೆ ನಮ್ಮ ಟಿಚಿಡಿಡಿಚಿಣive sಣಡಿuಛಿಣuಡಿe. ಃಚಿsiಛಿಚಿಟಟಥಿ ನಮ್ಮ ಟಿಚಿಡಿಡಿಚಿಣives ಗಳು ಏಕೆ Imಠಿ ಆಗುತ್ತಿವೆಂದರೆ ಅಲ್ಲಿ ನಡೆಯುತ್ತಿರುವುದು ಕಥೆ ಅಲ್ಲ ಅಥವಾ ಆದರೆ ಇಲ್ಲಿಯೂ ಕೂಡಾ ಅದೆ ತರಹ ಇದೆ. ಹೊರ ಆವರಣ ಬೇರೆ ಇದೆ. ಅದರÉ ಒಳಗಿನ ಆವರಣ ಬೇರೆ. ಅಂಡರ್ವಲ್ಡ್ ಡಾನ್ ಮತ್ತೆ ಕತ್ತಿ ಹಿಡಿದ ಸಿನಿಮಾದ ಬಗ್ಗೆ ಮಾತನಾಡುತ್ತಿಲ್ಲ. ಯಾವುದೋ ಸೀರಿಯಸ್ ಸಿನಿಮಾದಲ್ಲಿ (ಹಾಡುಗಳು ದೃಶ್ಯಗಳಿರುವ) ಇರುವಂತ ವಿಷಯಗಳು ಅದೇ ಅಲ್ಲವಾ? ಈಗ ಒಂದು ವಿಷಯ ಹೇಳಲಿಕ್ಕೆ ಹೊರಟಿದ್ದೇವೆ. ಅದಕ್ಕೆ ಇವೆಲ್ಲದರ ಆವರಣ ಕೊಡುತ್ತೇವೆ. ಯಾಕೆಂದರೆ ಇದು ನಮಗೆ ಪರಿಚಿತವಾದಂತಹ ವಾತಾವರಣ. ಈಗ ಶಿಕಾರಿಯನ್ನೇ ತೆಗೆದುಕೊಂಡರೆ, ನನ್ನ ಣhoughಣ ಏನೆಂದರೆ ನನಗೆ ಅದರಲ್ಲಿ ಏನೋ ಒಂದಿಷ್ಟು ವಿಷಯಗಳ ಬಗ್ಗೆ ಮಾತನಾಡಬೇಕೆಂದಿದ್ದೆ. ಆದರೆ ಮಾತನಾಡುವಾಗ ನಿಮಗೆ ಗೊತ್ತಿಲ್ಲದೆ ನಿಮ್ಮನ್ನು ಯಾವುದೋ ಒಂದು ಜಾಗಕ್ಕೆ ಕರೆದುಕೊಂಡು ಹೋಗುತ್ತೇವೆ. ಸ್ವ್ವಿಜರ್ಲೆಂಡ್ನಲ್ಲಿ ಕುಳಿತುಕೊಂಡು ಮಾತಾಡಿದರೆ ಅದರೆ ಬಗ್ಗೆ ನಿಮಗೇನು ಗೊತ್ತು ಎನಿಸುತ್ತೆ. ಅದರ ಬದಲು ಕಟ್ಟೆಯಲ್ಲಿ ಕುಳಿತು ಮಾತಾಡಿದರೆ ಕಟ್ಟೆ ಗೊತ್ತು, ನಮಗೆ ಅದು ದಿನಾ ನೋಡುವ ವಿಷಯ, ಮತ್ತೇನು ಅಂಥ ಕೇಳುತ್ತೀರಿ. So ನನಗೆ ವೇಷ ಕಳಚಿ ಬಿಟ್ಟು ಒಳಗಿನ ವೇಷ ನೋಡಲಿಕ್ಕೆ ಪರಿಚಿತ ವೇಷ ಕೊಟ್ಟರೆ ಸುಲಭ ಆಗಿ ಬಿಡುತ್ತೆ. ಇದೂ ಒಳ್ಳೆಯದಂತಲ್ಲ ; ಉeಟಿeಡಿಚಿಟಟಥಿ ಕೆಟ್ಟದ್ದು ಅಲ್ಲ.
ನನ್ನಲ್ಲಿ ರಜನಿಯಂತಹ ಫಿನೋಮಿನಾ ಇದೆ. ಇದೇ ಸಮಯದಲ್ಲಿ ಯರೋಪಿನ (ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಅಲ್ಲಿನ ಸಹಜತೆ ನಮ್ಮಲ್ಲಿ ಇಲ್ಲ ಅನ್ಸಲ್ವಾ? - ನಮ್ಮ ಸಮಸ್ಯೆ ಇರುವುದೇ ಅಲ್ಲಿ. ಬೇರೆ ಜಗತ್ತಿನ ಯಾವ ದೇವತೆಗೆ 8 ಕೈ ಇದೆ? ದೇವರು ಅಸಹಜ ಅನಿಸಲ್ಲ. ಸಿನಿಮಾ ಯಾಕೆ ಅನಿಸಬೇಕು? ರಜನಿಕಾಂತ್ ಅoಡಿಡಿeಛಿಣ. ನಮ್ಮ ಛಿuಟಣuಡಿe ಇರುವುದೇ ಹಾಗೆ. ನಾವಿರುವುದೇ ಹಾಗೆ. ನಾವೇಕೆ Wesಣeಡಿಟಿ ಅದು ಸರಿ. ನಮಗೇಕೆ ಅದು ಸಹಜ ಅನಿಸುತ್ತದೆ. ನಮಗೆ ಃಚಿsiಛಿಚಿಟಟಥಿ ಏನೆಂದ್ರೆ ಕಣ್ಣೀರು ಬರದೇ ಅತ್ತರೆ ಭಾರಿ ಚೆನ್ನಾಗಿದೆ ಅಂತೀವಿ. ನಾವು ಯಾರಾದರೂ ತೀರಿ ಹೋದರೆ ಹೇಗೆ ಅಳುತ್ತೇವೆ? ಗೋಳೋ ಅಂತ ಒಂದು ವಾರ ಅಳುತ್ತೇವೆ. ಅದು ಸಹಜ. ನಮಗೆ ಸಿನಿಮಾದಲ್ಲಿ ಮಾತ್ರ ಅದು ಅಸಹಜ ! ಶ್ರುತಿ ಅಯ್ಯೋ ಅವಳು ಕರವಸ್ತ್ರರಾಣಿ ಅಂತ ತಮಾಷೆ ಮಾಡುತ್ತೀರಿ. ಃuಣ ಣhಚಿಣ is hoತಿ ತಿe ಚಿಡಿe. ನಮ್ಮ ವಸ್ತುಸ್ಥಿತಿ ಹಾಗಿದೆ, ರಾಜಕೀಯ ಹಾಗಿದೆ, ನಮ್ಮ Soಛಿiಚಿಟ ಛಿoಟಿಜiಣioಟಿs ಹಾಗಿದೆ. ಇವತ್ತಿಗೂ ಅಸ್ಪ್ರಶ್ಯತೆ, ಬಾಲ್ಯವಿವಾಹ ಇದೆ. ಸಿಗರೇಟು ಬೀದಿಬೀದಿಯಲ್ಲಿ ಸೇದುತ್ತಾರೆ, ಕುಡಿತಾರೆ, ವೇಶ್ಯಾವಾಟಿಕೆ ಮಾಡುತ್ತಾರೆ. ಸಿನಿಮಾದಲ್ಲಿ ಬಂದರೆ ಅಯ್ಯಯ್ಯೋ ಅದಕ್ಕೆ bಚಿಟಿಟಿeಡಿ ಹಾಕು, ಬೋರ್ಡ್ ಹಾಕು, ಕಟ್ ಮಾಡು, ಸೆನ್ಸಾರ್ ಪ್ರಾಬ್ಲಮ್ ಯಾಕೆ ಈ ರೀತಿಯ ಬ್ರಾಹ್ಮಣಿಕೆ ಅಥವಾ ಮಡಿವಂತಿಕೆ. ಯಾಕೆ ನಾವು ಆರಾಮ ಇರುವುದಿಲ್ಲ. ಮತ್ತೆ Wesಣeಡಿಟಿ ಒoಜeಟ ಸಹಜ ಅಂತ ಯಾಕೆ ಅನಿಸಬೇಕು ನಮಗೆ. ಅದನ್ನು moಜeಟ ಹಾಗೆ ನೋಡಲು ಹೋದರೆ, ‘ಸಿನಿಮಾ’ ಕಲೆ ಮತ್ತು ತಂತ್ರ ನಮ್ಮದಲ್ಲ. ಸಿನೆಮಾ ಯಾರದ್ದೂ ಅಲ್ಲ. ಯಾವುದೇ ಕಲಾಪಗಳು ಯಾರದ್ದೂ ಅಲ್ಲ. ಹಾಗಿರುವಾಗ ನಾವು ಒಗ್ಗಿಸಿಕೊಂಡಿದ್ದೇವಲ್ಲ ಸಿನಿಮಾವನ್ನು. ಸಿನೆಮಾವನ್ನೇ ತಿರಸ್ಕಾರ ಮಾಡಲಾಗದು. ನಾನು ಹೇಳುವುದು ಈ ಮನೋಭಾವ ಬಿಟ್ಟು ಈ ರೀತಿಯ ಲಕ್ಷಣಗಳ ಬಗ್ಗೆ. ಇದೊಂದು ಕ್ರಮ. ನನ್ನ ರ್ಯಾಶನಲ್ ಅದು. ನಾವ್ಯಾಕೆ ಪಾಶ್ಚ್ಚಿಮಾತ್ಯ ದಿಕ್ಕಿನ ಕಡೆ ನೋಡುತ್ತೇವೆ? ಯಾಕೆ ಅದರಂತೆ ಸಿನೆಮಾ ಮಾಡಬೇಕೆಂದು ಒದ್ದಾಡುತ್ತೇವೆ? ಈಗಿನ ಈ ಬಾಲಿವುಡ್ ನೋಡಿ, ಅಥವಾ ಹಿಂದಿ ಫಿಲ್ಮ್ ಇಂಡಸ್ಟ್ರೀ ನೋಡಿ. ಅಲ್ಲಿ ದೊಡ್ಡ ತೊಂದರೆ ಅಂದರೆ; ಖಿeಛಿhiಟಿiಛಿಚಿಟಟಥಿ ಎಷ್ಟು sಟeeಞ ಮಾಡಿ ಬಿಡುತ್ತಾರೆ ಸಿನೆಮಾಗಳನ್ನು. ನಿಮಗೆ ಹಾಲಿವುಡ್ ಸಿನೆಮಾ ನೋಡಿದ್ದಂತಾಗುತ್ತದೆ. So ನೀವು ರೂ.150 ಕೊಟ್ಟು ಯಾವುದೋ ಃಚಿse ಅಂತ ಸಿನೆಮಾ ನೋಡಬಹುದು. ಅದೇ ರೂ.150 ಕೊಟ್ಟು ಒissioಟಿ Imಠಿossibಟe ಅನ್ನು ನೋಡಬಹುದು. ಯಾಕೆ ಅದನ್ನೇ ನೋಡುತ್ತೇವೆ ನಾವು? So ಹಂಗಂದ್ರೆ ಸಿನೆಮಾದಲ್ಲಿ ಇನ್ನು ನಾವು ಒಗ್ಗಿಸಿಕೊಂಡದ್ದು ಏನು ಬಂತು? ಒಂದು ಗಿರೀಶ್ ಕಾಸರವಳ್ಳಿ ಒಂದು ಸತ್ಯಜಿತ್ರೇ, ಒಂದು ಮಣಿಕೌಲ್ ಸಿಗೋದಿಲ್ವಾ ನಿಮಗೆ? ಹಂಗಿದ್ರೆ ಮಣಿಕೌಲ್ ತಪ್ಪಾ? ಗಿರೀಶ್ ಕಾಸರವಳ್ಳಿ ಅಪ್ರಸ್ತುತವೇ? ಎರಡೂ ಬೇರೆ - ಬೇರೆ ಪ್ರಭೇದ ಮತ್ತು ಅವುಗಳ ನೆಲೆಯಲ್ಲಿ ತುಂಬಾ ಶಕ್ತವಾದ ಪ್ರಯೋಗ ಎನ್ನುವುದು ಖಂಡಿತ. ಅಂತಹ ಸಿನಿಮಾಗಳನ್ನು ಮಾಡಬೇಕು. ಅದು ಒಳ್ಳೆಯದು ಕೂಡಾ. ನಾನು ಹೇಳುವುದು ಅದನ್ನೊಂದು ಖಿooಟ ಆಗಿ ಬಳಸಬಹುದು ಅಂತ.
ಪ್ರಶ್ನೆ: ಈ ಸಹಜವಾದ ಸಂಗತಿಗಳು ಅಥವಾ ಪಾತ್ರಗಳ ಠಿsಥಿಛಿhoಟogಥಿ ಅಥವಾ ಬೇರೆ ನಾಲ್ಕೈದು ಅಂಶಗಳನ್ನು ಹೇಳಿದ್ದೇನೆ............ ಹಂಗೆ ನೋಡಲಿಕ್ಕೆ ಹೋದರೆ ಎಲ್ಲರೂ ಕೂಡ ಹಿರಿಯರ ಹೆಗಲಮೇಲೆ ನಿಂತು ಬೆಳೆಯುವುದು. ನಾವು ಪಶ್ಚಿಮ ತೆಗೆದುಕೊಳ್ಳುತ್ತೀವಿ ಈಚೆಯಿಂದ, ಎಲ್ಲ ಕಡೆಯಿಂದ ತೆಗೆದುಕೊಳ್ಳುತ್ತೇವೆ, ಇಂತಹ ಸಂದರ್ಭದಲ್ಲಿ?
So, ಚಿgಚಿiಟಿ ಏನಂದರೆ ನಾವು ಒಂದು ಸಿನಿಮಾವನ್ನು ಇನ್ನೊಂದು Iಟಿಜiಚಿಟಿ ಅiಟಿemಚಿ ವನ್ನು ವೆಸ್ಟರ್ನ್ ಸಿನೆಮಾ ಅಥವಾ ಹಾಲಿವುಡ್ ಸಿನೆಮಾಗಳೊಂದಿಗೆ ಛಿomಠಿಚಿಡಿe ಮಾಡುತ್ತಿದ್ದೇವೆ. ಆದರೆ ವಿಷಯ ಏನೆಂದರೆ ಯಾವುದೇ - ಹಾಲಿವುಡ್ ಅಥವಾ ಯುರೋಪಿಯನ್ ಸಿನೆಮಾ ಇರಬಹುದು – ಅವುಗಳು ಬೆಳೆದು ಬಂದಿರುವುದು ಅವರ ಟಿಚಿಡಿಡಿಚಿಣive sಣಡಿuಛಿಣuಡಿeನ ಮೇಲೆ. ಅವರಲ್ಲಿನ ಕಥೆಗಳು – ಯುರೋಪಿನ ಸಣ್ಣಕತೆ, ನೀತಿ ಕಥೆಗಳನ್ನು ನೋಡಿ. ಅವುಗಳಿಗೂ ನಮ್ಮ ನೀತಿಕತೆಗೂ ತುಂಬಾ ವ್ಯತ್ಯಾಸಗಳಿರುತ್ತದೆ. ಅವುಗಳು use ಮಾಡುವ ಒoಡಿಚಿಟiಣಥಿ ಇರಬಹುದು. ಅಂದರೆ ನಾವಿಲ್ಲಿ ಕಪ್ಪುಭೂತ ಎಂದರೆ ಅವರು ಬಿಳಿ ಭೂತ, ನಾವಿಲ್ಲಿ 8 ಕೈ ಇರುವ ದೇವತೆ ಬಂದ ಅಂದರೆ ಅಲ್ಲಿ ಜೀನ್ಸ್ ಪ್ಯಾಂಟ್ ಹಾಕೊಂಡು ದೇವತೆ ಬಂದ ಎಂದು ಹೇಳಬಹುದು. ಆ ತರಹದ ಅವರು ಬೆಳೆದು ಬಂದ ಟಿಚಿಡಿಡಿಚಿಣive sಣಡಿuಛಿಣuಡಿe ಮತ್ತು ಭೌತಿಕ ವಾತಾವರಣ ಬೇರೆ, ನಮ್ಮದೇ ಬೇರೆ. So ನಮ್ಮಲ್ಲಿ ಮಾಡಿದ ಮೊದಲ ಸಿನೆಮಾದಿಂದ ನಾವು ನಮ್ಮ ಟಿಚಿಡಿಡಿಚಿಣive sಣಡಿuಛಿಣuಡಿe ಬದಲಾಗದ ಹಾಗೇ ಬೆಳೆದಿದ್ದೇವೆ. ಈ ಸಂದರ್ಭದಲ್ಲಿ (100 ವರ್ಷ ಆದ ನಂತರ) ನಾವು ಅದರಂತೆ ಇರಬೇಕಲ್ಲ, ಅಂತ ಹೇಳಿದರೆ ತುಂಬಾ ತಪ್ಪು ಅನಿಸುತ್ತೆ. ನಾವು ನಮ್ಮ ನೆಲಕ್ಕೆ ಎಷ್ಟು ಇಷ್ಟವಾಗಿದ್ದೇವೆ ಎಂದು ನೋಡುವ ನೆಲೆ ಛಿoಡಿಡಿeಛಿಣ. ತಪ್ಪಾಗಿದ್ದರೆ ತಿದ್ದುಕೊಳ್ಳೋಣ ಮುಂದೆ ಯಾವ ಕಡೆ ಹೋಗಬೇಕಂತ, ಇದ್ದೇವೋ ಹೋಗೋಣ ಆ ಕಡೆಗೆ. ಆದರೆ ನಮ್ಮ ಹೋಗುವ ಗುರಿ ಯಾವುದೋ ಪಾಶ್ಚಿಮಾತ್ಯ ಸಿನೆಮಾ ಆಗಬಾರದು ; ಯಾಕೆಂದರೆ ಅವರು ಮುಂದೆ ಹೋಗುತ್ತಾ ಇದ್ದಾರೆ.
ಪ್ರಶ್ನೆ: ಖಿoಣಚಿಟಟಥಿ Weಡಿsಣeಡಿಟಿ ಮಾದರಿಯೇ ಬೇಕಂತ ಹೇಳುವುದಿಲ್ಲ. ಆದರೆ ಕೆಲವು ಅಸಂದಿಗ್ಧಗಳ ಬಗ್ಗೆ. ಮುಖ್ಯವಾಗಿ ಪಾತ್ರಗಳಲ್ಲಿ ಬದಲಾವಣೆ, ಅವುಗಳ ಮನಸ್ಸಿನ ಬದಲಾವಣೆ ಇಲ್ಲದಿರುವುದರ ಬಗ್ಗೆ...........?
ರಾಮನಲ್ಲಿ ಏನು ಬದಲಾವಣೆ ಇದೆ. ರಾಮನೂ ಒಬ್ಬ ನಾಯಕ ಅಂತ ತೆಗೆದುಕೊಂಡರೆ ಅವನಿಗೆ ಏನಾಗುತ್ತದೆ. ಅವನು ಕೊನೆಗೂ ಹೋಗಿ ರಾವಣನನ್ನು ಕೊಲ್ಲಬೇಕೆಂದಿರುತ್ತದೆ. ಕೊಲ್ಲುತ್ತಾನೆ. ಅಲ್ಲ ಅದನ್ನು ಮೀರಿದ ಒಂದು ಗಿಚಿಟue Imಠಿoಡಿಣಚಿಟಿಣ ಆಗುತ್ತಾ ಹೋಗುತ್ತದೆÉ. ಈ ಕ್ರಮದಿಂದ ನಮ್ಮ ಟಿಚಿಡಿಡಿಚಿಣive sಣಡಿuಛಿಣuಡಿeಗಳು ಛಿhಚಿಟಿge ಆಗದಿರುವುದು ಕಂಡು ಬರುತ್ತದೆ. ಅದು ಸಿನಿಮಾ ಆಗಿರಬಹುದು, ನಾಟಕ ಇರಬಹುದು. ನಮ್ಮದು ಭಿನ್ನ ಆಗಿರುವುದು ಕಂಡುಬರುತ್ತದೆ. ನೀವು ನಾಟಕವನ್ನು ಕೂಡಾ ನೋಡಿ, ಆ ರೀತಿಯ ನಾಟಕಗಳಿಲ್ಲ. ನಮ್ಮಲ್ಲಿ ಕಾದಂಬರಿಗಳನ್ನು ನೋಡಿ, ನಮ್ಮಲ್ಲೂ ಪಾಶ್ಚಿಮಾತ್ಯ ಕಾದಂಬರಿಗಳಂತಿಲ್ಲ. ಒಂದು ‘ಮಲೆಗಳಲ್ಲಿ ಮದುಮಗಳು’ ಅಂತಹ ಕಾದಂಬರಿ ಅಲ್ಲಿ ಹೊರಬರುವುದು ಕಷ್ಟ. ಅವರದ್ದು ಅದ್ಭುತ ಕೃತಿಗಳಿದೆ. ಆದರೆ Iಟಿಜiಚಿಟಿ ಚಿuಣhoಡಿs ಯಾಕೆ ಪಾಶ್ಚಿಮಾತ್ಯ ಕಥನ ಕ್ರಮದ ತರಹ ಬರೆಯುವುದಿಲ್ಲ ಎನ್ನುವುದಕ್ಕೆ ಇದು ಡಿeಚಿsoಟಿ ಆಗುತ್ತÀಂತ ನನ್ನ ಅನಿಸಿಕೆ. ಕಾದಂಬರಿ ಬಗ್ಗೆ ನಾನು ಜಾಸ್ತಿ ಹೇಳಲಾರೆ. ನನಗೆ ಕಾದಂಬರಿ ಬಗ್ಗೆ ಜಾಸ್ತಿ ಗೊತ್ತಿಲ್ಲ. ಆದರೆ ಸಿನೆಮಾದಲ್ಲಿ ನನಗನಿಸುತ್ತದೆ. ನಮ್ಮ ಟಿಚಿಡಿಡಿಚಿಣives sಣಡಿuಛಿಣuಡಿe ಬೇರೆ, ನಮ್ಮ ಜನ ನೋಡುವ ಕ್ರಮವೇ ಬೇರೆ. ನಮ್ಮಲ್ಲಿ 3 ಗಂಟೆಯ ಫಿಲ್ಮ್ಗಳಿರುತ್ತವೆ. ಹಾಲಿವುಡ್ನಲ್ಲಿ ಎಲ್ಲವೂ ಒಂದೂವರೆ ಗಂಟೆ ಸಿನೆಮಾ ಇರುತ್ತದೆ, ಯಾಕೆ? ನಮಗೆ ರಾತ್ರಿಯಿಡೀ ಕುಳಿತುಕೊಂಡು ನೋಡುವ ಅಭ್ಯಾಸ ಇದೆ. ಈ ಪಟ್ಟಿಯನ್ನು ನಾವು ಛಿoಟಿsieve ಮಾಡುವುದೇ ತಪ್ಪು ಎನ್ನುವುದು ನನ್ನ ಅನಿಸಿಕೆ.
ಪ್ರಶ್ನೆ: ನಾಟಕದಲ್ಲೂ ಕೂಡಾ ಸಾಕಷ್ಟು ಬದಲಾವಣೆ ಇದೆ, ಒಂದೇ ರೀತಿಯಾಗಿಲ್ಲ. ಸಾಕಷ್ಟು ಬದಲಾವಣೆ ಇದೆ. ಭಾರತೀಯ ಮನಸ್ಸು, ಭಾರತೀಯ ರಂಗದ ಮನಸ್ಸು ಅಂತ ಏನ್ ಮಾದರಿ ಇದೆ. ಅದಕ್ಕಿಂತ ಜiಜಿಜಿeಡಿeಟಿಣ ಆದ ಮಾದರಿ, ಅಲ್ಲಿಂದ ತುಸು ಹೊರ ಸರಿದ ಮಾದರಿ ಇದೆ. ಅದನ್ನು ಒಪ್ಪುತ್ತಾರೆ. ಅದಕ್ಕೂ ಒಳ್ಳೆಯ ಪ್ರತಿಕ್ರಿಯೆ ಇದೆ. ಅಲ್ಲಿ ಕೂಡಾ ನೀವು ಹೇಳಿದಂತೆ ಸಂಬಂಧಗಳನ್ನು ವ್ಯಕ್ತಪಡಿಸಬಹುದು. ಒಬ್ಬ ನಿರ್ದೇಶಕ, ಬರಹಗಾರ ಅಥವಾ ನಾಟಕಕಾರ ಹೇಳಲಿಕ್ಕೆ ಹೊರಡುವುದು ಇದನ್ನೇ. ಇಲ್ಲಿ ಕೂಡಾ ಅದೇ ರೀತಿಯ ಪರಿಕ್ರಮಗಳನ್ನು ಬೆಳೆಸಬಹುದೇನೋ ! ನೀವು ಹೇಳಿದ ರಾಮಾಯಣದ ಕಥೆ ಮತ್ತು ಕಥನ ಕ್ರಮ ಕೂಡಾ ಒಂದೇ ಅಲ್ಲ ಬದಲಿಗೆ ಬಹು ಮತ್ತು ವೈವಿಧ್ಯ. ಹೀಗೆ ಭಾರತೀಯ ಮನಸ್ಸು, ಭಾರತ, ಸಾಹಿತ್ಯ, ನಾಟಕ, ಸಿನಿಮಾ ಕೂಡಾ ಹೀಗೆ ಎಂದು ನನ್ನ ಅಭಿಪ್ರಾಯ. ಇದಕ್ಕೆ ಏನು ಹೇಳುತ್ತೀರಿ?
ರಾಮ ವಿವಿಧ ರಾಮಾಯಣಗಳಲ್ಲಿ ಬೇರೆ ಬೇರೆಯಾಗಿರಬಹುದು. ಆದರೆ ಒಂದು ರಾಮಾಯಣ ಪುಸ್ತಕ ತೆಗೆದುಕೊಂಡರೆ ರಾಮ (ಹೀರೋ) ಒಂದೇ ರೀತಿ ಇರುತ್ತಾನೆ. ಹಾಗೆ ಸಿನಿಮಾದಲ್ಲಿ ಇನ್ನೊಂದು ಸಿನಿಮಾಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಿರುತ್ತದೆ. ಮತ್ತು ಫಿಲ್ಮ್ ಕೊನೆಯವರೆಗೂ ಹಾಗೇ ಇರುತ್ತಾನೆ. ಕನ್ನಡದಲ್ಲಿ ಈ ರೀತಿ ಕ್ರಮವೇ ಇಲ್ಲ. ಕನ್ನಡದಲ್ಲಿ ನಾಯಕ, ನಾಯಕಿ ಗಾಂಧೀನಗರ ಕೇಂದ್ರಿತ, ಹಾಡುಗಳಲ್ಲಿ ಒಂದಿಷ್ಟು ಹಳ್ಳಿಗಳು ಬರುತ್ತವೆ. ಹೆಚ್ಚಿನ ಸಾಧ್ಯತೆಗಳಲ್ಲಿ ಹೆಚ್ಚಿನ ಸಾಧ್ಯತೆಗಳಿಲ್ಲ. Iಣ’s ಚಿ ಛಿಥಿಛಿಟe ಚಿgಚಿiಟಿ ಅದಕ್ಕೆ ಬೇಜಾರು ಮಾಡಬೇಕಾದ ಅಗತ್ಯ ಇಲ್ಲ. ಆದರೆ ನಮ್ಮ -ನಮ್ಮ ಕೆಲಸಗಳನ್ನು ಮಾಡುತ್ತಾ ಇರಬೇಕು. ಧ್ಯೇಯ ನಿಷ್ಠರಾಗಿ ಇರಬೇಕು. ನೀವೇ ಹೇಳಿದ ಎಲ್ಲದಕ್ಕೂ ಉದ್ದೇಶಪೂರ್ವಕ ಅಲ್ಲ. ಮರಾಠವಾಡಾದಲ್ಲಿ ಚಿಟeಡಿಣ ಆಗಿದ್ದಾರೆ ಎನ್ನುವ ಕಾರಣಕ್ಕೆ ಅಲ್ಲ. ಚಿಛಿಣuಚಿಟಥಿ ಅದಕ್ಕೆ soಛಿio- ಠಿoಟiಣiಛಿಚಿಟ ಕಾರಣಗಳಿವೆ. ಆ ತರದ ಸಿನಿಮಾಗಳು ಬರಲು ಮರಾಠಿಯಲ್ಲಿ ನನಗೆ ತುಂಬಾ ಗೊತ್ತಿದೆ, ಮರಾಠಿಯಲ್ಲಿ ಅಷ್ಟು ಮಾಡುತ್ತಿರುವವರು ನನ್ನ seಟಿioಡಿಗಳು ಎuಟಿioಡಿ ಇತ್ಯಾದಿಗಳೇ. Iಟಿsಣiಣuಣe ಕೂಡಾ, ಅಂದರೆ ಈಖಿII ಕೂಡಾ ಈ ನೆಲೆಯಲ್ಲಿ ಸಾಕಷ್ಟು ಯೋಗದಾನ ನೀಡಿದೆ. Iಟಿಜಿಚಿಛಿಣ ಮರಾಠಿ ಸಿನಿಮಾದ ಬೆಳವಣಿಗೆಗೆÀ ಈಖಿII ಪ್ರಬಲ ಕಾರಣ ಆಯಿತು. ಹೆಚ್ಚಿನ ಮರಾಠೀ ಸುಮಾರು ಜನರಿಗೆ ಈಖಿIIನಲ್ಲಿ ಇಟಿಣಡಿಥಿ ಸಿಗುತ್ತಾ ಹೋಯಿತು. ಒಚಿಥಿ be ಒಂದು Poಟiಛಿಥಿ ಆಗಿ ಮಾಡಿದರೋ ಏನೋ ಗೊತ್ತಿಲ್ಲ. ಒಂದಷ್ಟು ಜನ ಮರಾಠಿ ಸಿನೆಮಾ ಮೇಕರ್ಗಳು ಈಖಿII ಯಿಂದ ಬಂದರು. ಒಟ್ಟಿಗೆ ಸಿನೆಮಾ ಶುರು ಮಾಡಿದರು. ಈಗ ‘ಅಯ್ಯಾ’ ಅಂತ ಒಂದು ಬಂತಲ್ಲ. ಅದು ನನಗಿಂತ 3 ವರ್ಷ Seಟಿioಡಿ ಮಾಡಿದ ಸಿನಿಮಾ. ಅವನ ಕ್ಲಾಸ್ಮೇಟ್ ನನ್ನ ಒಳ್ಳೆಯ ಗೆಳೆಯ. ಆ ತರಹ ಅಂದರೆ Iಣ’s ಚಿ veಡಿಥಿ ಛಿಟose gಡಿouಟಿಜ, mಚಿಞiಟಿg sಚಿme ಞiಟಿಜ oಜಿ ಣhiಟಿgs, some ಣhiಟಿgs ಟiಞe ತಿhiಛಿh is ಠಿಚಿssioಟಿಚಿಣe. ಅವರಷ್ಟು ಜನ ಒಂದೇ bಚಿಛಿಞgಡಿouಟಿಜ ನಿಂದ ಬಂದವರು. ಹಾಗಾಗಿ ಒಂದೇ ತರಹದ ಸಿನೆಮಾಗಳನ್ನು ಮಾಡಿದರು. Iಣ’s beಛಿome ಚಿ movemeಟಿಣ ouಣ ಣogeಣheಡಿ.
ತಮಿಳಿನಲ್ಲಿ ಹೊಸ ಚಲನೆ ಬಗ್ಗೆ ನನಗೆ ಗೊತ್ತಿಲ್ಲ. ಯಾಕೆಂದರೆ ಒಚಿಞeಡಿs ಗಳ ಬಗ್ಗೆ ಗೊತ್ತೇ ಇಲ್ಲ. ಆದರೆ ತಮಿಳಿನಲ್ಲಿ ಕೂಡಾ ತೀರಾ ಕ್ಲೀನ್ ಆಗಿ ಕಾಣುವುದು ಏನೆಂದರೆ 1990ರ ನಂತರ ಅಲ್ಲೊಂದು Sಣಡಿiಞe ಆಯಿತು. ಅದರ ನಂತರ ಒಂದು ಛಿಟeಚಿಟಿ shiಜಿಣ ಕಂಡಿತು. ಹೀರೋಗಳು ಕಾಟ ಕೊಡುತ್ತಾರಪ್ಪ. ಹೀರೋಗಳು ಬೇಡ. ಯಾರೋ ಒಬ್ಬನನ್ನು ಇಟ್ಟುಕೊಂಡುಬಿಟ್ಟು, ಆ ಹೀರೋಗಳಿಗೆ ಕೊಡುವ ಸಂಭಾವನೆಯಲ್ಲಿ ನಾನು ಎರಡು ಸಿನೆಮಾ ಮುಗಿಸುತ್ತೇನೆ. ಈ ತರಹದ ಒಂದು Shoಡಿಣ shiಜಿಣ ಕಂಡಿತು. ಈವಾಗ ಮಲಯಾಳಂನಲ್ಲಿ ಇದು ಕಾಣುತ್ತಿದೆ. ಹೀರೋ ಬೇಡವೇ ಬೇಡ, ಕಾಮಿಡಿಯನ್ ತೆಗೆದುಕೊಂಡು ಹೀರೋ ಮಾಡಿ ಫಿಲ್ಮ್ ಮಾಡಿ ಬಿಡುತ್ತೇನೆ ಎನ್ನುವ ಈ ತರದ ಒಂದು shiಜಿಣ ಕಾಣುತ್ತಿದೆ. ಅಲ್ಲಿ ಯಾರೋ ಛಿomeಜiಚಿಟಿ, ಜiಡಿeಛಿಣoಡಿsಗಳನ್ನು ಂಛಿಣ ಮಾಡಿಸಿಬಿಟ್ಟು ಸಿನಿಮಾ ಮಾಡಿಸಿದರು. ಹೀರೋ ಅಂದರೆÉ ಮದುವೆಯಾಗದಿರುವ 50 ವರ್ಷದ ಗಂಡಸು. ಈ ರೀತಿಯ ವಿಭಿನ್ನ ಛಿhಚಿಡಿeಛಿಣeಡಿ ಮಾಡಿ ಹೀರೋ ಆಗಿಬಿಟ್ಟಿದ್ದಾರೆ. ಈ ರೀತಿಯ shiಜಿಣ ನಮ್ಮಲ್ಲೂ ಬರುತ್ತದೆ. ಈಗಾಗಲೇ ನಮ್ಮ ಂಛಿಣoಡಿಗಳ Pಚಿಥಿmeಟಿಣ ಇರಬಹುದು, ಖಿಗಿ ಡಿighಣs ಛಿoಟಿಜiಣioಟಿ, ಡಿeಚಿಟ ಇsಣಚಿಣeನ ಠಿಡಿessuಡಿeಗಳಿರಬಹುದು – ಇವೆಲ್ಲಾ ಂಛಿಣuಚಿಟಟಥಿ ಣuಡಿಟಿ ಟiಞe ತಿheeಟs. ಅಂದರೆ ಹೊಸ ಚಕ್ರ, ಕಾಲ ಬಂದೇ ಬರುತ್ತೆ, ಬರಲೇಬೇಕು ಮತ್ತೆ. ಇಡೀ ಭಾರತದಲ್ಲಿ ಸಮಾನಾಂತರವಾಗಿ ಬರುತ್ತಿರುವುದು ಕನ್ನಡ ಇಂಡಸ್ಟ್ರೀಯವರೇ. ಇxಚಿಛಿಣಟಥಿ 1sಣ ಡಬ್ಬಿಂಗ್ ಮಾಡಿವರು ನಾವೇ.
ಮರಾಠಾ ಇಂಡಸ್ಟ್ರೀಗೆ ದೊಡ್ಡ ಹೆದರಿಕೆ ಎಂದರೆ 3 ಗಂಟೆ ದೂರದಲ್ಲಿ ಬಾಂಬೆ ಇಂಡಸ್ಟ್ರಿ ಇರೋದು. ಕ್ಯಾಮರಾ ಇಟ್ಟು ಫಿಲ್ಮ್ ಮಾಡಲಿಕ್ಕೆ ಬರುತ್ತೆ ಅಂತಿದ್ದರೆ ಬಾಂಬೆ ಇಂಡಸ್ಟ್ರಿ ಎಳೆದುಕೊಂಡು ಬಿಡುತ್ತಿತ್ತು. ಅಲ್ಲಿ ಉಮೇಶ ಕುಲಕರ್ಣಿಯ 2ನೇ ಫಿಲ್ಮನ್ನು ಅಮಿತಾಬ್ ಬಚ್ಚನ್ ಛಿoಡಿಠಿoಡಿಚಿಣioಟಿ ಠಿಡಿoಜuಛಿe ಮಾಡಿದ್ದು, ಆದರೂ ಅವನು ಹಿಂದಿಯಲ್ಲಿ ಮಾಡದೆ, ಮರಾಠಿಯಲ್ಲಿ ಮಾಡಿದ. ಈ ರೀತಿಯ ಒಂದು sಣಡಿಚಿಟಿge ಮನೋಭಾವ ಇರುವಂತಹ ಒಂದಷ್ಟು ಡೈರೆಕ್ಟರ್ಗಳು ಬಂದರು. ಅದು ಒಂದು ರೀತಿಯ ವಿಚಿತ್ರವಾದರೂ ಛಿoಡಿಡಿeಛಿಣ ಣimeನಲ್ಲಿ ಛಿoಡಿಡಿeಛಿಣ ಆಗಿ ಸಿಕ್ಕಿದಂತಹ ಸ್ಥಿತ್ಯಂತರಗಳಾಗಿದ್ದುವು. ಆ ರೀತಿಯ ಜೀವಗುಟುಕು ಬೇಕು. ಆ ತರಹದ್ದು ಇಲ್ಲಿಯೂ ಬರುತ್ತೆ. ಅದು ಖಂಡಿತ ಸಾಧ್ಯ.
ಪ್ರಶ್ನೆ: ಕಾಸರವಳ್ಳಿ ಸಿನಿಮಾ ನಿರ್ಮಾಣ ಮತ್ತು ಪ್ರಶಸ್ತಿ ರಾಜಕಾರಣ ಮತ್ತು ಪ್ರಶಸ್ತಿಗೋಸ್ಕರ ಸಿನಿಮಾ. ಇದಲ್ಲದೆ ಇನ್ನೂ ಕೂಡಾ ಇಟಾಲಿಯನ್ ರಿಯಲಿಸ್ಟಿಕ್ ಮತ್ತು ನಿಯೋರಿಯಲಿಸ್ಟಿಕ್ ಮಾದರಿಯಿಂದ ಅವರು ವಿಚಲಿತರಾಗಿಲ್ಲ. ಇವುಗಳ ಬಗ್ಗೆ ಏನು ಹೇಳುತ್ತೀರಿ?
ನೀವು ಉದಾಹರಣೆ ಕೊಟ್ಟಂತಹ ಕಾಸರವಳ್ಳಿ ಸರ್ ಸಿನೆಮಾಗಳನ್ನ ನಾನು ನೀವು ನೋಡಿದಷ್ಟು ತೀಕ್ಷ್ಣವಾಗಿ ನೋಡುವುದಿಲ್ಲ. ಯಾಕೆಂದರೆ ಅದಕ್ಕೆ ಒಂದಷ್ಟು ಟimiಣಚಿಣioಟಿsಗಳಿವೆ. ಅವರಿಗೆ ಸಾಮಥ್ರ್ಯವಿದೆ. ಅವರು ಮಾಡಿದ್ದಾರೆ ಕೂಡಾ. ‘ಕೂರ್ಮಾವತಾರ” iಣ’s ಚಿ veಡಿಥಿ boಟಜ exಠಿಡಿessioಟಿ, ಒಂದು ಸಿನಿಮಾಟಿಕ್ ಅನುಭವ (ಇxಠಿeಡಿieಟಿಛಿe) ಅದು. ಕೇವಲ ಸಿನಿಮಾಟಿಕ್ exಠಿeಡಿieಟಿಛಿe ಅದು. ಖಿeಛಿhiಟಿiಛಿಚಿಟಟಥಿ iಣ is ಟiಞe ಯುರೋಪಿಯನ್ ಈiಟm. ಆದರೆ ಟimiಣಚಿಣioಟಿನಲ್ಲಿ ಮಾಡಿರುವಂತಹ ಸಿನೆಮಾ ಅದು. ಆದರೆ ಸಾಮಥ್ರ್ಯ ಇರುವಂತಹ ಡೈರೆಕ್ಟರ್ನ್ನು ಆ ತರಹ ನಿರಾಕರಿಸಲು ಆಗುವುದಿಲ್ಲ. ಆದರೆ ನಮಗೆ ನಮ್ಮ ಇಂಡಸ್ಟ್ರೀಯಲ್ಲಿ ಒಂದು ಟimiಣಚಿಣioಟಿs ಇದೆ. ಫಂಡ್ಸ್, ಖಿeಛಿhiಟಿiಛಿಚಿಟ ಚಿಜvಚಿಟಿಛಿemeಟಿಣ, ಇರಬಹುದು. ಆ ಟimiಣಚಿಣioಟಿs ಒಳಗಡೆ ಣhe besಣ ಠಿಡಿoಜuಛಿಣ ಅದು ಮತ್ತು ಅಂಥಹ ಪ್ರಯತ್ನಗಳು ಬರುತ್ತಿದೆ. ಪ್ರಶಸ್ತಿಗಾಗಿ ಸಿನೆಮಾ ಮಾಡುವುದು ಇವೆಲ್ಲ ಇದೆ, ಇಲ್ಲಾ ಅನ್ನಲ್ಲ. ಆದರೆ ಎಲ್ಲಾ ಕಡೆಯೂ ಇರುವಂತಹದಲ್ವಾ ಅದು. ಮರಾಠಿ ಫಿಲ್ಮ್ ಇಂಡಸ್ಟ್ರೀಯಲ್ಲಿ ಮೊದಲ ಫಿಲ್ಮ್ ಛಿಡಿiಣiಛಿಚಿಟಟಥಿ ಚಿಛಿಟಚಿim ಆದರೆ 2ಟಿಜ ಫಿಲ್ಮ್ಗೆ ಹಣ ಕೊಡುತ್ತಾರೆ. ಆದ್ದರಿಂದ ಒಟ್ಟು ಕಷ್ಟಪಟ್ಟು ಒಂದು ಒಳ್ಳೆಯ ಸಿನಿಮಾ ಮಾಡಿದರೆ ಸೆಕೆಂಡ್ ಫಿಲ್ಮ್ ಖಂಡಿತಾ hiಣ. ಈಗ ಅಮಿತಾಬಚ್ಚನ್ ಕಾಪೋರೇಶನ್, ರಿಲಯನ್ಸ್ ಬಿಗ್ಫಿಲ್ಮ್ ಇದೆ. ಆ ರೀತಿಯ ಮುಂಚೈ ಜಗತ್ತಿನೊಂದಿಗೆ ಛಿoಟಿಟಿeಛಿಣ ಆಗುವಂತಹ ಆಶ್ರಯಗಳು ಬಂದರೆ ಕೂಡಾ ಸಾಧ್ಯತೆಗಳು ಆಗಬಹುದೇನೋ? ಗೊತ್ತಿಲ್ಲ. ಯಾಕೆಂದರೆ eveಟಿಣuಚಿಟಟಥಿ ಅದರಲ್ಲೊಂದು ಠಿಚಿಣಣeಡಿಟಿs ಕಾಣಲಿಕ್ಕೆ ಶುರು ಆಗುತ್ತವೆ. ಅಂದರೆ ಅದೊಂದು, ನಾವು ಎಷ್ಟೋ ಬಾರಿ ಪೊಲಿಟಿಷಿಯನ್ಸ್ಗಿಂತ ಸರ್ವಾಧಿಕಾರಿಯೇ beಣಣeಡಿ ಅಂತ ಆ ರೀತಿಯ ಮಾತಿನ ಹಾಗೆ ಆಗಿ ಬಿಡುತ್ತದೆ. ಯಾಕೆಂದರೆ ಅದು ಬಂದ ಮೇಲೆ ಗೊತ್ತಾಗುವುದು ಅದರ ಕಾಟ ಏನು ಅಂತ. ಈವಾಗ ಹಾಲಿವುಡ್ ಸಿನೆಮಾ ನೋಡಿ. ಅಮೇರಿಕಾದಲ್ಲಿ Iಟಿಜeಠಿeಟಿಜeಟಿಛಿe ಸಿನೆಮಾ ನೋಡಿದ್ದೀರಾ? ನಾವು ನೋಡಿರುವುದೆಲ್ಲ bಚಿಟಿಟಿeಡಿ bಚಿseಜ ಅಥವಾ sಣuಜio bಚಿseಜ, sಣuಜio’s ಛಿoಟಿಣಡಿoಟಟeಜ bಥಿ ಣhe ಉoveಡಿಟಿmeಟಿಣ, ಚಿಟಟ ಛಿoಡಿಠಿoಡಿಚಿಣe boಜies ಚಿಛಿಛಿouಟಿಣಡಿoಟಟeಜ bಥಿ ಛಿಚಿಠಿiಣಚಿಟisಣ oಡಿ bಥಿ ಣhe goveಡಿಟಿmeಟಿಣ iಟಿಜusಣಡಿiಚಿಟizeಜ boಜies. ಅಂದರೆ ಕೊನೆಗೆ ನಿಮ್ಮ ಸೃಜನಶೀಲತೆಯನ್ನು ಅವು ಬಂಧಿಸಲೂಬಹುದು.
ಪ್ರಶ್ನೆ: ಅಂದರೆ ಪರೇಶ್ ಮೊಖಾಶಿ ಒಂದು ಮಾತು ಹೇಳುತ್ತಾರೆ, sಛಿಡಿiಜಿಣ ಡಿeಚಿಜಥಿ ಮಾಡಿ ಯಾರೂ ಕೂಡಾ ಹಣ ಹಾಕಲಿಕ್ಕೆ ಮುಂದೆ ಬರಲಿಲ್ಲ. ಕೊನೆಗೆ ಅವರ ಆಸ್ತಿ ಕೂಡಾ ಮಾರಿಬಿಟ್ಟರು ಹರಿಶ್ಚಂದ್ರಾಚಿ ಜಿಚಿಛಿಣoಡಿಥಿ ಸಿನಿಮಾಕ್ಕೆ. ಅಂತ ಸಂದರ್ಭದಲ್ಲಿ ಅಥವಾ ಈ ರೀತಿಯ ಪ್ರಥಮ ಪ್ರಯತ್ನಗಳಲ್ಲಿ ಈ ರೀತಿಯ ಆಶ್ರಯ ಆಗಬಹುದಲ್ಲ. ನಂತರದ ದಿನಗಳಲ್ಲಿ ಅದೇ ಒoಟಿoಠಿoಟಥಿ ಆಗಬಹುದು ಅಂತೀರಾ?
ಅಂದರೆ ನಾವು ಕೊಟ್ಟುಕೊಳ್ಳುವಾಗ ಆ ಒಂದು ಹೆದರಿಕೆ ಕೂಡಾ ಇರುತ್ತದೆ. ಯಾಕೆಂದರೆ ಯಾವುದೇ ಇದರಲ್ಲಿ ಈಆI ಬಗ್ಗೆ ಮಾತಾಡಿದಂತೆ ಇವತ್ತು ಕೊಟ್ಟು ಬಿಡುತ್ತೇವೆ. ನಾವು ಎಷ್ಟು ಒಳ್ಳೆ ಕೆಲಸ ಮಾಡಿದ ಎನ್ನುತ್ತೇವೆ. ಅವನೇ ನಾಳೆ ವಾಪಾಸ್ ಹೊಡೆಯುತ್ತಾನೆ ಎಂಬುದು ನಮಗೆ ಗೊತ್ತಿರುವುದಿಲ್ಲ. ಖಿhಚಿಣ is huge ಜಿiಟಿಚಿಟಿಛಿiಚಿಟ ಛಿommiಣmeಟಿಣ ಅಲ್ಲವಾ? ಃಚಿsiಛಿಚಿಟಟಥಿ ಅದು ಕೂಡಾ ಒಂದು Iಟಿಜusಣಡಿಥಿ ಅಲ್ಲವಾ ! ಆ ಲೆಕ್ಕಕ್ಕೆ ನೋಡಿದರೆ ಭಾರತೀಯ ಸಿನೆಮಾ ಇಷ್ಟು ಗಿibಡಿಚಿಟಿಣ sಥಿsಣemನಲ್ಲಿರಲು ಕಾರಣ ಅಂದರೆ ನಾವು sಣuಜio sಥಿsಣemನಲ್ಲಿಲ್ಲದಿರೋದು. ನೀವು ಅದೇ ಜರ್ಮನಿಯಲ್ಲಿ ನೋಡಿ, ರಿಚರ್ಡ್ ಎಂಬ ನನ್ನ ಜರ್ಮನಿ ಸ್ನೇಹಿತ ಅಲ್ಲಿ ಅವನು ಡೈರೆಕ್ಷನ್ ಕಲಿತಿದ್ದ. ಇಬ್ಬರೂ ಈಖಿIIನಲ್ಲಿ ಫ್ರೆಂಡ್ಸ್ ನಾವು. ಅವನು ಫಿಲ್ಮ್ ಮಾಡಿಲ್ಲ. ನಾನು 3ನೇ ಸಿನೆಮಾ ಮಾಡುತ್ತಿದ್ದೇನೆ. ಇಲ್ಲಿ ನಿಮಗೆ ಒಬ್ಬರನ್ನೇ ಜಿighಣ ಮಾಡಿದರೆ ಸಾಕು ಅದು ಠಿಡಿoಜuಛಿeಡಿರನ್ನು. ಪಾಶ್ಚಿಮಾತ್ಯ ಇಂಡಸ್ಟ್ರೀಗಳಲ್ಲಿ ಒಂದು ರೀತಿಯ ಸೆನ್ಸಾರ್ಶಿಪ್ ಉoveಡಿಟಿmeಟಿಣಗೆ ಚಿgಚಿiಟಿsಣ ಆಗಿ ಮಾಡುವಂತಿಲ್ಲ. ಇಲ್ಲಿ boಟಜ sಣಚಿಣemeಟಿಣ ಮಾಡಬಹುದು. ಆ ಸ್ವಾತಂತ್ರ್ಯವನ್ನು ಛಿooಡಿಠಿoಡಿಚಿಣe ವ್ಯವಸ್ಥೆಗೆ ಹೋಗಿ ನಾವೇ ಛಿuಣ ಮಾಡಿಕೊಂಡ ಹಾಗೆ, ಸಿಕ್ಕಿ ಹಾಕಿಕೊಂಡ ಹಾಗಾಗುತ್ತದೆ. ನಾಳೆ ಅವನು ಹೇಳುತ್ತಾನೆ ಹೀಗಲ್ಲ, ಹೀಗೆ ಸಿನಿಮಾ ಮಾಡಿದರೆ ಮಾತ್ರ ಹಣ ಕೊಡುತ್ತೇನೆ. ಅರ್ಧ ಸಿನೆಮಾ ಆಗಿದೆ. ಏನ್ ಮಾಡುತ್ತೀಯಾ ನೋಡು ಎಂದು ಛಿoಟಿಣಡಿಚಿಛಿಣಗೆ ಸಹಿ ಹಾಕಿಸಿ ಬಿಡುತ್ತಾನೆ. ಜುಟ್ಟು ಕೊಟ್ಟು ಸಿಕ್ಕಿ ಹಾಕಿಕೊಂಡಂತೆ. ವಿರೋಧಿಸಬೇಕೆಂದಿಲ್ಲ, ಪ್ರಜ್ಞೀಯ ಆಗಿರಬೇಕು ಅಂತ. ಒಂದು ರೀತಿಯ ಉಟobಚಿಟizಚಿಣioಟಿನ ಅಮಲನ್ನು ಛಿಡಿeಚಿಣ ಮಾಡಿದಂತೆ ಅದು.
ಪ್ರಶ್ನೆ: ಕನ್ನಡದಲ್ಲಿ ಜನರಿಗೆ/ಪ್ರೇಕ್ಷರಿಗೆ ಸಿನಿಮಾ ಆಸಕ್ತಿ ಮತ್ತು ಐiಣeಡಿಚಿಛಿಥಿ ಯ ಕೊರತೆ ಇದೆ ಅನ್ನಿಸುತ್ತಾ? ಇದೆ ಅಂದರೆ ಅದನ್ನು ಹೇಗೆ ನೀಗುವುದು?
ಸಿನೆಮಾ ಸಾಕ್ಷರತೆಯ ಕೊರತೆ ಇದೆ. ಅದರ ಬಗೆಗೆ ತುಂಬಾ ಕೆಲಸ ಮಾಡಬೇಕಾಗಿದೆ. ಈ ಕೊರತೆಗೆ soಛಿioಟogiಛಿಚಿಟ ಠಿಡಿobಟems ಇದೆ. ಅಂದರೆ ಸಿನೆಮಾ, ಮಲಯಾಳಂ, ತಮಿಳಲ್ಲಿ ಟಚಿಟಿguಚಿge movemeಟಿಣನ ಠಿಚಿಡಿಣ ಆಗಿ ಹೋಯಿತು. ಆದರೆ ನಮ್ಮಲ್ಲಿ ಅದು ಯಾವತ್ತೂ ಅದು ನಾಟಕವಾಗಲಿ, ಸಿನಿಮಾವೇ ಆಗಲಿ ಅಲ್ಲಿ ಆದಷ್ಟು sಣಡಿoಟಿg ಆಗಿಯೂ ಆಗಿಲ್ಲ. Souಣh Iಟಿಜiಚಿದಲ್ಲಿ ಕರ್ನಾಟಕದಲ್ಲಿ ಮಾತ್ರ 8 ಭಾಷೆಯ ಸಿನೆಮಾಗಳು ನಡೆಯುತ್ತದೆ. ತಮಿಳುನಾಡಿನಲ್ಲಿ – ತಮಿಳು, ಮಲಯಾಳಂ, ಮಲಯಾಳಂನಲ್ಲಿ ಮಲಯಾಳಂ, ತಮಿಳು, ತೆಲಗುವಿನಲ್ಲಿ – ತೆಲಗು ತಪ್ಪಿದರೆ ತಮಿಳು, ಕನ್ನಡದಲ್ಲಿ ಪಕ್ಕ - ಪಕ್ಕದ ಥಿಯೇಟರ್ನಲ್ಲಿ ಬೇರೆ ಬೇರೆ ಭಾಷೆಯ ಸಿನಿಮಾಗಳು ಓಡುತ್ತವೆ. ಒಂದು ಸಮಗ್ರ ನೆಲೆಯಲ್ಲಿ ಸಾಕ್ಷರತೆ ಮೂಡಬೇಕಾಗಿದೆ.
ಪ್ರಶ್ನೆ: ಒಬ್ಬ ನಿರ್ದೇಶಕನಿಗೆ ರಂಗಭೂಮಿಯ ಹಿನ್ನೆಲೆ (ಪ್ರಸ್ತುತ ಮರಾಠಿ ಸಿನಿಮಾ ಸಂದರ್ಭವನ್ನು ನೋಡಿದಾಗ-ಪರೇಶ್ ಮೊಕಾಶಿ, ಸುಮಿತ್ರಾ ಭಾವೆ-ಸುನಿಲ್ ಸುಕ್ತಂಕರ್, ವಿಜು ಮಾನೆ ಉಮೇಶ್ ಕುಲಕರ್ಣಿ, ಸಚಿನ್ ಕುಂದಲ್ಕರ್) ಸಾಕಷ್ಟು ತಾತ್ವಿಕ ಹಿನ್ನೆಲೆಯನ್ನು ಒದಗಿಸಬಹುದೋ? ಅಥವಾ ಈಖಿII ನಂತಹ ಸಂಸ್ಥೆಗಳೋ? ಯಾಕೆಂದರೆ ಈಖಿIIನಿಂದ ಬಂದವರು ಹೆಚ್ಚಿನವರು ಸಿನಿಮಾ ಮಾಡಲ್ಲ? ಅಂತಲೇ ನನ್ನ ಗ್ರಹಿಕೆ.
ಕೆಟ್ಟದ್ದಾಗಿರಲಿ? ಒಳ್ಳೆಯದಾಗಿರಲಿ? ಆದರೂ ಈ ಪ್ರಶ್ನೆಗೆ ಸಂಬಂಧಪಟ್ಟು ಃಚಿsiಛಿಚಿಟಟಥಿ 2 ಕೂಡಾ ಹೌದು, 2 ಕೂಡಾ ಅಲ್ಲ. ಸಿನೆಮಾ is ಟಿoಣ ಚಿಟಿ exಣeಟಿsioಟಿ oಜಿ ಖಿheಚಿಣeಡಿ. ಛಿeಟಿimಚಿ ಬೇರೆ, ಥಿಯೇಟರೇ ಬೇರೆ. ಆದರೂ ಒಂದು ಕ್ಲೀಷೆ ಇದೆ ರಂಗಭೂಮಿ ಹಿನ್ನೆಲೆಯಿಂದ ಬಂದವರು ಚೆನ್ನಾಗಿ ಮಾಡಿದ್ದಾರೆ ಎಂದು. ಅoಡಿಡಿeಛಿಣ, ಃuಣ ಚಿಟಿಥಿ hoತಿ ಣhಚಿಣ is ಚಿ ಜಡಿಚಿತಿbಚಿಛಿಞ ಚಿಟso. ನಾಟಕ ತರಹದ ಸಿನೆಮಾ ಮಾಡಿದರೆ iಣ is ಚಿ ಜಡಿಚಿತಿ bಚಿಛಿಞ. ನಾಟಕದಿಂದ ಬಂದ ಕಾರಣ ಸಿನೆಮಾ ಸಂಪೂರ್ಣ ಒಳ್ಳೆಯದಾಗುತ್ತಿದೆ ಎನ್ನುವುದನ್ನು ನಾನು ನಂಬುವುದಿಲ್ಲ ಅಥವಾ ಬರೀ ಈiಟm iಟಿsಣiಣuಣioಟಿ ನಿಂದ ಬಂದ ಕೂಡಲೇ ಅವನ್ನು ಉeಟಿious ಅಂತಲೂ ಕೂಡಾ ನಾನು ನಂಬುವುದಿಲ್ಲ. 2ರಲ್ಲೂ Pಡಿobಟem ಇದೆ. 2ರಲ್ಲೂ ನೆಗೆಟಿವ್ ಮತ್ತು ಪೊಸಿಟಿವ್ ವಿಷಯಗಳಿವೆ. ಅಂದರೆ ನಾಟಕದಿಂದ ಬಂದವನಿಗೆ ಪಾತ್ರಪೋಷಣೆ, ಕಥನ ತಂತ್ರ ಮತ್ತು ಒಂದು ಗ್ರಾಫ್ ಬಗ್ಗೆ Iಜeಚಿ ಇರುತ್ತದೆ. ಆದರೆ ಆ ಗ್ರಾಫನ್ನು ಸಿನಿಮಾಕ್ಕೆ ಚಿಜoಠಿಣ ಮಾಡಿಕೊಳ್ಳಲಿಲ್ಲ ಎಂದರೆ ಥಿou ತಿiಟಟ ಜಿಚಿiಟ, ಚಿgಚಿiಟಿ buಣ ಸಿನಿಮಾವನ್ನು ಶಾಸ್ತ್ರೀಯವಾಗಿ ಕಲಿತವನಿಗೆ ಸಿನೆಮಾವನ್ನು ಚಿuಜio vissuಚಿಟಟಥಿ ಕಟ್ಟುವುದು ಗೊತ್ತಿರಬಹುದು, ಪಾತ್ರದಲ್ಲಿ ಗೊತ್ತಿರಲಿಕ್ಕಿಲ್ಲ. ಅದರಲ್ಲಿ ಜಿಚಿiಟ ಆಗಬಹುದು. So ಯಾವುದೂ, ಜಿuಟಟ ಜಿಟeಜgeಜ ಇಲ್ಲ. ಅಥವಾ ತಿರಸ್ಕøತ ವಿಷಯವೂ ಅಲ್ಲ.
ಪ್ರಶ್ನೆ: ಕನ್ನಡದಲ್ಲಿ ಡಾಕ್ಯುಮೆಂಟರಿ ಪ್ರಕಾರ ಬೆಳೆದಿಲ್ಲ. ಬರೀ ಠಿಡಿoರಿeಛಿಣ ಡಿeಟಚಿಣeಜ, ಈಟಚಿgshiಠಿ ಠಿಡಿogಡಿಚಿm ಡಿeಟಚಿಣeಜ, suಡಿveಥಿs, ಇಛಿoಟಿomಥಿ ಸಂಬಂಧಿಸಿದ್ದು ಕೆಲವು ಇದೆ. ಒಟ್ಟಾರೆ Soಛಿio, ಅuಟಣuಡಿಚಿಟ, ಠಿoಟiಣiಛಿಚಿಟ ನೆಲೆಯ ಪಟವರ್ಧನ್ ರೀತಿಯ ಮಾದರಿಗಳು ಬೆಳೆಯಲೆ ಇಲ್ಲಾ? ಯಾಕೆ?
Iಟಿಜiಚಿಟಿ ಜoಛಿumeಟಿಣಡಿಚಿಡಿಥಿ ಜಿiಟmಗಳೆಲ್ಲಿ ಬೆಳೆದಿದೆ? ಭಾರತದಲ್ಲಿ ಠಿoಟiಣiಛಿಚಿಟ ಜoಛಿumeಟಿಣಚಿಡಿಥಿ mಚಿಞeಡಿs ಅಂತ ಇರುವುದು ರಾಕೇಶ್ ವರ್ಮ, ಎ.ಜಿ. ಪಟ್ವರ್ಧನ್ ಇಬ್ಬರು, ಅವರನ್ನು ಬಿಟ್ಟರೆ ಯಾರಿದ್ದಾರೆ?
ಆoಛಿumeಟಿಣಚಿಡಿಥಿ ಕೂಡಾ ಬಂದು ವಿಶಿಷ್ಟ, sಣಡಿoಟಿg ಆದ ಮಾಧ್ಯಮ ನನ್ನ ಜoಛಿumeಟಿಣಚಿಡಿಥಿಯಲ್ಲಿ ಸುಮಾರು ಛಿomಠಿಚಿಟಿಥಿ ಜoಛಿumeಟಿಣಚಿಡಿಥಿ ಇವೆ. ಯಾವುದೋ ಠಿಡಿoಜuಛಿeಡಿ ದುಡ್ಡು ಕೊಟ್ಟು ಅವರ ಕಂಪನಿ ಬಗೆಗೆ ಮಾಡಿಕೊಟ್ಟಿರುವುದು. ಆ ತರಹದ ಕೆಲವು ಜoಛಿumeಟಿಣಚಿಡಿಥಿ ಇದೆ. exಣeಡಿಟಿಚಿಟಟಥಿ ಮಾಡಿರುವುದು ನನ್ನ ಖುಷಿಗಾಗಿ. ಅಂದರೆ ದುಡ್ಡು ತೆಗೆದುಕೊಂಡು ಮಾಡಿದ್ದಲ್ಲ ನಾನು ನನ್ನ ಕೈಯಿಂದ ಹಣ ಹಾಕಿ ಮಾಡಿರುವುದು. ನಮ್ಮಲ್ಲಿ ಜoಛಿumeಟಿಣಚಿಡಿಥಿ ಇದೆ, ಆದರೆ ಅದೊಂದು ಒovemeಟಿಣ ಆಗಿ ಇಲ್ಲ. ನಾವು ಸಿನೆಮಾವನ್ನು ನೋಡಿದಷ್ಟು seಡಿious ಆಗಿ ಜoಛಿumeಟಿಣಚಿಡಿಥಿ ನೋಡುತ್ತಿಲ್ಲ. ಃuಣ ಇದು ಚಿಟಟ oveಡಿ iಟಿಜiಚಿದ ಠಿಡಿobಟem.
ಪ್ರಶ್ನೆ: ನಿಮ್ಮ ಆರಂಭದ ಜoಛಿumeಟಿಣಚಿಡಿies ಬಗ್ಗೆ: 25 ಜoಛಿumeಟಿಣಚಿಡಿies ಬಗ್ಗೆ ಹೇಳಿ.
ನನ್ನ ಮೊದಲ ಜoಛಿumeಟಿಣಚಿಡಿಥಿ ಜಮೀನಾಸ್ ಅಂತ. ಅದು ಅವಳಿ ಜವಳಿ ಮಕ್ಕಳ ಸೈಕಾಲಜಿ ಬಗ್ಗೆ. ನಾನು ಮತ್ತು ನನ್ನ ಫ್ರೆಂಡ್ಸ್ ವಿನೋದ್ ಪ್ರೇಮ್ ಲೊಬೋ ಸೇರಿ ಮಾಡಿದ್ದು. ಕಾಲೇಜಿನಲ್ಲಿದ್ದಾಗ ಇದೇ ನಾನು ಸಿನೆಮಾ ಎಂಟ್ರಿ ಮಾಡಲು ಕಾರಣ ಆಯ್ತು. ಇನ್ಸ್ಟಿಟ್ಯೂಟ್ ಸೇರೋ ಮೊದಲು ಮಂಗಳೂರಿನ ಟೂರಿಸ್ಟ್ ಕಂಪೆನಿಯ ಸಹಯೋಗದಿಂದ ಮಂಗಳೂರು ಬಗ್ಗೆ ‘ಯೂಲಾ’ ಎನ್ನುವ ಜoಛಿumeಟಿಣಚಿಡಿಥಿ ಮಾಡಿದ್ದೆವು. ‘ಒಂದು ಕೊಲೆಯ ಸುತ್ತ’ - ಶಿವಾಜಿ ನಗರದ ಕೋಮುಗಲಭೆಯ ಬಗ್ಗೆ ನಾನು ಮತ್ತು ನನ್ನ ಸ್ನೇಹಿತ ಎನ್.ಎ.ಎಮ್.ಇಸ್ಮಾಯಿಲ್ ಸೇರಿ ಮಾಡಿದ್ದು. ಡಾಕ್ಯುಮೆಂಟರಿ ಹೆಚ್ಚು ಯಕ್ಷಗಾನದ ಬಗ್ಗೆ ಮಾಡಿದ್ದು. ಉಡುಪಿ ಎಂ.ಜಿ.ಎಮ್. ಯಕ್ಷಗಾನ ಕೇಂದ್ರದ ಮೂಲಕ ಪೂರ್ವರಂಗ ಮತ್ತು ದೊಂದಿ ಬೆಳಕಿನ ಯಕ್ಷಗಾನ ಪ್ರಯೋಗದ ಡಾಕ್ಯುಮೆಂಟರಿ ಮತ್ತು ಮಂಟಪ ಪ್ರಭಾಕರ ಉಪಾಧ್ಯಾಯರ ಏಕವ್ಯಕ್ತಿ ಯಕ್ಷಗಾನದ 12 ಇಡೀ ಪ್ರಯೋಗಗಳನ್ನು ಡಾಕ್ಯುಮೆಂಟ್ ಮಾಡಿದ್ದೇನೆ.
ಪ್ರಶ್ನೆ: ಸಿನಿಮಾ, ಚಳುವಳಿ ಆಗ್ಬೇಕಾ? ವೈಚಾರಿಕ ಜಾಗೃತಿಯನ್ನು ಮಾಡಬೇಕಾ? ಅದರಿಂದ ಮನರಂಜನೆ ಮಾತ್ರ ಸಾಕಾ? ಅಥವಾ ಸಿನಿಮಾ ಇಜuಛಿಚಿಣe ಮಾಡಬೇಕಾ?
ಇದು ಯಾವುದು ಆಗಬಾರದು, ಬದಲಾಗಿ ಎಲ್ಲವೂ ಆಗ್ಬೇಕು. ಸಿನೆಮಾ ಒಂದು ಕಲಾ ಮಾಧ್ಯಮ. ಅದು ಕಲಾ ಮಾಧ್ಯಮವಾಗಿಯೂ ಉಳಿಬೇಕು. ಸಿನಿಮಾ ಇನ್ನೊಂದೇನೋ ಆಗಬಾರದು. ಸಾಮಾಜಿಕ ಚಳುವಳಿ ಮಾಡ್ಲಿಕ್ಕೆ ಸಿನಿಮಾ ಮಾಡ್ಬಾರ್ದು. ಸಿನಿಮಾದಿಂದ ಸಾಮಾಜಿಕ ಚಳುವಳಿ ಆದ್ರೆ ಒಳ್ಳೇದು. ಸಂಗೀತ ಸಂಗೀತಕ್ಕಾಗಿ, ಸಿನಿಮಾ - ಸಿನಿಮಾಕ್ಕಾಗಿ, ಸಿನಿಮಾದಿಂದ ಸಾಕಷ್ಟು ನಿರೀಕ್ಷೆ ಇರುತ್ತೆ. ಸಂದೇಶಕ್ಕಾಗಿ ಸಿನಿಮಾ ಕೊಡಬೇಕಾಗಿರುವ ಅಗತ್ಯ ಇಲ್ಲ. ಸಿನಿಮಾ ಸಂಗೀತ, ಕಲಾಪ್ರಕಾರಗಳು ಹಾಗೆಯೇ ಉಳಿಯಬೇಕು.
ಪ್ರಶ್ನೆ: ಸಿನಿಮಾವು, ಸಿದ್ಧಾಂತ, ಯೋಚನಾಗ್ರಹಿಕೆಗಳು, ಚಿಂತನ ಶಾಲೆಗಳಿಂದ ಹೊರತಾಗಬೇಕೆ? ಸಹಿತವಾಗಿರಬೇಕೇ?
ಸಿದ್ಧಾಂತಕ್ಕಾಗಿ ಸಿನಿಮಾ ಅಲ್ಲಿ, ಸಿನಿಮಾಕ್ಕಾಗಿ ಸಿದ್ಧಾಂತ. ಕಥನ ಕ್ರಮಕ್ಕೆ ಪೂರಕವಾಗಿ ಇದ್ದರೆ ಒಳ್ಳೇದು. ಅದು ಕಥನ ಕ್ರಮಕ್ಕೆ ಹೊರತಾಗಿದ್ರೆ ಒಳ್ಳೆಯದಲ್ಲ. ಸಿದ್ಧಾಂತ ತೀರಾ ವೈಯುಕ್ತಿಕ. ಅದು ಠಿeಚಿಛಿe oಜಿ ಚಿಡಿಣನಲ್ಲಿ ವ್ಯಕ್ತವಾಗೇ ಆಗುತ್ತೆ. ಸಿನಿಮಾದ ಮೂಲಕ ಹೇಳಬೇಕಾದದ್ದನ್ನು ಹೇಳಿದ್ರೆ ಒಳ್ಳೇದು. ನಿಮ್ಮ ಆಯ್ಕೆಯು ಜನರ ಒಳಗೆ ತಪ್ಪು ಗ್ರಹಿಕೆಯನ್ನು ಉಂಟು ಮಾಡಿದ್ರೆ ಅಭಾಸ ಆಗಬಹುದು. ಸಿದ್ಧಾಂತ ಛಿoಟಿಣಡಿibuಣe ಮಾಡಿರಬಹುದುದು. ಎಷ್ಟರ ಮಟ್ಟಿಗೆ ಗೊತ್ತಿಲ್ಲ. ನನಗೆ ಅಷ್ಟು ಆಳದ ಅರಿವಿಲ್ಲ. ನಂಗೆ ಯಾವುದೇ ಒಂದು ರೀತಿಯ ಂಡಿಣ ಜಿoಡಿm ಆಗಿ ಸಿನೆಮಾ ಮುಖ್ಯವಾಗುತ್ತದೆ. ಇxಠಿಡಿessioಟಿisಣ ಸಿನಿಮಾ, ಃಡಿuಟಿeತಿeಟಟ ಸಿನಿಮಾಗಳು ಬಂದಾಗ ಅವನ ಹೆಚ್ಚಿನ ಸಿನಿಮಾಕ್ಕೆ ಸ್ಕ್ರಿಪ್ಟ್ ಬರೆದಿದ್ದು ಸಿಲ್ವಡೋರ್ ಡಾಲಿ. ಡಾಲಿ ಆ ಕಾಲದ ಒಬ್ಬ ಠಿಚಿiಟಿಣeಡಿ, ಃಡಿuಟಿeತಿeಟಟ ಇನ್ನೇನೋ ಮಾಡ್ಕೊಂಡಿದ್ದವನು ಸಿನಿಮಾ ಮಾಡ್ತಾನೆ. ಪ್ರತಿ ಸಮಯದ ಕಲಾಪ್ರಕಾರ ಒಂದಕ್ಕೆ ಸೀಮಿತವಾಗದೆ ಒಂದು ಇನ್ನೊಂದಕ್ಕೆ ಪಸರಿಸುತ್ತಾ ಇರುತ್ತದೆ. ಮರಾಠಿಯಲ್ಲಿ ಕೂಡಾ ಈ ತರ ಆದದ್ದಿರಬಹುದು. ಆಗಿದೆ ಕೂಡ. ಅಭಿಜಿತ್ ದೇಶಪಾಂಡೆ, ‘ಅಯ್ಯಾ’ ಸಿನಿಮಾದ ಇಜiಣoಡಿ ರಂಗಭೂಮಿಯ ಂಛಿಣoಡಿ & ಆiಡಿeಛಿಣoಡಿ ಕೂಡಾ. ನಾನು ಅವನ ನಾಟಕಗಳನ್ನು ನೋಡಿದ್ದೀನಿ, ತುಂಬಾ ಇxಠಿಡಿessioಟಿisಣiಛಿ ನಾಟಕಗಳನ್ನು ಮಾಡಿದ್ದಾರೆ. ಅಲ್ಲಿಂದ ಬಂದವರು ಇಲ್ಲಿ ಕೊಡು ಕೊಳುಗೆಗಳನ್ನು ಮಾಡಿದ್ದು ಖಂಡಿತಾ ಇರುತ್ತದೆ.
ಪ್ರಶ್ನೆ: ಭಾರತೀಯ ಸಿನಿಮಾದಲ್ಲಿ ನೀವು ಇಷ್ಟ ಪಡುವ ಸಿನಿಮಾ ಮತ್ತು ನಿರ್ದೇಶಕ?
ಕಾಸರವಳ್ಳಿ ತುಂಬಾ ಕಾಡ್ತಾರೆ. ಅದು ಬಿಟ್ರೆ ಮಣಿಕೌಲ್ ತುಂಬಾ ಕಾಡುವವರು. ಸತ್ಯಜಿತ್ರೇ ಊಚಿuಟಿಣ ಮಾಡ್ತಾರೆ, ಘಟಕ್ ಸತ್ಯಜಿತ್ ರೇಗಿಂತ ಇನ್ನೂ ಹೆಚ್ಚು ಊಚಿuಟಿಣ ಮಾಡ್ತಾರೆ. ಅಥವಾ ಕೇರಳದಲ್ಲಿ ಎohಟಿ ಂbಡಿಚಿhಚಿm ಇದ್ದಾರೆ, ತುಂಬಾ ಜನ ಇದ್ದಾರೆ.
ಪ್ರಶ್ನೆ: ಫಿಲ್ಮ್ Iಟಿsಣiಣuಣe ನಲ್ಲಿ ನೀವು ಮರೆಯಲಾಗದ ಕಲಿಕೆಯ ಸಂದರ್ಭದ ಒಂದು ಅನುಭವ, ಕಲಿಕೆಯ ಸಂದರ್ಭವಿರಬಹುದು, ಒಡನಾಟ / ಠಿeeಡಿ gಡಿouಠಿ ಜತೆಗಿರಬಹುದು, ತಿಳಿಸಿ.
ತುಂಬಾ ಇದೆ. ನದೀಂ ಖಾನ್ ಅಂತಾ ಒಬ್ಬರು ಕ್ಯಾಮೇರಾಮನ್. ಅವರು ಆಚಿviಜ ಆhಚಿvಚಿಟಿ ಜೊತೇಲಿ ತುಂಬಾ ಕೆಲಸ ಮಾಡಿದವರು. ದೊಡ್ಡ ದೊಡ್ಡ ಸಿನಿಮಾ ಮಾಡಿದ್ದರು. ಅವರು ಇನ್ಸ್ಟಿಟ್ಯೂಟ್ನಲ್ಲಿ ಯಾವುದೋ ಒಂದು ಸಿನಿಮಾ ಮಾಡಲಿಕ್ಕೆ ಬಂದ್ರು, ಅommeಡಿಛಿiಚಿಟ ಛಿeಟಿimಚಿ “ಸರಹದ್ ಕೆ ಪಾರ್” ಅಂತ. ಸಂಜಯ್ ದತ್ತಾ ಎಲ್ಲಾ ಇದ್ರು, ನನ್ನ ಸ್ನೇಹಿತ ವಿಕ್ರಮ್ ಶ್ರೀವಾಸ್ತವ್ಗೂ ಅವರಿಗೂ ಪರಿಚಯ ಇತ್ತು. ಶೂಟಿಂಗ್ ವೇಳೆ ಮಾತನಾಡ್ಲಿಕ್ಕೆ ಹೋದೆ. ನಾವಾವಾಗ ಜಸ್ಟ್ ಸೇರಿದ್ದು ಅಷ್ಟೇ ಆಗಿತ್ತು. ಅವರು ಡಿ-14 ರೂಮ್ನಲ್ಲಿ ಯಾರಿದ್ರಿ? ಅಂತ ಕೇಳಿದ್ರು. ನಾನು, ನಾನಿದ್ದೀನಿ ಸರ್ ಅಂತಂದೆ. ನಾನು ಮತ್ತು ವಿಕ್ರಮ್ ಇಬ್ರೂ ಕೂಡಾ ಅದೇ ರೂಮ್ನಲ್ಲಿದ್ವೀ. ಸಂಜೆ ಬಂದ್ರು, ಈ ಕಡೆ ನನ್ ಬೆಡ್, ಆ ಕಡೆ ಅವ್ನ ಬೆಡ್ ಇತ್ತು. ಬಂದವರೇ ನನ್ನ ಬೆಡ್ನಲ್ಲಿ ಕೂತುಕೊಂಡ್ರು. ವಿಕ್ರಮ್ ನೀರು ತರ್ಲಿಕ್ಕೆ ಹೊರಹ್ಹೋಗಿದ್ರು. ನನಗೆ ಅಷ್ಟು ಅವರ ಪರಿಚಯ ಇರಲಿಲ್ಲ. ಆದರೆ ದೊಡ್ಡ ಕ್ಯಾಮರಾಮನ್ ಅಂತ ಗೊತ್ತಿತ್ತು. ಅವನ್ನೇನೋ ಹೊರಗ್ಹೋದ, ಇವರು ಎದುರು ಕೂತಿದ್ದಾರೆ. ನಂಗೆ ಮಾತಾಡ್ಲಿಕ್ಕೆ ಆಗ್ತಾ ಇಲ್ಲ. ಅವರು ಜೋರಾಗಿ ಅಳ್ಲಿಕ್ಕೆ ಶುರುಮಾಡಿದ್ರು. ಜೋರಾಗಿ ಅಳ್ತಾ ಇದ್ರು, ಏನಕ್ಕೆ ಅಂತ ನನಗೆ ಗೊತ್ತಾಗಲಿಲ್ಲ. ನಾನು ಗಾಬರಿಯಾಗಿಬಿಟ್ಟೆ. ಏನಾಯ್ತು ಸರ್ ಅಂತ ಕೇಳಿದೆ. ಕುಚ್ ನಹಿ ಬೆಟಾ, 28 ವರ್ಷಗಳ ನಂತರ ನಾನು ನನ್ನ ರೂಂಗೆ ಪುನಃ ಬಂದಿದ್ದೀನಿ ಅಂದ್ರು. ಓಹೋ ಹೋ, ನಾನು ನದೀಂ ಖಾನ್ ರೂಂನಲ್ಲಿದ್ದೀನಿ ಎನ್ನುವ ಟ್ವಿಷ್ಟ್ ಇದ್ಯಲ್ಲಾ! ಅದು ನಿಜಕ್ಕೂ ಖುಷಿಯಾಯ್ತು. ಆದರೆ ಅನುಭವಗಳು ತುಂಬಾ ಇದೆ.
ಈಖಿII ಅಲ್ಲಿ ಒಬ್ರು ಸ್ವಲ್ಪ ಮತಿಭ್ರಮಣೆಯಾಗಿ ಹಾಸ್ಟೆಲ್ ಅಲ್ಲೇ ಉಳ್ಕೊಂಡಿದ್ದಾರೆ. ಅವರಿಗೆ ಹತ್ತತ್ರ 50-60 ವರ್ಷ ಆಗಿರಬೇಕು. ಎಷ್ಟೋ ವರ್ಷಗಳಿಂದ ಇನ್ಸ್ಟಿಟ್ಯೂಟ್ನಲ್ಲಿದ್ದಾರೆ. ನನಗೂ ಕೂಡ ಮೊದಲ ವರ್ಷ ಮುಗಿಯೊದಲ್ಲಿಯವರೆಗೂ ಅವರು ಯಾರಂತ ಗೊತ್ತಿರಲಿಲ್ಲ. ಯಾವಾಗ್ಲೂ ಅಲ್ಲಿದ್ದಾರೆ, ತಿರುಗಾಡ್ತಾರೆ ಅಂತ ಆಮೇಲೆ ಗೊತ್ತಾಯ್ತು. ಕ್ಲಾರಿಯೋನ್ ಅಂತ ದೊಡ್ಡ ಜಾಹೀರಾತು ಕಂಪೆನಿ ಇದೆ. ಅದರ ಅಡಿeಚಿಣive heಚಿಜ ಆಗಿದ್ದೋರು ಒಂದು ಕಾಲದಲ್ಲಿ. ಡೈರೆಕ್ಷನ್ನಲ್ಲಿ ಈಖಿII Pಚಿss ouಣ. ಒಂದು ಕಾಲದ ಖಿoಠಿ Shoಣ ಆಗಿದ್ದವರು. ಒಮ್ಮೆ ಪ್ಲೈಟ್ ಕ್ಲಾಶ್ನಲ್ಲಿ ಅವರ ಇಡೀ ಕುಟುಂಬ ಸತ್ತು ಹೋಗಿ ಮತಿಭ್ರಮಣೆ ಆದಾಗ ಅವ್ರನ್ನು ಕರೆದುಕೊಂಡು ಬಂದು ನಮ್ಮ ಇನ್ಸ್ಟಿಟ್ಯೂಟ್ನಲ್ಲಿ ಸೇರಿಸಿದ್ರು. So ಅವರು ಎಷ್ಟೋ ಸಮಯದಿಂದ ಇಲ್ಲೇ ಇದ್ದಾರೆ, ಅದೊಂದು ವಿಚಿತ್ರ ಜಾಗ ಅದು. ಸಿನಿಮಾ ಮಾತ್ರ ಅಲ್ಲ, ಬದುಕನ್ನು ಕೂಡಾ ಕಲಿಸ್ತು, ತುಂಬಾ ಪಾಠಗಳನ್ನು ಕೂಡಾ. ತುಂಬಾ ಜನ ಅಲ್ಲಿ ಬಂದು ಮತಿಭ್ರಮಣೆ ಆದೋರಿದ್ದಾರೆ, ಕೆಲವರು ಮತಿಭ್ರಮಣೆ ಆದೋರು ಅಲ್ಲಿ ಬಂದು ಸರಿಹೋದವ್ರ್ರಿದಾರೆ. ಇನ್ನು ಕೆಲವರು ಹಿಂಗೆ ಬಂದು ಹಂಗೆ ಹೋದವರಿದ್ದಾರೆ. ನಾನೇನು ಅಂತ ಯಾವಾಗಲ್ಲೂ ಯೋಚ್ನೆ ಮಾಡ್ತಾ ಇರ್ತೇನೆ, ಗೊತ್ತಾಗಲಿಲ್ಲ ಇನ್ನೂ.
ಒಮ್ಮೆ ನನ್ನೊಬ್ಬ ಸಹಪಾಠಿ ಇಡೀ ರೂಮ್ಗೆ ಇದ್ದಕ್ಕಿದ್ದ ಹಾಗೆ ಬ್ಲಾಕ್ ಪೈಂಟ್ ಹೊಡೆಸ್ಬಿಟ್ಟ. ನೆಲ, ಗೋಡೆ, ಸೀಲಿಂಗ್ ಎಲ್ಲಾ ಬ್ಲಾಕ್, ಕತ್ತಲೆ ಗಾಬರಿಯಾಗುವಷ್ಟು, ಏನಂತ ಕೇಳಿದ್ರೆ. “Iಣ is ಃಟಚಿಛಿಞhoಟe, eveಡಿಥಿಣhiಟಿg ಛಿomes iಟಿ, buಣ ಟಿoಣhiಟಿg go’s ouಣ” ಅಂದ, ಅವನು 3 – 4 ದಿನ ಒಳಗೆ ಇರ್ತಿದ್ದ, ಹೊರಗೆ ಬರ್ತಾನೇ ಇರ್ಲಿಲ್ಲ. ಈ ತರಾ ವಿಚಿತ್ರ ಘಟನೆಗಳು, ಅನುಭವಗಳು ಆಗಿವೆ.
ಪ್ರಶ್ನೆ: ಗುಬ್ಬಚ್ಚಿಗಳು ಮಾಡುವಾಗಿನ ಉದ್ದಿಶ್ಯ ಮತ್ತು ಅನುಭವ? ಒಂಥರಾ ಗುಬ್ಬಚ್ಚಿ ಮಧ್ಯಮವರ್ಗದ/ಬೂಝ್ರ್ವಾ ನೆಲೆಯ ಆಶಯಗಳನ್ನು/ಜಿಚಿಟಿಣಚಿಛಿಥಿಯನ್ನು ಧ್ವನಿಸುತ್ತೆ ಅಂತಾ ಕೆಲವರು ಹೇಳ್ತಾರೆ? ನೀವೇನಂತೀರಿ? ನಿಮ್ಮ ಸಿನಿಮಾಗಳ ಬಗ್ಗೆ ಏನು ಹೇಳುತ್ತೀರಿ?
ಉದ್ದೇಶ ಸಿನಿಮಾ ಮಾಡೋದು. ಮಾತನಾಡುವ, ಚರ್ಚೆಗೆ ಹಚ್ಚಿಸುವ, ಚಿಂತನೆ ಮೂಡಿಸುವ ಪ್ರಯತ್ನ. ಗುಬ್ಬಚ್ಚಿಗಳು ವಿಶಿಷ್ಟವಾಗಿ ಕಾಡಿದ ಕಥೆ. ಅಲ್ಲಿ ಒಂದು ನೆಲೆಯಲ್ಲಿ ಕಥೇನೇ ಇರಲಿಲ್ಲ, ಚರ್ಚೆಯ ವಿಷಯ ಅದು. ಸ್ನೇಹಿತ ಇಸ್ಮಾಯಿಲ್ ಬರೆದ ಕಥೆ ಅದು. ಒಂದು ಣhoughಣ ಆಗಿ ಗಟ್ಟಿಯಾಗಿತ್ತು. ಅಲ್ಲಿಂದ ಆ ತರ ಜeveಟoಠಿ ಆಗ್ತಾ ಹೋಯ್ತು ಅದು. ನಾನು ಸ್ವಲ್ಪ ಪರಿಸರದ ಹಿನ್ನೆಲೆಯಲ್ಲಿ ಕೆಲಸ ಮಾಡಿದ್ದರಿಂದ ಆ ನೆಲೆಯಲ್ಲಿ ಈ ಗುಬ್ಬಚ್ಚಿಗಳು ಕಣ್ಮರೆಯಾಗ್ತಿರೋದು ನಮ್ಮ ಕಾಲದ ಎಷ್ಟೊಂದು ಐoss ಎನ್ನುವಂತÀಹ ವಿಷಯ. ಈ ತರ ವಿಷಯ ನನಗೆ ತುಂಬಾ ತಟ್ಟಿತು. ಹಾಗಾಗಿ ಆ ಸಿನಿಮಾ ಮಾಡಬೇಕೆಂಬ ಯೋಚನೆ ಬಂತು. ಕಾಲೇಜು ದಿನಗಳಲ್ಲಿ ಎಲ್ಲರ ಯೋಚನೆ ಎಲ್ಲರೂ ಇಂಜಿನಿಯರ್ ಆಗ್ಬೇಕು ಎನ್ನುವ ಕರಾವಳಿ ಕನ್ನಡದ ಜಡ, ಯಾಂತ್ರಿಕ, ಮಾನಸಿಕತೆ ಕಾಡಿದ ಕಾರಣ, ಇದು ನಿರ್ಮಿತವಾಯ್ತು. ಕಾಲದ ಒತ್ತಡಕ್ಕೆ ಇಂಜಿನಿಯರ್ಗಳಾದವರೂ ಕೂಡಾ ಈಗ ಪರಿತಪಿಸ್ತಾ ಇದ್ದಾರೆ, ಒದ್ದಾಡ್ತಾ ಇದ್ದಾರೆ. ಆರಾಮ್ ಸೇ ಸಿನಿಮಾ ಮಾಡ್ತಿದೀಯಾ ಅಂತ ನನ್ನ ಅಮೇರಿಕನ್ ಇಂಜಿನಿಯರ್ ಮಿತ್ರರು ನನ್ನ ಬಗ್ಗೆ ಹೇಳುವುದು ಕೂಡಾ ಉಂಟು. ನನ್ನ ಬದುಕು ಕೂಡಾ ಒಂದು ಅನಿಶ್ಚಿತತೆಯದೇ, ಆದರೂ ಕೂಡಾ ಒಂದು ಹಂತದ ನೆಮ್ಮದಿಯಿದೆ. ಇಡೀ ಕರಾವಳಿಯಲ್ಲಿ ಒಂದು ಹೃದಯಸಮನ್ವಯದ ಬದುಕೇ ಇಲ್ಲ್ಲದಂತಾಗಿ, ಸಂಬಂಧಗಳು ಶಿಥಿಲವಾಗುತ್ತಿವೆ. ಹೆಚ್ಚಿನ ಕರಾವಳಿ ಮನೆಗಳು ಅಕ್ಷರಶಃ ವೃದ್ಧಾಶ್ರಮಗಳಾಗ್ತ ಇದೆ. ಮನೆಯಲ್ಲಿ ಮುದುಕ ತಂದೆ –ತಾಯಿಗಳು ಮಾತ್ರ ಇರ್ತಾರೆ. ಮಕ್ಕಳು ಬೆಂಗಳೂರಲ್ಲೋ, ಅಮೇರಿಕದಲ್ಲೋ, ಇನ್ನೆಲ್ಲೋ ಇರ್ತಾರೆ. ಈ ತರದ ಒigಡಿಚಿಣioಟಿ ನಡುವೆ ಕೂಡಾ ಎಷ್ಟೋ ಜನ ತಂದೆ ತಾಯಿಗಳು ಮಕ್ಕಳ ಜೊತೆ ಇರಬೇಕಂತ ಹಂಬಲಿಸ್ತಾರೆ. ಇಂತಹ ಒಂದು ಸ್ಥಿತಿ ಸಿನಿಮಾ ಮಾಧ್ಯಮದ ಮೂಲಕ ಅಭಿವ್ಯಕ್ತವಾಯ್ತು. ನನ್ನ ವಿಷಯದಲ್ಲಿ ನನ್ನ ತಂದೆ ಉದ್ದೇಶಪೂರ್ವಕÀವಾಗಿ ಕನ್ನಡ ಮಾಧ್ಯಮ ಕೊಡಿಸಿದರು. ಜೊತೆಗೆ ಇಂಗ್ಲೀಷ್ನ್ನು ಓದಿದೆ. ಇದರಿಂದ ಕನಿಷ್ಟ ಒಂದು ಭಾಷೆ, ಸಂವಹನ, ಗ್ರಹಕೆ ಸಾಧ್ಯವಾಯ್ತು. ಎಷ್ಟೋ ಜನಕ್ಕೆ ಅತ್ತ ಕನ್ನಡಾನು ಇಲ್ಲ, ಇತ್ತ ಇಂಗ್ಲೀಷ್ ಕೂಡಾ ಇಲ್ಲ ಅನ್ನುವ ಹಾಗಾಯ್ತು. ಇದೂ ಕೂಡಾ ಸಾಂಸ್ಕøತಿಕವಾಗಿ ನಷ್ಟಾನೇ. ನಷ್ಟಗಳ ನಡುವೆ ಕೂಡಾ ನನ್ನಂತಹ ಒಂದು ವರ್ಗ ಉಳಿದುಬಿಟ್ಟಿದೆ. ಇದು ಸಿನಿಮಾದಲ್ಲಿ ಅಭಿವ್ಯಕ್ತಿಯಾಗಿದೆ.
ಗುಬ್ಬಚ್ಚಿ – ಮಾಧ್ಯಮ ವರ್ಗದ ಭೂಝ್ರ್ವಾ ನೆಲೆಯ ಆಶಯಗಳನ್ನು ಜಿಚಿಛಿಣoಡಿಥಿ ಧ್ವನಿಸುತ್ತೆ ಅಂತ ಕೆಲವರು ಹೇಳ್ತಾರೆ ಅನ್ನುವುದು ಅವರವರ ದರ್ಶನಕ್ಕೆ ಇರಬಹುದು. ನಾನು ಮಾಡಿದ ಸಿನಿಮಾ ಶ್ರೇಷ್ಠ, ಅಪ್ರಶ್ನೀಯ ಅಂದರೆ ಅದು “sಣuಠಿiಜiಣಥಿ. I ಜoಟಿ’ಣ miಟಿಜ ಠಿeoಠಿಟe sಚಿಥಿ bಚಿಜ ಣhiಟಿgs ಚಿbouಣ mಥಿ ಜಿiಟms”. ಯಾಕಂದ್ರೆ ನಾನು ಮಾಡಿದ್ದೆಲ್ಲಾ ಗ್ರೇಟ್ ಅಂತ ತಿಳಿಯುವುದಿಲ್ಲ ನಾನು.
ಪ್ರಶ್ನೆ: ಶಿಖಾರಿಯ ಅನುಭವ………………………………
ಮುಮ್ಮಟ್ಟ್ಟಿಯವರೊಟ್ಟಿಗೆ ಸಿನಿಮಾ ಮಾಡುವುದು ಕಲಿಕೆಯ ಒಂದು ದೊಡ್ಡ ಅನುಭವ. ಕಥನ ಕ್ರಮದಲ್ಲಿನÀ ವಿಚಾರಗಳು ಏನನ್ನು ನಾನು ಯೋಚಿಸಿದ್ದೆ, ಮುಮ್ಮಟ್ಟಿಯವರ ಯೋಚನೆಗಳೆಲ್ಲ ಕೂಡಾ ಅದನ್ನೇ ಚರ್ಚಿಸುತ್ತ ಅವರು ಕೂಡಾ ಅದನ್ನು ಯೋಚಿಸಿದ್ದರು. ಶೂಟ್ ನಂತರ ಕೂಡಾ ನಾವು ಮುಮ್ಮಟ್ಟಿಯವರ ರೂಂನಲ್ಲಿ ಕುಳಿತು ಸಿನೆಮಾ ಮತ್ತು ಸಿನಿಮಾಕ್ಕೆ ಹೊರತಾದ ಹೆಚ್ಚಿನ ವಿಷಯವನ್ನು ಚರ್ಚಿಸುತ್ತಿದ್ದೇವು. ಜೀವನ ಅದರ sಣಚಿಡಿ ಜum, ಇತ್ಯಾದಿ ಸಾಕಷ್ಟು ಕಲಿಕೆಯ ಅಂಶವನ್ನೂ ಕಲಿತೆವು.
ಪ್ರಶ್ನೆ: ಶಿಕಾರಿಯ ಒosಣ ಅhಚಿಟಟeಟಿgiಟಿg ಠಿಚಿಡಿಣ ಏನು?
ಮುಮ್ಮಟ್ಟಿಯವರನ್ನು ಮ್ಯಾನೇಜ್ ಮಾಡುವುದು mosಣ ಛಿhಚಿಟಟeಟಿgiಟಿg ಠಿಚಿಡಿಣ ಅಂತ ಆ ರೀತಿ ಯೋಚನೆ ಮಾಡಿದ್ದೆ. ಆದರೆ ಆ ರೀತಿ ಏನೂ ಆಗಲಿಲ್ಲ. ಅವರು ತುಂಬಾ ಛಿoಟಿviಟಿಛಿe ಆಗಿದ್ರು. ಸಿನಿಮಾ ನಿರ್ಮಾಣದಲ್ಲಿ ನಮ್ಮ ಮಿತಿಗಳನ್ನೂ ಕಡಿಮೆ ಮಾಡೋದೆ ದೊಡ್ಡ ಛಿhಚಿಟಟಚಿಟಿge ಆಯ್ತು. ಸಮ್ಮ ಬೆಳವಣಿಗೆಯಲ್ಲಿ ಇರುವ ಮಿತಿಯನ್ನು ಒಚಿಟಿಚಿge ಮಾಡುವುದೇ ದೊಡ್ಡದಾಗಿತ್ತು.
ಪ್ರಶ್ನೆ: ಶಿಕಾರಿ ಬಗ್ಗೆ ಸಂತೃಪ್ತಿ ಇದೆಯಾ? ಪಶ್ಚಾತ್ತಾಪ ಇದೆಯಾ? “ಶಿಕಾರಿ ನೋಡಿದಾಗ ಮುಮ್ಮಟ್ಟಿ- ಅಭಿನಯ ನಿಶ್ಚಿತ ಗೆರೆಯನ್ನು ಮುಟ್ಟಲಿಲ್ಲ ಅನ್ಸುತ್ತೇ ಮತ್ತು ಅಂತಹ ಪಾತ್ರಕ್ಕೆ ಮುಮ್ಮಟ್ಟಿಯೇ ಅಗತ್ಯವಿರಲಿಲ್ಲ ಅನ್ಸುತ್ತೆ? ಏನಂತೀರಿ. ಆubbiಟಿg ಇತ್ಯಾದಿ ಸಮಸ್ಯೆ ಕೂಡಾ ಇದೆ ಶಿಕಾರಿಯಲ್ಲಿ.
ನನಗೆ ತುಂಬಾ ಅನನ್ಯ ಅನ್ನಿಸಿದೆ. ಆದರೆ ಒಟ್ಟಾರೆ ಸಿನಿಮಾ ನಿರ್ಮಾಣದ ದೃಷ್ಠಿಯಿದೆ. ಸಂತೃಪ್ತಿ ಕೂಡಾ ಇದೆ. ನನ್ನ ಸಿನಿಮಾದಲ್ಲಿ ಅಭಿಜಿತ್ ಮತ್ತು ಅರುಣ್ ಇರೋದು, ಮುಮ್ಮಟ್ಟಿ ಅಲ್ಲ. So, ಅಭಿಜಿತ್ ಆಗಿ ಅವರು ಛಿoಟಿviಟಿಛಿiಟಿg ಆಗೀದಾರಾ? ಮುಮ್ಮಟ್ಟಿ ಅಲ್ಲದೆ ಬೇರೆ ಮತ್ತ್ಯಾರು ಬರ್ಬೇಕಿತ್ತು. ಮುಮ್ಮಟ್ಟಿಯನ್ನು Iಜoಟ ಆಗಿ ಗೃಹಿಸುವ ಕ್ರಮವೇ ಸರಿಯಲ್ಲ ಅನ್ಸುತ್ತೆ. ಒಬ್ಬ ಚಿಛಿಣoಡಿನ್ನು ಚಿಛಿಣoಡಿ ಆಗೇ ನೋಡ್ಬೇಕೇ ಹೋರತು ಅವನಿಗೆ ಪಾತ್ರ suiಣ ಆಗುತ್ತಾ ಅನ್ನೋದನ್ನು ನೋಡ್ಬಾರ್ದು. ದೇವ್ರಿಗೆ ಸರಿಯಾಗಿ ಗುಡಿ ಕಟ್ಬಾರ್ದು, ಗುಡಿಗೆ ಸರಿಯಾಗಿ ದೇವ್ರನ್ನು ಕಟ್ಬೇಕು ಅನ್ಸುತ್ತೆ. ಮುಮ್ಮಟ್ಟಿ ಇರಬಹುದು, ಕಮಲ್ಹಾಸನ್ ಇರಬಹುದು ಅವರು ಪಾತ್ರಕ್ಕೆ ಎಷ್ಟು ನ್ಯಾಯ ಒದಗಿಸಿ ಕೊಡ್ತಾರೆ ಎನ್ನೋದೇ ಮುಖ್ಯವಾಗುತ್ತೆ. ಹೀರೋಗಾಗಿ ಸಿನೆಮಾ ಮಾಡೋದು ಸರಿಯಲ್ಲ. ಮುಮ್ಮಟ್ಟಿ ಠಿeಡಿಜಿoಡಿmಚಿಟಿಛಿe ಬಗ್ಗೆ ತೃಪ್ತಿ ಇದೆ.
ಪ್ರಶ್ನೆ: ನನಗೆ ಸಧ್ಯದ ಕಾರ್ಯ ಯೋಜನೆ ಬಗ್ಗೆ ತಿಳಿಸಿ. ಫಿಲ್ಮ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಯಾಗಿ ಕಮರ್ಶಿಯಲ್ ಸಿನಿಮಾ ಉದ್ಯಮದ ನಟರನ್ನ ಹೇಗೆ ಹ್ಯಾಂಡಲ್ ಮಾಡುತ್ತೀರಿ?
ಹೊಸ 4-5 sಛಿಡಿiಠಿಣ ಗಳು ನಡೀತಿದೆ. ಅದರ ಬಗ್ಗೆ ವಿವರವಾಗಿ ಮಾತನಾಡುವಷ್ಟು ಬೆಳೆದಿಲ್ಲ. ಕಥೆಗಳನ್ನು ಮಾಡ್ತಾ ಇದ್ದೇನೆ. ಇಷ್ಟ ಇದೆ. ಯಾವ ತರಾ ಆಗುತ್ತೆ ಅಂತ ಗೊತ್ತಿಲ್ಲ. ಒಂದು ಸಿನೆಮಾ ತರಾನೆ ಇನ್ನೊಂದು ಇರಬಾರದು ಅಂತ ಇರೋ ಕಾರಣ ಗುಬ್ಬಚ್ಚಿಯಿಂದ ಶಿಖಾರಿ, ಶಿಖಾರಿಯಿಂದ ಸಕ್ಕರೆಗೆ shiಜಿಣ ಆಗಿದ್ದೇನೆ. ಫಿಲ್ಮ್ ಸ್ಕೂಲ್ನಿಂದ ಬಂದವರಿಗೆ ಕೊಂಬಿಲ್ಲ. ಈಖಿII ನಿಂದ ಬಂದವರ ಬಗ್ಗೆ ಇರುವ ಸಾಮಾನ್ಯವಾದ ತಪ್ಪು ಕಲ್ಪನೆ ಅದು. ನಾವು ಒಂದು ಶಾಲೇಲಿ ಕಲ್ತಿದ್ದೇವೆ, ಉಳಿದವರು ಇಂಡಸ್ಟ್ರಿಯಲ್ಲಿ ಕಲ್ತಿದಾರೆ. ಇಬ್ರೂ ಒಂದೇ ಮಟ್ಟದಲ್ಲಿರೋರು ಅಥವಾ ಇಬ್ರೂ ಒಳ್ಳೆ ಮಟ್ಟ, ಕೆಟ್ಟ ಮಟ್ಟದಲ್ಲಿರೋರು ಅಥವಾ ಹೇಗೂ ಇರಬಹುದು. So, ಣhಚಿಣ is ಟಿoಣ ಚಿ ಠಿಚಿಡಿಚಿmeಣeಡಿ. ಹಾಗಾಗಿ ಸದಭಿರುಚಿಯ ಸಿನಿಮಾ ಮಾಡಬೇಕು. ಇಷ್ಟ ಇದೆ, ಅದಕ್ಕೂ ಈಖಿIIಗೂ ಸಂಬಂಧವನ್ನು ತೀರ ಕಲ್ಪಿಸಬೇಕಾಗಿಲ್ಲ ಅಂತಲೇ ನನ್ನ ಗೃಹಿಕೆ.
ಪ್ರಶ್ನೆ: ಕನ್ನಡದ ಮತ್ತು ಭಾರತದ ಸದ್ಯದ ಸಿನಿಮಾರಂಗದ ಇmeಡಿgiಟಿg, ಅನ್ನುವವರು ಯಾರು?
ಉಮೇಶ ಕುಲಕರ್ಣಿ, ನನ್ನ ಗೆಳೆಯ, 3 ವರ್ಷ ಸಿನಿಯರ್. ತುಂಬಾ ಪ್ರೋಮಿಸಿಂಗ್. ಅಮಿತ್ ತತ್ತೆ ಅಂತಾ ಇನ್ನೊಬ್ರಿದ್ದಾರೆ. ಅವರು ತುಂಬಾ ಂbsಣಡಿಚಿಛಿಣ ಈiಟm ಒಚಿಞeಡಿ, ಅವರು ಉಮೇಶ್ ಅಟಚಿssmಚಿಣe. ಕನ್ನಡದಲ್ಲಿ ಪವನ್ ಡಿ.ಒಡೆಯರ್.
ಪ್ರಶ್ನೆ: ಸಿನಿಮಾ ಹೊರತಾಗಿ ನಿಮ್ಮ ಹವ್ಯಾಸ.
ಸಿನಿಮಾ ಹೊರತು ಓದು ಚಾರಣ, ಆoಛಿumeಟಿಣಡಿಥಿ ಈiಟm ಒಚಿಞiಟಿg, ಪರಿಸರ ಸಂಬಂಧಿತ ಆಸಕ್ತಿ, ಯಕ್ಷಗಾನ, ನಾಟಕ............
ಪ್ರಶ್ನೆ: ಸಿನಿಮಾದ ನಿರ್ವಚನವನ್ನು ಹೇಗೆ ಮಾಡ್ತೀರಿ?
“ಸಿನಿಮಾ ಅಂದರೆ ಜೀವನಾನುಭವ. ನಾವು ಕಣ್ಣಲ್ಲಿ ನೋಡಿದ್ದನ್ನು ಇನ್ನೊಬ್ರಿಗೆ ಹೇಳ್ತೀವಲ್ಲಾ ಆ ತರದ್ದು. ಅದು ಸಿನಿಮಾ ಅನ್ಸುತೆ.್ತ ಇನ್ನೂ ಹೇಳುವುದಾದರೆ ಇxಣeಟಿsssioಟಿ oಜಿ mಥಿ ಟiviಟಿg ಅಂತಾ ಅನ್ಸುತ್ತೆ”.
ಆoಛಿumeಟಿಣಚಿಡಿಥಿ, ಸಿನಿಮಾದಲ್ಲಿ ಅದು ಖುಷಿ, ಇದು ಖುಷಿ ಅಂತಿಲ್ಲ. ಎರಡೂ ಕೂಡಾ ಒಂದೇ ಪ್ರಕಾರ. Shoಡಿಣ ಅiಟಿimಚಿ ಇರಬಹುದು, ಚಿಛಿಣioಟಿ ಜಿiಟm, ಜoಛಿumeಟಿಣಚಿಡಿಥಿ, ಜಿeಚಿಣuಡಿe ಜಿiಟm ಎಲ್ಲವೂ ಕೂಡಾ ಒಂದೇ. ಕಥೆ ಇದೆ, ಕಥೆ ಹೇಳ್ತೀರಿ ಅಷ್ಟೆ. ಆoಛಿumeಟಿಣಚಿಡಿಥಿ ಅಂದರೆ ಸುಳ್ಳೇ ತಾನೆ? ಊoಟಿesಣ ಆoಛಿumeಟಿಣಚಿಡಿಥಿ ಅಂದರೂ ಸುಳ್ಳೇ.. ಯಾಕೆಂದರೆ ನಾನು ಕ್ಯಾಮರಾ ಇಟ್ಟು shooಣ ಮಾಡಿರುವುದು. ನೀವು ಬಂದಿದ್ದರೆ iಟಿಣeಡಿಠಿಡಿeಣಚಿಣioಟಿ ಬೇರೇನೇ ಮಾಡ್ತೀರಿ. ಆಂಶಿಕ ಸತ್ಯವೇ ಅದು, ಹೊರತು ಸಂಪೂರ್ಣ ಅಲ್ಲ.
ಪ್ರಶ್ನೆ: ಜಾಗತಿಕ ಸಿನಿಮಾದಲ್ಲಿ ನಿಮ್ಮನ್ನು ತುಂಬಾ ಕಾಡುವ ನಿರ್ದೇಶಕ, ನಟ, ಸಿನಿಮಾ ಮತ್ತು ಯಾಕೆ?
ನಿರ್ದೇಶಕ, Iಟಿgmಚಿಡಿ ಃeಡಿgmಚಿಟಿ - ತುಂಬಾ ಜನರಿದ್ದಾರೆ. ಕಾಸರವಳ್ಳಿಯವರಿಂದ ಹಿಡಿದು ತುಂಬಾ ಜನರಿದ್ದಾರೆ. ಆದರೆ ಜಾಗತಿಕ ಮಟ್ಟದಲ್ಲಿ ಬರ್ಗ್ಮನ್ ಇಷ್ಟವಾಗುತ್ತಾರೆ. ಅವರ ಸೆವೆಂನ್ತ್ seಚಿಟ ಇರಬಹುದು, ªರ್ಜಿನ್ ಸ್ಪ್ರಿಂಗ್ ಇರಬಹುದು ಥ್ರೂದ ಗ್ಲಾಸ್ಡಾರ್ಕ್ ಅಥವಾ Wiಟಿಣeಡಿ ಐighಣ ಇವೆಲ್ಲವೂ ಕೂಡಾ. 60ರ ಮೇಲೆ ಸಿನಿಮಾ ಮಾಡಿರಬಹುದು. ಎಲ್ಲವನ್ನು ನಾನು ನೋಡಿಲ್ಲ. ಆದರೂ 30-40 ನೋಡಿದ್ದೇನೆ. ಃuಣ ನನ್ನ ಠಿeಡಿsoಟಿಚಿಟ ಜಿiಟm ಒಚಿಞiಟಿg ಗೂ ಅವರು ತುಂಬಾ ಪ್ರಭಾವ ಬೀರಿದವರು. ಈ shoಣ ನೋಡಿ, ಆ shoಣ ನೋಡಿ ಹೇಗಿದೆ ಎನ್ನಲು ಆಗಲ್ಲ. ಆದರೆ ಬೌದ್ಧಿಕವಾಗಿ ತುಂಬಾ ಪ್ರಭಾವ ಬೀರಿದ ವ್ಯಕ್ತಿ ಅವರು.
ಪ್ರಶ್ನೆ: ಜಾಗತಿಕ ಅನೇಕ ಸಿನಿಮಾ ತಾತ್ವಿಕತೆಗಳು, ತಾಂತ್ರಿಕತೆಗಳು ಜತೆ ಸಾಗುತ್ತೆ; ಖeಚಿಟism, ಓeoಡಿeಚಿಟism, ಒoಟಿಣಚಿge, ಇxಠಿಡಿessioಟಿism, Posಣ-ತಿಚಿಟಟ, Pಡಿe-ತಿಚಿಟಟ,…
ಹೀಗೆ ಬೇರೆ ಬೇರೆ ಚಿಂತನೆಗಳಲ್ಲಿ ನೀವು ಇಷ್ಟ ಪಡುವ/ಇಷ್ಟ ಪಡದಿರುವ ಸಂಗತಿಗಳು, ಚಿಂತನಾಕ್ರಮಗಳು ಯಾವುವು?
ರಾಜ್ಕುಮಾರ್ ಸಿನಿಮಾನೂ ಚೆನ್ನಾಗಿತ್ತು. ಆದರೆ ಅದು ಆಯಾಯ ಕಾಲದ ಸತ್ಯ. ನಮಗೂ ನೋಡಿದರೆ ಇಷ್ಟ ಆಗುತ್ತೆ. ಆದರೆ ನಾವು ಆ ಕಾಲದ ಕನ್ನಡಕ ಹಾಕಿನೋಡಬೇಕು. ಸಿನಿಮಾ ನೋಡುವ ಕಾಲ, ಸಮಾಜ ಬದಲಾಗಿದೆ. ನಾವು ಚಿತ್ರಗಳನ್ನು ನೋಡುವ ಕ್ರಮ ಬೇರೆಯಾಗಿದೆ. ತಂತ್ರಜ್ಞಾನ ಮಾತ್ರವಲ್ಲದೆ ನಾವು ದೃಶ್ಯವನ್ನು ನೋಡುವ ಕ್ರಮವೇ ಬದಲಾಗಿದೆ. ಮೊದಲು 20 seಛಿoಟಿಜ ಖಿಡಿಚಿಛಿಞ shooಣ ನೋಡುವ ತಾಳ್ಮೆಯಿತ್ತು ಮನುಷ್ಯನಿಗೆ. ಈವಾಗ ಇಲ್ಲ. 3 seಛಿ, 4seಛಿ, 5 seಛಿ ಅಬ್ಬಬ್ಬಾ ಅಂತ ಉಸಿರು ಕಟ್ಟಿ ಹೋಗುತ್ತದೆ ಂuಜieಟಿಛಿeಗೆ.
ಟಿವಿ ಪ್ರಭಾವ ಜಾಸ್ತಿ ಆಗಿದೆ. ಕೆಟ್ಟದು ಅಂತ ಹೇಳುತ್ತಿಲ್ಲ. ಆದರಿಂದ ನಮ್ಮ ನೋಡುವ ಕ್ರಮ ಬೇರೆಯಾಗಿದೆ. ಟಿ ವಿ ಮಾತ್ರವಲ್ಲ, ನಮ್ಮ ಮೊಬೈಲ್ ಫೋನ್, I ಠಿಚಿಜ, ಊome ಣheಚಿಣeಡಿ ಇದೆ. ಬಗೆ ಬಗೆಯ ಟಿವಿ ಇದೆ. ಸಿನಿಮಾಗಳಲ್ಲಿ ಬಗೆ - ಬಗೆಯ siಟಿgಟe sಛಿಡಿeeಟಿ, ಒuಟಣi ಈಟex, imಚಿx ಇದೆ. ನಮ್ಮ ನೋಡುವ ಕ್ರಮ, hಚಿbbiಣನಲ್ಲಿ uಟಿiಜಿoಡಿmiಣಥಿ ಇಲ್ಲ. ಮೊದಲು ಸಿನಿಮಾ ಬಂತೆಂದರೆ ಎಲ್ಲರೂ ಥಿಯೇಟರ್ಗೆ ಹೋಗಿ ನೋಡುವುದಿತ್ತು. ಲಿಮಿಟೆಡ್ ಮಾಧ್ಯಮವಿತ್ತು. ಮನರಂಜನೆಯ ಮಾಧ್ಯಮಕ್ಕೆ ಒಂದು ಠಿಡಿesಛಿಡಿibeಜ ಜಿoಡಿmಚಿಣe ಇತ್ತು. ಈಗ ಅದಿಲ್ಲ, ಪೂರ್ಣ ಬದಲಾಗಿದೆ. ಹಾಗಾಗಿ ಆ ಕಾಲ ನನಗಿಷ್ಟ ಅಂತ ಜೋಕ್ ಮಾಡಲಿಕ್ಕೆ ಆಗಲ್ಲ. ಆಯಾಯ ಕಾಲದಲ್ಲಿ ಎಲ್ಲವೂ ಇಷ್ಟ. ಕ್ಯೂಬಿಸಂ ಇರಬಹುದು, ಸರ್ರಿಯಲಿಸಂ ಇರಬಹುದು, ಕ್ಯಾಲಿಗರಿ ಸಿನಿಮಾದ ಜರ್ಮನ್ ಎಕ್ಸ್ಪ್ರೆಶನಿಸಂ, ಜಿಡಿeಟಿಛಿh ಹೊಸ ಅಲೆ ಇರಬಹುದು. ಎಲ್ಲವೂ ಕೂಡಾ ಆ ಕಾಲ ದೇಶದ ಸಂದರ್ಭವನ್ನ ಮನಗಾಣಿಸುತ್ತದೆ. ಪ್ರತೀ ಚಿಂತನಾಕ್ರಮದ ಕೆಲವು ಯೋಚನೆಗಳು, ಹೊಳಹುಗಳು ಅತ್ಯಂತ ಪ್ರಮುಖ.
ಪ್ರಶ್ನೆ: ಸದ್ಯದ ಭಾರತೀಯ ಸಿನಿಮಾ ಕ್ಷೇತ್ರದ ಬಗ್ಗೆ ಏನು ಹೇಳ್ತೀರಿ?
ಆಯಾಯ ಕಾಲದಲ್ಲಿ ಎಲ್ಲವೂ ಇಷ್ಟ. ಡಾ| ರಾಜ್ಕುಮಾರ್ರ ಅಭಿಮಾನಿ ನಾನು, ಆದರೆ ಆಯಾಯ ಕಾಲ ನಿರ್ಧಾರ ಮಾಡುತ್ತೆ ಸಿನಿಮಾವನ್ನು. Iಟಿಜiಚಿಟಿ’s ಹೇಗಿದ್ದೀವೋ, ಹಾಗಿದೆ ನಮ್ಮ ಸಿನಿಮಾ. ಕನ್ನಡ ಸಿನಿಮಾ ಚೆನ್ನಾಗಿಲ್ಲ, ಚೆನ್ನಾಗಿಲ್ಲ ಎನ್ನುತ್ತಾರೆ. ಃuಣ ನಾವು ಚೆನ್ನಾಗಿದ್ದೇವಾ? ನಾವು ಹೇಗಿದ್ದೇವೋ ನಮ್ಮ ಸಿನಿಮಾ ಹಾಗಿದೆ. ಭಾರತೀಯ ಚಿತ್ರರಂಗವೂ ವೈವಿಧ್ಯವಾಗಿದೆÉ. ಒಂದೊಂದು ಚಿತ್ರರಂಗವೂ ಒಂದೊಂದು ಏಳು-ಬೀಳುಗಳಿಂದ ಕೂಡಿದೆ. ಮಲಯಾಳಂ ಚಿತ್ರರಂಗದಲ್ಲಿ ಒಂದು ಹೊಸ ಈiಟm ಒಚಿಞeಡಿ ಃomboಡಿಜiಟಿg ಸಿನಿಮಾಗಳನ್ನು ಮಾಡುತ್ತಿದ್ದಾರೆ. ಶಿಕಾರಿ ಬಿಡುಗಡೆಯ ಆಸುಪಾಸಿನಲ್ಲೇ ಇದು ಪ್ರಾರಂಭವಾಯಿತು. ನನ್ನದು ಹಿಂದಿನ ರೀತಿಯಲ್ಲಿ ಸಿನಿಮಾ ಮಾಡುವವರಲ್ಲಿ ಕೊನೆಯ ಸಮಯದ ಸಿನಿಮಾ ಕೊಂಡಿ. ನಮ್ಮ ಸಿನಿಮಾ ಅಟಚಿssiಛಿಚಿಟ ಒಚಿಞiಟಿg, ಅಟಚಿssiಛಿಚಿಟ ತಿಚಿಥಿ oಜಿ ಛಿoಟಿsieviಟಿg ರೀತಿಯದು. ಅದಾದ ನಂತರ ನನ್ನದಕ್ಕಿಂತ ಬೇರೆ ರೀತಿಯಲ್ಲಿ ಮಾಡಿದರು. ಅದು ಕ್ಲಿಕ್ ಆಯಿತು. ಅವುಗಳಲ್ಲಿ 90% ಸಿನಿಮಾಗಳು ಕೊರಿಯನ್, ಥಾಯ್ಲೆಂಡ್, ಸಿನಿಮಾಗಳ ರಿಮೇಕ್ ಆಗಿತ್ತು. ರಿಮೇಕ್ ಕೂಡಾ ಅಲ್ಲ, ಕದ್ದಿದ್ದು. ಅದು ಇಲ್ಲಿ ಕ್ಲಿಕ್ ಆಯಿತು. ಕೆಟ್ಟದ್ದಾಗಿ ಕದಿಯದೆ, ಚೆನ್ನಾಗಿ ಮಾಡಿ ಗೆದ್ದರು. ಒಂದಷ್ಟು ಹೊಸ ಪ್ರಯೋಗ ನಡೆಯಿತು. ಅಲ್ಲಿನ ಮಣ್ಣಿನ ಮೇಲೆ ಪ್ರಯೋಗ ನಡೀತು. ಹಾಗೆ ನೋಡಿದರೆ ಕನ್ನಡದಲ್ಲಿ ಚೆಕೋವ್ ನಾಟಕ ಮಾಡುವುದೂ ತಪ್ಪು ಎನ್ನಿಸಬಹುದು ಎಂದು ಹೇಳಬಹುದು. ಮಣ್ಣಿನ ವಾಸನೆ ಗೊತ್ತಿಲ್ಲ. ಅವನಿಗೆ ಅನ್ನಬಹುದು. ಅದನ್ನು ಚಿಜoಠಿಣ ಮಾಡಿಕೊಂಡು ನಾವು ಮಾಡುತ್ತೇವೆ. ಅದು ದೆಸ್ತವೋಸ್ಕಿ, ಕಾಫ್ಕಾ ಇರಬಹುದು. ಅವನ್ನೆಲ್ಲ ನಾವು ಮಾಡುತ್ತೇವಲ್ಲ ಹಾಗೆ ಆ ನೆಲೆಯಲ್ಲಿ ಮಲಯಾಳಂ ತಪ್ಪು ಎಂದು ಹೇಳಲು ಆಗುವುದಿಲ್ಲ. ತಮಿಳಲ್ಲಿ ಹೊಸ ಕ್ರಾಂತಿ ಶುರುವಾಗಿದೆ. ದೊಡ್ಡ ಞಟಿoತಿಟಿ ಚಿಛಿಣoಡಿ ಗಳನ್ನೆಲ್ಲ ಬಿಟ್ಟು ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡ್ತಾ ಇದಾರೆ. ಮೊನ್ನೆ ಮೊನ್ನೆ ಕೇಳಿದÉ – ‘ಫಿಝ್ಹಾ’ ಎಂಬ ಸಿನಿಮಾ ಭಯಂಕರ ಹೆಸರು ಮಾಡುತ್ತಿದೆ. ಅದರಲ್ಲಿ ಯಾವುದೇ ದೊಡ್ಡ ಚಿಛಿಣoಡಿ ಇಲ್ಲ. ಎಲ್ಲ ಹೊಸಬರನ್ನ ತೆಗೆದುಕೊಂಡು ಖಚಿmಠಿಚಿge ಮಾಡಿಬಿಟ್ಟರು. 5 ಲಕ್ಷ ಇದ್ದ ರಿಮೇಕ್ ರೇಟ್ ಈಗ ಮೂವತ್ತು ಲಕ್ಷಕ್ಕೆ ಹೋಗುತ್ತಿದೆ. 1sಣ oಜಿ ಚಿಟಟ ನನಗೆ ಕನ್ನಡ ಸಿನಿಮಾ ಹಾಳಾಗಿದೆ ಅಂತ ಅನಿಸ್ತಾನೇ ಇಲ್ಲ. ಅದು ಇರಬೇಕಾದದ್ದೇ ಹಾಗೆ. ಚಿಛಿಣuಚಿಟಟಥಿ ನೀವು ತುಳು ನಾಟಕ ಕೆಟ್ಟದ್ದು ಎನ್ನುತ್ತೀರಾ? Poಠಿuಟಚಿಡಿ ಅದು. ಅದು ಇರಬೇಕಾದದ್ದೇ ಹಾಗೆ. ಹಾಗೇನೇ ನೀನಾಸಂ ತಿರುಗಾಟ ಬಂದಾಗಲೂ ನೋಡಬೇಕು, buಣ ಅದನ್ನು ಎಲಿಟ್ ಅಂತ ಹೇಳುತ್ತೀರಾ? ಸಿನಿಮಾ ಠಿoಠಿuಟಚಿಡಿisಣiಛಿ ಒeಜiಚಿ ಆದ್ದರಿಂದ ಅದು ಎದ್ದು ಕಾಣುತ್ತದೆ. ಆದರೆ ಅದು ಎಲ್ಲ ಪ್ರಕಾರದಲ್ಲಿಯೂ ಇರುವುದೇ ಆಗಿದೆ. ಜನ ಭೈರಪ್ಪನವರನ್ನೂ ಓದುತ್ತಾರೆ. ಅನಂತಮೂರ್ತಿಯವರನ್ನೂ ಓದುತ್ತಾರೆ, ತಪ್ಪೇನು?
ಪ್ರಶ್ನೆ: ಕನ್ನಡದ ಸಂದರ್ಭದಲ್ಲಿ ಇರುವ ಟೀಕೆಗಳಲ್ಲಿ
ಚಿ)ಕನ್ನಡ ಸಿನಿಮಾ ಜಗತ್ತು ಖeಚಿಟ ಇsಣಚಿಣe, ಅಚಿಠಿiಣಚಿಟisಣ ತೆಕ್ಕೆಗೆ ಸರೀತಾ ಇದೆ.
b)ಥಿಯೇಟರ್ ಸಂಸ್ಕøತಿ ಪಡ್ಡೆ ಯುವಕರನ್ನು ಕೇಂದ್ರವಾಗಿರಿಸಿಕೊಂಡಿದೆ.
ಛಿ)ವಿಶ್ವಸಿನಿಮಾ, ಚರ್ಚೆಯ ಸಿನಿಮಾಗಳು, ತಾತ್ವಿಕ ಸಿನಿಮಾಗಳು ಊome ಣheಚಿಣಡಿe ಮತ್ತು ಇಟiಣe ನೆಲೆಗೆ ತಲುಪಿದೆ? ಇವುಗಳನ್ನು ಸರಿಪಡಿಸಿ ಕನ್ನಡದ ಸಿನಿಮಾ ಪ್ರಪಂಚ-ಜಗತ್ತನ್ನು ಸರಿಪಡಿಸುವುದು ಹೇಗೆ?
ಅಂದರೆ ಆ ಸಾಧ್ಯತೆಗಳಿದ್ದರೆ ತೊಂದರೆ ಇಲ್ಲ. ವಿಶೇಷವಾಗಿ ಖeಚಿಟ esಣಚಿಣeನವರೇ ಹಣ ಹಾಕಿ ಅವರ ಮಗ/ಮಗಳನ್ನೇ ಹೀರೋ ಮಾಡುತ್ತಾರೆ. ಇದು ನಿಮಗೆ ಸರಿ ಕಾಣುತ್ತಾ?
ತಪ್ಪೇನು? ನನಗೆ ಆಗುತ್ತಾ ಇಲ್ಲವಾ ಬೇರೆ. ಒಂದು Iಟಿಜusಣಡಿಥಿ ಆಗಿ ನೋಡಿದಾಗ ತಪ್ಪೇನು? ಅನ್ನಿಸುತ್ತೆ.
ಪ್ರಶ್ನೆ: ಆದರೆ ಒಂದು ಉದ್ಯಮ ಮತ್ತೆ ಪುನಃ ಜiveಡಿse ಆಗಲ್ಲ ಅಂತಾ ನನ್ನ ಭಾವನೆ.
ಒಂದು ಉದ್ಯಮ ಎಂದರೆ ಏನು? ನಾನೂ ತರಕಾರಿ ಮಾರಾಟ ಮಾಡುತ್ತೇನೆ, ನೀವೂ ತರಕಾರಿ ಮಾರುತ್ತೀರಾ, ಅವರೂ ತರಕಾರಿ ಮಾರುತ್ತಿದ್ದಾರೆ. ನಾವು ಮೂರು ಜನ ಸೇರಿಕೊಂಡು ನಾವು ಉದ್ಯಮ ಎಂದು ಹೇಳಿದರೆ ; ನಮ್ಮನ್ನು ತರಕಾರಿ ಮಾರಿ ಅಂತ ಅವರಾರು ಹೇಳಿಲ್ಲ ತಾನೆ? ಹಾಗಾಗಿ ಅವರು ಅವರಿಗೆ ಬೇಕಾದದ್ದನ್ನು ತೆಗೆದುಕೊಳ್ಳುತ್ತಾರೆ. ತರಕಾರಿ ಬೇಡ ಎಂದು ಕಂಡರೆ ಮಾಂಸ ತೆಗೆದುಕೊಳ್ಳುತ್ತಾರೆ. ಬೇರೇನೋ ತೆಗೆದುಕೊಳ್ಳುತ್ತಾರೆ. ಇಲ್ಲಾ ನೀವಿದನ್ನೇ ತೆಗೆದುಕೊಳ್ಳಿ ಎನ್ನಲು ನಾವ್ಯಾರು? ತರಕಾರಿ ಮಾರುವುದು ನಮ್ಮ ಇಷ್ಟ. ಅಂದರೆ ಸಿನಿಮಾ ಮಾಡುವುದೂ ನಮ್ಮ ಇಷ್ಟ.
ಪ್ರಶ್ನೆ: ರಿಯಲ್ ಎಸ್ಟೇಟ್ನವರು ಸಿನಿಮಾ ಮಾಡಿದರೆ ಕಥನ ಕ್ರಮ ಒಂದೇ ರೀತಿಯದಾಗಿರುತ್ತದೆ. ಅವರಿಗೆ ಮುಖ್ಯವಾಗಿ ಅಭಿನಯ ಬರುತ್ತಾ? ಪಾತ್ರಕ್ಕೆ ನ್ಯಾಯ ಕೊಡ್ತಾರಾ?
ನೀವು ಹೇಳುತ್ತಿರುವ ವಿಷಯ ಛಿoಡಿಡಿeಛಿಣ. ಆದರೆ ಅದನ್ನು ತಪ್ಪು ಅಂತ ನಾವು ಹೇಳುವುದು ಹೇಗೆ? ಅವರ ದುಡ್ಡು, ಅವರ ಶಕ್ತಿ ಅವರು ಬೆಳೆ ಬೆಳೆಯಬಾರದೇಕೆ? ಸಿನಿಮಾ ಮಾಡಬಾರದೇಕೆ?
ಪ್ರಶ್ನೆ: ಒಳ್ಳೆಯ ಬೆಳವಣಿಗೆ ಅಂತೀರಾ ?
ಒಳ್ಳೆಯ ಬೆಳವಣಿಗೆ ಅಂತ ಒoಡಿಚಿಟ issue ತೆಗೆದುಕೊಂಡರೆ, ನಾನೊಬ್ಬ ಒoಡಿಚಿಟ Poಟiಛಿe ಆಗುತ್ತೇನೆ. ಅಂದರೆ ಸರಿ ತಪ್ಪು ಎಂದು ನಾವು ಹೇಗೆ ಜeಛಿiಜe ಮಾಡುವುದು? ಒಳ್ಳೆಯ ಸಿನಿಮಾ ಅಂದರೆ ಏನು? ಸಿನಿಮಾವೆಂದರೆ ಏನು ಅಂದಾಗ ಅಸ್ತೆಟಿಕ್ ಸಂಗತಿ ಸಿನಿಮಾ ಎನ್ನುವುದು oಞ. ಆದರೆÀ ಅಸ್ತೆಟಿಕ್ ಎನ್ನುವುದು subರಿeಛಿಣive ಅಲ್ವಾ? ನಮಗೆ ಕೆಂಪು ಇಷ್ಟ, ಎಂದು ಕೆಂಪು ತೋರಿಸಿದರೆ ಇನ್ನೊಬ್ಬ ಬಂದು ತುಂಬಾ ಕೆಂಪು ತೋರಿಸಿದ್ದಾರೆ, ತುಂಬಾ ಗಿioಟeಟಿಛಿe ಅಂತ ಅನಿಸಲ್ವಾ ಎಂದರೆ ನನಗೆ ಬೇಕಾದದ್ದನ್ನೇ ನಾನು ಮಾಡುತ್ತೇನೆ ಎಂಬ ಉತ್ತರ ಬರುತ್ತಲ್ವಾ? ನಾನು ಖeಚಿಟ esಣಚಿಣeನ್ನು ಸಪೋರ್ಟ್ ಮಾಡುತ್ತಿಲ್ಲ, ನನ್ನ ಯಾವ ಫಿಲ್ಮ್ನ್ನೂ ರೀಯಲ್ ಎಸ್ಟೇಟ್ನವರೊಂದಿಗೆ ಮಾಡಿಲ್ಲ. ರೀಯಲ್ ಎಸ್ಟೇಟ್ನವರು ಹೋದರೆ ಫಿಲ್ಮ್ ಇಂಡಸ್ಟ್ರೀ ಹೋಗಲ್ಲ. ಒಬ್ಬ ಗಿರೀಶ್ ಕಾಸರವಳ್ಳಿ, ನಾಗತೀಹಳ್ಳಿ ಚಂದ್ರಶೇಖರ್, ಬಿ.ಸುರೇಶ್ ಉಳಿದಿರುತ್ತಾರೆ. ಇನ್ಯಾರೋ ಉಳಿದಿರುತ್ತಾರೆ. ಯಕ್ಷಗಾನವನ್ನೇ ನೋಡಿ! ಯಕ್ಷಗಾನ ಉಳಿಸಿ ಎಂದು ಒದ್ದಾಡುತ್ತಿದ್ದರು ಕೆಲವರು. ಆದರೆ uಟಣimಚಿಣeಟಥಿ ನೋಡಿ, ಯಾವುದೇ ಒಂದು ಕಲೆಗೆ ಡಿeಟeveಟಿse ಇಲ್ಲದಿದ್ದರೆ ಅದು ಉಳಿಯುವುದಿಲ್ಲ. ಸಿನಿಮಾನೂ ಅಷ್ಟೇ ತಾನೆ? ನಾವು ಸಿನಿಮಾಕ್ಕೇಕೆ ಇxಣಡಿಚಿ ಪ್ರಾಶಸ್ತ್ಯ ಕೊಡ ಬೇಕು? ಔಜಿ ಛಿoಡಿse, ಛಿiಟಿemಚಿಕ್ಕೆ ದುಡ್ಡು ಜಾಸ್ತಿ ಹಾಕುತ್ತಾರೆ. ಈ ತರದ ಸಮಸ್ಯೆಗಳಿಂದ ಸಿನಿಮಾವನ್ನು ಲಬೋಲಬೋ ಎಂದು ಹಿಡಿದುಕೊಳ್ಳುತ್ತೇವೆ. ಸಿನಿಮಾವನ್ನು ಸರಕಾರ ದುಡ್ಡು ಹಾಕಿ ಉಳಿಸುತ್ತದೆ. ಯಾಕೆ ಉಳಿಸಬೇಕು? ಯಾವುದೇ ಇಂಡಸ್ಟ್ರೀ ಆದರೂ ಸರಕಾರ ಏಕೆ ಉಳಿಸಬೇಕು? ಆಹಾರದಂತಹ ಮೂಲಭೂತ ಅಗತ್ಯಗಳಾದರೆ ಸರಿ ಸರಕಾರ ಹಣ ಹಾಕಬೇಕು, ಆದರೆ ಸಿನಿಮಾಕ್ಕೇಕೆ ಹಣ ಹಾಕಬೇಕು? ಅಥವಾ ಅಪರೂಪದ ಕಲೆ, ಕಲಾಪ್ರಕಾರವಾದರೆ ಸರಿ ಸಿನಿಮಾಕ್ಕೆ ಆ ರೀತಿಯ ಯಾವುದೇ ಅನಿವಾರ್ಯತೆ ಇಲ್ಲವಲ್ಲ. ಸಿನಿಮಾ ಉಳಿಸಬಾರದು ಎಂದು ಹೇಳುತ್ತಿಲ್ಲ ನಾನು. ಆದರೆ ಪ್ರತೀ ಕಲೆಯ ಸತ್ವ ಉಳಿಯಲಿಕ್ಕೆ ಅದರ ಓಚಿಣuಡಿಚಿಟ ಠಿಡಿogಡಿessioಟಿ ಇರುತ್ತೆ.
ಪ್ರಶ್ನೆ: ಅಂದರೆ ಉಳಿಯುತ್ತದೆ ಅನ್ನುತ್ತೀರಾ?
ಖಂಡಿತ ಉಳಿಯುತ್ತದೆ. ಮಲಯಾಳಂ ಇಂಡಸ್ಟ್ರಿಯಲ್ಲಿ ಒಂದು ಟೈಮ್ ಇತ್ತು. ಮುಮ್ಮಟ್ಟಿ, ಮೋಹನ್ ಲಾಲ್ರ ಯಾವ ಸಿನಿಮಾಗಳಿಗೂ ಹೋಗುತ್ತಿರಲಿಲ್ಲ. ಆವಾಗ ಒಂದೆರಡು ವರ್ಷ (ಚಿಛಿಣuಚಿಟಟಥಿ ರಿoಞe ಇದು, ಕಾಮಿಡಿಯನ್ ಶ್ರೀನಿವಾಸ ಇದನ್ನು ಝೋಕ್ ಆಗಿ ಹೇಳಿದ್ದರು.) ಒಂದಷ್ಟು ಕಾಲ ಮಲಯಾಳಂ ಇಂಡಸ್ಟ್ರೀ ಉಳಿಸಿದ್ದು ಅಲ್ಜೈಮರ್ಸ್, ಮತ್ತೊಂದಷ್ಟು ಕಾಲ ಶಕಿಲಾ. ಅಂದರೆ ಒಂದು ಕಾಲದಲ್ಲಿ ಮಲಯಾಳಂನಲ್ಲಿ ಬರೇ ಶಕಿಲಾ ಚಿತ್ರಗಳೇ ಬರುತ್ತಿದ್ದವು. ದೇವರ ಸಿನೆಮಾ ಅಂತ ಕರೆಯುತ್ತಿದ್ದರು. 90ರ ದಶಕದಲ್ಲಿ ನಾನು ಡಿಗ್ರಿಗೆ ಹೋಗುತ್ತಿದ್ದ ಅವಧಿಯಲ್ಲಿ ಶಕಿಲಾ ಅಂದರೆ ದೊಡ್ಡ ಫಿನೋಮಿನಾ. ಯಾವ ಮುಮ್ಮಟ್ಟಿನೂ ಇಲ್ಲ, ಯಾರೂ ಇಲ್ಲ. ಮುಮ್ಮಟ್ಟಿಯವರೆಲ್ಲಾ ಇಟಿಣಡಿಥಿ ಆಗಿದ್ದೇ 70ರ ಕೊನೆ ಆರಂಭದ 80ರಲ್ಲಿ. ಆದರೆ 90ರಲ್ಲಿ ಬೇರಾರ ಚಿತ್ರಗಳೂ ಓಡುತ್ತಿರಲಿಲ್ಲ. ಅವಳ ಚಿತ್ರ ವರ್ಷಗಟ್ಟಲೆಯಿಂದಲೇ ನಡೆಯುತ್ತಿತ್ತು. Siಟಿgಟe Sಛಿಡಿeeಟಿ ಥಿಯೇಟರ್ಗಳು ಉಳಿದಿದ್ದೇ ಅವಳಿಂದಾಗಿ. ಆಮೇಲೆ ಅದೂ ಹೋಯಿತು. ಪುನಃ ಬೇರೆ ತರಹದ ಸಿನಿಮಾಗಳು ಬಂತು. Iಣ’s ಚಿ ಛಿಥಿಛಿಟe ; ನಮ್ಮಲ್ಲೂ ರೀಯಲ್ ಎಸ್ಟೇಟ್ ಬೂಮ್ ಬಂತು, ಠಿಡಿobಚಿbಟಥಿ ಚಿಡಿouಟಿಜ ಮುಂಗಾರು ಮಳೆ ಬಂದಾ ಆಸುಪಾಸಿನಲ್ಲೇ ಆ ತರದ boom ಬಂತು. ಆದರೆ ಇವು ಯಾವುದೂ ಸಾರ್ವಕಾಲಿಕವಲ್ಲ. ನಾವು ಅದಕ್ಕೇನೋ ಹೆದರಿ ಅದಕ್ಕೊಂದು ವಿರೋಧ ಕಟ್ಟುತ್ತೇವೆ ಎಂದೆಲ್ಲಾ ಹೋರಾಡಿದರೆ ಅದು ಬೆಳೆಯುತ್ತದೆ. ನಾವು ನಮ್ಮ ಕೆಲಸ ನಿಷ್ಠೆಯಿಂದ ಮಾಡುತ್ತಿದ್ದರೆ ಠಿಡಿobಚಿbಟಥಿ ಖಂಡಿತ ಚಿಂತಿಸಬೇಕಾದ ಅಗತ್ಯವಿಲ್ಲ ಎಂದು ನನಗನಿಸುತ್ತೆ.
ಪ್ರಶ್ನೆ: ಒ.ಏ. ರಾಘವೇಂದ್ರ ಹೇಳುವಾ ಹಾಗೆ ಕನ್ನಡ ಸಿನಿಮಾ ಂಜಡಿess ಆಗೋದು ಹಳೆ ಮೈಸೂರು ಪ್ರಾಂತ್ಯಕ್ಕೆ ಭಾಷೆ, ಸಂಸ್ಕøತಿ, ಭೌತಿಕತೆಯಲ್ಲಿ. ಒಂದು ಕಡೆ ಇದು ಸಮಗ್ರ ಕರ್ಣಾಟಕವನ್ನು ಪ್ರತಿನಿಧಿಸಲು ಮತ್ತು ಕನ್ನಡ ರಾಷ್ಟ್ರೀಯತೆಯ ರೂಪಕವಾಗಲು ವಿಫಲ ಹೊಂದಿದೆ ಅನ್ಸುತ್ತಾ?
ಮೊದಲನೆಯದಾಗಿ ಓಚಿಣioಟಿಚಿಟism ಅನ್ನೇ ನಂಬೋದಿಲ್ಲ. ಯಾಕೆಂದರೆ ಇಲ್ಲಿ, ಹಳೆ
ಮೈಸೂರು ಪ್ರಾಂತ ಡಿeಠಿಡಿeseಟಿಣ ಮಾಡುವುದಿಲ್ಲ ಎನ್ನುವ ಮೂಲಕ ನಾವು ನಮ್ನನ್ನು ಡಿeಠಿಡಿeseಟಿಣ ಮಾಡುತ್ತಿಲ್ಲ ಎಂಬ ಛಿomಠಿಟಚಿiಟಿಣ ಇದೆ. ಅದರ ಜತೆಗೆ ಓಚಿಣioಟಿಚಿಟism ಅಂತ ಹೇಳುವಂತದ್ದೇ ತಪ್ಪು. ಏಕೆಂದರೆ ಪ್ರತೀ 30 ಕೀ.ಮೀ. ಗೊಂದು ಭಾಷೆ ಬದಲಾಗುತ್ತದೆ. ಕುಂದಾಪುರದವರ ಭಾಷೆ ಮಂಗಳೂರಿನವರಿಗೆ, ಮಂಗಳೂರಿನವರ ಭಾಷೆ ಮಡಿಕೇರಿಯವರಿಗೆ ಅರ್ಥವಾಗಲ್ಲ. ಇದು ತೊಂದರೆ ಅಂತ ಅಲ್ಲ; ಈ ವೈವಿಧ್ಯ ನಮ್ಮಲ್ಲಿರುವಾಗ ರಾಷ್ಟ್ರೀಯತೆ, ಕನ್ನಡ ರಾಷ್ಟ್ರೀಯತೆ ಪ್ರಶ್ನೆ ಕಷ್ಟ ಆಗುತ್ತೆ.
ಈ ವೈವಿಧ್ಯತೆ ಕನ್ನಡ ಸಿನಿಮಾದ ಸೀಮಿತತೆಗೆ ಕಾರಣ ಅಂತ ಅನಿಸಲ್ಲ ನನಗೆ. ಛಿiಟಿemಚಿ ಛಿuಟಣuಡಿe ಇದೆಯಲ್ಲ, ಅದು ಕೂಡಾ ನಮ್ಮಲ್ಲಿ ಜeveಟoಠಿe ಆಗಿರುವುದು ಹೇಗೆ ಎಂದು ನೋಡಬೇಕಲ್ಲ. ಮೊದಲನೆಯದಾಗಿ- ಹಳೆ ಮೈಸೂರು ಕನ್ನಡ ಬರಲಿಕ್ಕೆ ಕಾರಣವೇನು? ಎಂದರೆ iಟಿಜusಣಡಿಥಿ sಣಚಿಡಿಣ ಆಗುವ ಸಂದರ್ಭದಲ್ಲಿ ಅಂದರೆ ಚೆನ್ನೈಗೆ ಹೋಗಿ ನಾವು ಸಿನಿಮಾ ಮಾಡುವ ವೇಳೆಯಲ್ಲಿ ಆ ಭಾಷೆಯವರು ಹೆಚ್ಚು ಅಲ್ಲಿಗೆ ಹೋದರು. ಅಥವಾ ಆ ಃoಡಿಜeಡಿ ಚಿಡಿeಚಿದವರು ತಮಿಳುನಾಡು, ಕರ್ನಾಟಕದ ಗಡಿಭಾಗದವರು ಆ ತರದ ಭಾಷೆ use ಮಾಡಿದರು, ರಾಜ್ಕುಮಾರ್ ಕೂಡಾ use ಮಾಡಿದರು. So ಅದರಿಂದಾಗಿ ಅದೊಂದು ಠಿheಟಿomeಟಿoಟಿ ಆಗಿ ಜeveಟoಠಿ ಆಯಿತು. ಒಂದು ಬಾರಿ ಜeveಟoಠಿ ಆದ ಮೇಲೆ ಹೊಸಬರು ಬಂದರೂ ಅವರು ಹಳಬರಲ್ಲಿ ಕೇಳುತ್ತಿರುತ್ತಾರೆ. ಅಥವಾ ಅವರ ಸಿನಿಮಾಗಳನ್ನು ನೋಡುತ್ತಿರುತ್ತಾರೆ. ಅಂದರೆ ಸಿನಿಮಾ ಭಾಷೆ ಅಂದರೆ ಇದೇ ಎಂದು ರೂಪಿತವಾಗುತ್ತಾ ಹೋಯಿತು. So, ಇದೇ ವಿಷಯದ ಬಗ್ಗೆ ನಾನು ಟಚಿsಣ ಥಿeಚಿಡಿ ಅನಂತನಾಗ್ ಜೊತೆ ಕೆಲಸ ಮಾಡುತ್ತಿದ್ದಾಗ, ಅವಾಗ ಅವರ ಹತ್ತಿರ ಮಾತು ಬಂತು. ಸರ್ ನಿಮ್ಮ ಭಾಷೆ ಒಂಥರಾ ಬೇರೆ ರೀತಿ ಇದೆಯಲ್ಲ, ಇಷ್ಟು ವರ್ಷ ಕನ್ನಡ iಟಿಜusಣಡಿಥಿಯಲ್ಲಿ ಇದ್ದು ಅದ್ಹೇಗೆ ನಿಮ್ಮ ಭಾಷೆ ಬದಲಾಗದೇ ಇದ್ದಿದ್ದು? ಎಂದೆ. ಆವಾಗ ಅವರು ತುಂಬಾ ಚೆನ್ನಾಗಿ ಹೇಳಿದರು. ‘ಅವರು ಮರಾಠಿ ನಾಟಕ ಎಲ್ಲಾ ಮಾಡಿಕೊಂಡು ಬಂದಿದ್ದವರು. (2 ಗಂಟೆ ಹೊತ್ತು ಕೂತು ಮಾತಾಡಲಿಕ್ಕೆ ಸಿಕ್ಕಿದರು. ಆತುರದ ಅವಕಾಶ ಸಿಗುವುದು ಕಡಿಮೆ ಹಾಗಾಗಿ ಸುಮ್ಮನೆ shooಣiಟಿg ಆದ ನಂತರ ಸೈಡ್ಗೆ ಕರೆದುಕೊಂಡು ‘ಮಾತಾಡುವ ಸರ್’ ಅನ್ನುತ್ತಿದ್ದೇವು) ಅವರೂ ಇದನ್ನೇ ಹೇಳಿದರು. 1sಣ ಇಲ್ಲಿಗೆ ಬಂದಾಗ ಅವರಿಗೆ ತುಂಬಾ ಮರಾಠಿ ಚಿಛಿಛಿeಟಿಣ (ಉಚ್ಛಾರಣೆ) ಇತ್ತಂತೆ. ಅವರು ಕೊಂಕಣಿ, ಮರಾಠಿ, bಚಿಛಿಞgಡಿouಟಿಜನಲ್ಲಿ ಬೆಳೆದದ್ದು. ಅವರ ಕನ್ನಡಕ್ಕೆ ತೀರಾ ವಿಚಿತ್ರವಾದ ಉಚ್ಛಾರಣೆ ಇತ್ತು. ಬಂದವರೆಲ್ಲಾ ಚಿಛಿಣiಟಿg ಚೆನ್ನಾಗಿ ಮಾಡುತ್ತೀಯಪ್ಪಾ, ಆದರೆ ಭಾಷೆ ಅಷ್ಟು ಚೆನ್ನಾಗಿಲ್ಲ’ ಎಂದು ಹೇಳುತ್ತಿದ್ದರಂತೆ. ಚಿಛಿಣiಟಿg ನಿಂದಾಗಿ ಅವರಿಗೆ ಡಿoಟe ಸಿಗುತ್ತಾ ಹೋಯಿತು. ಆದರೆ ಅವರು ಹಠಕ್ಕೆ ಉಚ್ಛಾರಣೆಯನ್ನು ಬಿಡಲಿಲ್ಲ. So ನಾನು 1sಣ ಣime ನನ್ನ ಭಾಷೆಯಲ್ಲಿ ಹೇಳಿಬಿಟ್ಟು 2ನೇ ಸಲ ಅವರ ಭಾಷೆಯಲ್ಲಿ ಹೇಳುತ್ತಿದ್ದೆ. So ಅವರಿಗೆ ಅರ್ಥ ಆಗುತ್ತಿದ್ದಿತ್ತು. ನನಗೆ ನನ್ನ ಭಾಷೆ ಉಳಿತಿತ್ತು. ನನ್ನ ನಾನು sಚಿve ಮಾಡಿಕೊಂಡು ಬಂದೆ. ಒಮ್ಮೆ ಚಿಛಿಣiಟಿg ಛಿಟiಛಿಞ ಆದ ಮೇಲೆ ನನ್ನ ಭಾಷೆ ಒಂಥರಾ sಠಿeಛಿiಚಿಟ ಅಂತ ಹೇಳಿ ಅದನ್ನು ಜನ ತೆಗೆದುಕೊಳ್ಳಲಿಕ್ಕೆ ಶುರು ಮಾಡಿಬಿಟ್ಟರು. So ಆ ರೀತಿಯ eಜಿಜಿeಛಿಣ ಮಾಡಿದವರು ನಮ್ಮಲ್ಲಿ ತುಂಬಾ ಕಡಿಮೆ ಇದ್ದಾರೆ. ಕನ್ನಡದವರಿಗೆ ಒಂದು ಚಿಜvಚಿಟಿಣಚಿge ಏನೆಂದರೆ ನಮ್ಮ ಸಿನಿಮಾ ನೋಡುವ ಅಷ್ಟು ಜನಕ್ಕೆ ಅದು ಛಿomಜಿoಡಿಣಚಿbಟe ಟಚಿಟಿguಚಿge. So ಆ ತರದ್ದನ್ನು ಬಿಟ್ಟು ಹೋದರೆ ಕಷ್ಟ ಆಗುತ್ತೆ. Iಟಿಜಿಚಿಛಿಣ ನನಗೆ ಶಿಕಾರಿಯಲ್ಲಿ ದೊಡ್ಡ ಠಿಡಿobಟem ಆಗಿದ್ದು ಅದೇ. ನಾನು ಛಿomಠಿಟeಣe ಮಂಗಳೂರು ಕನ್ನಡ ಉಪಯೋಗಿಸಿದ್ದೆ. ಅದು ಜನಕ್ಕೆ ಅರ್ಥಾನೇ ಆಗಲಿಲ್ಲ, ಛಿoಟಿಜಿuse ಆಯಿತು. ಮಂಗಳೂರಿನವರು, ಕುಂದಾಪುರದವರು ಕೂಡಾ ಸಿನಿಮಾ ಅಂತ ನೋಡಿದರೆ ಅದು ಮೈಸೂರು ಕನ್ನಡ ಆದರೂ ಕೂಡಾ, ಚಿಡಿಣ oಜಿ ಛಿiಟಿemಚಿ ನೆಲೆಯಲ್ಲಿ ಭಾಷೆ ಅಂತಂದರೆ ಇದು oಞ. ಆವಾಗ ಯಾವ ಕನ್ನಡವು ತೊಂದರೆಯಾಗಲ್ಲ.
ಪ್ರಶ್ನೆ: ಇಡೀ ಭಾರತೀಯ ಸಮಕಾಲೀನ ಸಂದರ್ಭದಲ್ಲಿ ಮರಾಠೀ ಮತ್ತು ತಮಿಳು ಚಿತ್ರ ಜಗತ್ತಿನಲ್ಲಿ ಹೊಸ ರೀತಿಯ ಸಂಚಲನಗಳು ಮೂಡುತ್ತಿವೆ. ಅವುಗಳ ಲಕ್ಷಣಗಳು ಮುಖ್ಯವಾಗಿ;
1)ಊeಡಿoism ನ್ನು ಅದರಲ್ಲೂ ವಿಶೇಷವಾಗಿ ನಗರ ಕೇಂದ್ರಿತ, ಂಟಿgಡಿಥಿ ಥಿouಟಿg mಚಿಟಿ ಅಥವಾ ಛಿosmoಠಿoಟiಣಚಿಟಿ ನಗರ ನೆಲೆಯ ನಾಯಕನ ಸಂಪ್ರದಾಯದ ಮುರಿತ
2)ಗ್ರಾಮ- ವಸ್ತು, ವಿಷಯಗಳು ಮುನ್ನೆಲೆಗೆ ಬಂದಿರೋದು
3)So ಛಿಚಿಟಟeಜ ‘ದೇಸಿ’ ಅನ್ನುವ ಸೈದ್ಧಾಂತಿಕ ನೆಲೆಗೆ ಹತ್ತಿರವಾಗುವ ಅಂಶಗಳು
4)ಗ್ರಾಮ ವಿಪ್ಲವಗಳು-ಹಳೆಯ ಚದುರಿದ ಚಿತ್ರಗಳು, ಹಳ್ಳಿಯಲ್ಲೂ ಕೋಮುವಾದ, ಜಾಗತೀಕರಣ ಪ್ರಭಾವಿಸುವ ಗಾಢ ಅನುಭವಗಳು ಇತ್ಯಾದಿ.
5)ಮುರಿಯುತ್ತಿರುವ ಹಳ್ಳಿಯ ಸಾವಯವ ಸಂಬಂಧಗಳು
6)ರೈತರ ಆತ್ಮಹತ್ಯೆ ಇತ್ಯಾದಿUಳು- ಇವುಗಳ ಬಗ್ಗೆ ನೀವೇನು ಹೇಳುತ್ತೀರಿ?
ನೀವು ಹೇಳಿರುವ ಪಟ್ಟಿಯ ಕೆಲ ವಿಷಯಗಳನ್ನು ನಾನು ಒಪ್ಪುವುದಿಲ್ಲ. ಅದೊಂದು Iಟಿಜiಚಿಟಿ ಸಿನೆಮಾದ ವಿಷಯದ ಕುರಿತು ಅಲ್ಲ. ಆ ಮಾದರಿಗಳನ್ನು ನಾನು ಒಪ್ಪುತ್ತೇನೆ. ತುಂಬಾ ನಂಬಿದ್ದೇನೆ. ಮುಖ್ಯವಾಗಿ Soಟಿg iಟಿsಣಚಿಟಿಛಿe ಅದನ್ನು ನಂಬುತ್ತೇನೆ, ಒಪ್ಪುತ್ತೇನೆ, ಮತ್ತು ಅದು ಬೇಕು. Posಣ moಜeಡಿಟಿisಣ ನೆಲೆ ಕೂಡಾ ಅಲ್ಲ ಇದು. ರಾಮಾಯಣದ ಕಥೆಯಲ್ಲಿ ಸೀತೆಯನ್ನು ತರಲಿಕ್ಕೆ ಹೋಗುತ್ತಿದ್ದಾಗ, ನಡುವೆ ಸಮುದ್ರದಲ್ಲಿ ಒಂದು ಕೈ ಬರುತ್ತದೆ, ಅಡ್ಡ ಆಗುತ್ತದೆ, ಅದು ಕಬಂಧÀ ಅಂತ. ಅದು ಕಬಂಧ ಏನು? ಅಂದರೆ ಕಬಂಧ ಏನು ಅದು? Soಟಿg ತರಾನೇ ಅದು? ಃಚಿsiಛಿಚಿಟಟಥಿ soಟಿg ಅಂದರೆ, ಇxಠಿಚಿಟಿsioಟಿ oಜಿ emoಣioಟಿs. ಅದು ಒಡಿಸ್ಸಿಯಲ್ಲಿ ಇಲ್ಲ, ವಿದೇಶಿ ಠಿಚಿಣಣeಡಿಟಿ ಗಳಲ್ಲಿ ಸಿಗದು, ಉeಟಿeಡಿಚಿಟಟಥಿ ಗ್ರೀಕ್ನಲ್ಲಿ ಇಲ್ಲ.
ಪ್ರಶ್ನೆ: ಸಾವಯವವಾದ ಹಾಡುಗಳು ಬರಲಿ, ಆದರೆ ಅಸಂಗತೆ ಮುಖ್ಯವಾಗಿ ಉದಾ: ಪ್ರೇಮ ಶುರುವಾಗುವ ಮೊದಲೇ ಹಾಡುಗಳು ಬರುತ್ತದೆ ಇದಕ್ಕೆ?
ಅಭಾಸಗಳಿರಬಹುದು. ಅದಿಲ್ಲ ಎನ್ನುತ್ತಿಲ್ಲ. ಭಾರತೀಯ ಸಿನಿಮಾಗಳಲ್ಲಿ ಹಾಡು ಎನ್ನುವುದು ಎರಡು ರೀತಿಯಲ್ಲಾಗುತ್ತೆ. 1) ಭಾವದ ಇxಠಿಡಿessioಟಿ ಆಗುತ್ತಾ ಬರುತ್ತದೆ. ಅಂದರೆ ಈಗ heಡಿo- heಡಿoiಟಿ meeಣ ಆದರೂ ಲವ್ ಆಯಿತು ಅಂತ ಹಾಡು ಹಾಕಿದರೆ ಲವ್ ಹೆಂಗೆಂಗೆ ಆಯಿತು ಅಂತ ಹೇಳಿಬಿಟ್ಟು ಮುಂದೆ ಹೋಗಲಿಕ್ಕೆ ಅವಕಾಶ ಕೊಡುತ್ತದೆ. ಲವ್ ಹಿಂಗಿಂಗೆ ಆಯಿತು ಅಂತ ಅರ್ಧ ಗಂಟೆ ತೋರಿಸಬೇಕಾಗಿಲ್ಲ. ಹಾಡು ಹಾಕಿಬಿಟ್ಟರೆ Iಟಿಜiಚಿಟಿ ಂuಜieಟಿಛಿeಗೆ ಗೊತ್ತಾಗಿಬಿಡುತ್ತದೆ. ಲವ್ ಆಯಿತಪ್ಪ ಅವರದ್ದೆಲ್ಲ ಕೆಲಸ ಆಯಿತು. ಅಂತ ಅಪ್ಪ ಬೇಡ ಅನ್ನುತ್ತಾರೋ, ಅಮ್ಮ ಬೇಡ ಅನ್ನುತ್ತಾರೋ ಎಂಬುದನ್ನು ಕಾಯುತ್ತಾರೆ. ಈ ರೀತಿಯ ಕ್ಲೀಶೆಗಳು ಂಟಡಿeಜಥಿ Iಟಿಜiಚಿಟಿ ಂuಜieಟಿಛಿeನ ಮನಸ್ಸಿನಲ್ಲಿ ರೂಪುಗೊಂಡಿರುವ ಕ್ಲೀಶೆಗಳು. ಈ ಸಮಸ್ಯೆ ಏನು ಎಂದರೆ ಈ ಪಟ್ಟಿ ಬರುವುದು ಹಾಲಿವುಡ್ ಸಿನೆಮಾದ ದÀೃಷ್ಟಿಕೋನದಲ್ಲಿ. ಇದು ಭಾರತೀಯ ಸಿನೆಮಾ ಮಿಮಾಂಸೆ ಅಲ್ಲ. ಅದೊಂದು ಪಾಶ್ಚಿಮಾತ್ಯ ಮೀಮಾಂಸೆ. ಅದರ ಮೂಲಕ ನಮ್ಮನ್ನು ನೋಡುತ್ತಿರುವುದು. ಹಾಗೆ ನೋಡಿದರೆ ನಮ್ಮ ರಾಮಾಯಣ! ಏನಪ್ಪಾ ಅದು? ರಾಮನನ್ನು ಕಾಡಿಗೆ ಕಳಿಸಿದ; ಸೀತೆಯನ್ನು ಎತ್ತಿಕೊಂಡು ಹೋದ ; ಅವನನ್ನು ಹೊಡೆದು ಹಾಕಿ ಸೀತೆಯನ್ನು ತೆಗೆದುಕೊಂಡು ಬಂದ ಇಷ್ಟೇ ತಾನೆ? ರಾಮಾಯಣದ ಕಥೆ. So ಅದಕ್ಕಿಂತ ನಮ್ಮ ಟಿಚಿಡಿಡಿಚಿಣiveಗಳಲ್ಲಿ (Iಟಿಜiಚಿಟಿ ಟಿಚಿಡಿಡಿಚಿಣive ಐiಣeಡಿಚಿಣuಡಿe) ಗಳಲ್ಲಿ ಅದು ರಾಮಾಯಣ ಇರಬಹುದು, ಮಹಾಭಾರತವಿರಬಹುದು) ಇಡೀ ರಾಮಾಯಣವನ್ನು ತೆಗೆದು ಮಹಾಭಾರತದ ಉಪಕಥೆ ಅಂತ ಮಾಡಿಬಿಡುತ್ತಾರೆ. ಅದು ಭಗವದ್ಗೀತೆಗೆ ಹೋಗಿ ಬಿಟ್ಟರೆ, ಪುಟ ಗಟ್ಟಲೆ ಭಗವದ್ಗೀತೆಯನ್ನು ಅವನು ಬೋಧಿಸುತ್ತಾ ಕುಳಿತುಕೊಳ್ಳುತ್ತಾನೆ. ಏನಪ್ಪಾ ನೀನು ಹೇಡಿ ಎಂದು ಅವನಿಗೆ ಹೇಳುವುದನ್ನು ಬಿಟ್ಟು, ನೋಡು ಯುದ್ಧ ಎಂದರೇನು? ಸಂಬಂಧ ಅಂದರೆ ಏನು? ಎಂದು ಹೇಳುವಂತೆ ನಮ್ಮ ಟಿಚಿಡಿಡಿಚಿಣive sಣಡಿuಛಿಣuಡಿe. ಃಚಿsiಛಿಚಿಟಟಥಿ ನಮ್ಮ ಟಿಚಿಡಿಡಿಚಿಣives ಗಳು ಏಕೆ Imಠಿ ಆಗುತ್ತಿವೆಂದರೆ ಅಲ್ಲಿ ನಡೆಯುತ್ತಿರುವುದು ಕಥೆ ಅಲ್ಲ ಅಥವಾ ಆದರೆ ಇಲ್ಲಿಯೂ ಕೂಡಾ ಅದೆ ತರಹ ಇದೆ. ಹೊರ ಆವರಣ ಬೇರೆ ಇದೆ. ಅದರÉ ಒಳಗಿನ ಆವರಣ ಬೇರೆ. ಅಂಡರ್ವಲ್ಡ್ ಡಾನ್ ಮತ್ತೆ ಕತ್ತಿ ಹಿಡಿದ ಸಿನಿಮಾದ ಬಗ್ಗೆ ಮಾತನಾಡುತ್ತಿಲ್ಲ. ಯಾವುದೋ ಸೀರಿಯಸ್ ಸಿನಿಮಾದಲ್ಲಿ (ಹಾಡುಗಳು ದೃಶ್ಯಗಳಿರುವ) ಇರುವಂತ ವಿಷಯಗಳು ಅದೇ ಅಲ್ಲವಾ? ಈಗ ಒಂದು ವಿಷಯ ಹೇಳಲಿಕ್ಕೆ ಹೊರಟಿದ್ದೇವೆ. ಅದಕ್ಕೆ ಇವೆಲ್ಲದರ ಆವರಣ ಕೊಡುತ್ತೇವೆ. ಯಾಕೆಂದರೆ ಇದು ನಮಗೆ ಪರಿಚಿತವಾದಂತಹ ವಾತಾವರಣ. ಈಗ ಶಿಕಾರಿಯನ್ನೇ ತೆಗೆದುಕೊಂಡರೆ, ನನ್ನ ಣhoughಣ ಏನೆಂದರೆ ನನಗೆ ಅದರಲ್ಲಿ ಏನೋ ಒಂದಿಷ್ಟು ವಿಷಯಗಳ ಬಗ್ಗೆ ಮಾತನಾಡಬೇಕೆಂದಿದ್ದೆ. ಆದರೆ ಮಾತನಾಡುವಾಗ ನಿಮಗೆ ಗೊತ್ತಿಲ್ಲದೆ ನಿಮ್ಮನ್ನು ಯಾವುದೋ ಒಂದು ಜಾಗಕ್ಕೆ ಕರೆದುಕೊಂಡು ಹೋಗುತ್ತೇವೆ. ಸ್ವ್ವಿಜರ್ಲೆಂಡ್ನಲ್ಲಿ ಕುಳಿತುಕೊಂಡು ಮಾತಾಡಿದರೆ ಅದರೆ ಬಗ್ಗೆ ನಿಮಗೇನು ಗೊತ್ತು ಎನಿಸುತ್ತೆ. ಅದರ ಬದಲು ಕಟ್ಟೆಯಲ್ಲಿ ಕುಳಿತು ಮಾತಾಡಿದರೆ ಕಟ್ಟೆ ಗೊತ್ತು, ನಮಗೆ ಅದು ದಿನಾ ನೋಡುವ ವಿಷಯ, ಮತ್ತೇನು ಅಂಥ ಕೇಳುತ್ತೀರಿ. So ನನಗೆ ವೇಷ ಕಳಚಿ ಬಿಟ್ಟು ಒಳಗಿನ ವೇಷ ನೋಡಲಿಕ್ಕೆ ಪರಿಚಿತ ವೇಷ ಕೊಟ್ಟರೆ ಸುಲಭ ಆಗಿ ಬಿಡುತ್ತೆ. ಇದೂ ಒಳ್ಳೆಯದಂತಲ್ಲ ; ಉeಟಿeಡಿಚಿಟಟಥಿ ಕೆಟ್ಟದ್ದು ಅಲ್ಲ.
ನನ್ನಲ್ಲಿ ರಜನಿಯಂತಹ ಫಿನೋಮಿನಾ ಇದೆ. ಇದೇ ಸಮಯದಲ್ಲಿ ಯರೋಪಿನ (ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಅಲ್ಲಿನ ಸಹಜತೆ ನಮ್ಮಲ್ಲಿ ಇಲ್ಲ ಅನ್ಸಲ್ವಾ? - ನಮ್ಮ ಸಮಸ್ಯೆ ಇರುವುದೇ ಅಲ್ಲಿ. ಬೇರೆ ಜಗತ್ತಿನ ಯಾವ ದೇವತೆಗೆ 8 ಕೈ ಇದೆ? ದೇವರು ಅಸಹಜ ಅನಿಸಲ್ಲ. ಸಿನಿಮಾ ಯಾಕೆ ಅನಿಸಬೇಕು? ರಜನಿಕಾಂತ್ ಅoಡಿಡಿeಛಿಣ. ನಮ್ಮ ಛಿuಟಣuಡಿe ಇರುವುದೇ ಹಾಗೆ. ನಾವಿರುವುದೇ ಹಾಗೆ. ನಾವೇಕೆ Wesಣeಡಿಟಿ ಅದು ಸರಿ. ನಮಗೇಕೆ ಅದು ಸಹಜ ಅನಿಸುತ್ತದೆ. ನಮಗೆ ಃಚಿsiಛಿಚಿಟಟಥಿ ಏನೆಂದ್ರೆ ಕಣ್ಣೀರು ಬರದೇ ಅತ್ತರೆ ಭಾರಿ ಚೆನ್ನಾಗಿದೆ ಅಂತೀವಿ. ನಾವು ಯಾರಾದರೂ ತೀರಿ ಹೋದರೆ ಹೇಗೆ ಅಳುತ್ತೇವೆ? ಗೋಳೋ ಅಂತ ಒಂದು ವಾರ ಅಳುತ್ತೇವೆ. ಅದು ಸಹಜ. ನಮಗೆ ಸಿನಿಮಾದಲ್ಲಿ ಮಾತ್ರ ಅದು ಅಸಹಜ ! ಶ್ರುತಿ ಅಯ್ಯೋ ಅವಳು ಕರವಸ್ತ್ರರಾಣಿ ಅಂತ ತಮಾಷೆ ಮಾಡುತ್ತೀರಿ. ಃuಣ ಣhಚಿಣ is hoತಿ ತಿe ಚಿಡಿe. ನಮ್ಮ ವಸ್ತುಸ್ಥಿತಿ ಹಾಗಿದೆ, ರಾಜಕೀಯ ಹಾಗಿದೆ, ನಮ್ಮ Soಛಿiಚಿಟ ಛಿoಟಿಜiಣioಟಿs ಹಾಗಿದೆ. ಇವತ್ತಿಗೂ ಅಸ್ಪ್ರಶ್ಯತೆ, ಬಾಲ್ಯವಿವಾಹ ಇದೆ. ಸಿಗರೇಟು ಬೀದಿಬೀದಿಯಲ್ಲಿ ಸೇದುತ್ತಾರೆ, ಕುಡಿತಾರೆ, ವೇಶ್ಯಾವಾಟಿಕೆ ಮಾಡುತ್ತಾರೆ. ಸಿನಿಮಾದಲ್ಲಿ ಬಂದರೆ ಅಯ್ಯಯ್ಯೋ ಅದಕ್ಕೆ bಚಿಟಿಟಿeಡಿ ಹಾಕು, ಬೋರ್ಡ್ ಹಾಕು, ಕಟ್ ಮಾಡು, ಸೆನ್ಸಾರ್ ಪ್ರಾಬ್ಲಮ್ ಯಾಕೆ ಈ ರೀತಿಯ ಬ್ರಾಹ್ಮಣಿಕೆ ಅಥವಾ ಮಡಿವಂತಿಕೆ. ಯಾಕೆ ನಾವು ಆರಾಮ ಇರುವುದಿಲ್ಲ. ಮತ್ತೆ Wesಣeಡಿಟಿ ಒoಜeಟ ಸಹಜ ಅಂತ ಯಾಕೆ ಅನಿಸಬೇಕು ನಮಗೆ. ಅದನ್ನು moಜeಟ ಹಾಗೆ ನೋಡಲು ಹೋದರೆ, ‘ಸಿನಿಮಾ’ ಕಲೆ ಮತ್ತು ತಂತ್ರ ನಮ್ಮದಲ್ಲ. ಸಿನೆಮಾ ಯಾರದ್ದೂ ಅಲ್ಲ. ಯಾವುದೇ ಕಲಾಪಗಳು ಯಾರದ್ದೂ ಅಲ್ಲ. ಹಾಗಿರುವಾಗ ನಾವು ಒಗ್ಗಿಸಿಕೊಂಡಿದ್ದೇವಲ್ಲ ಸಿನಿಮಾವನ್ನು. ಸಿನೆಮಾವನ್ನೇ ತಿರಸ್ಕಾರ ಮಾಡಲಾಗದು. ನಾನು ಹೇಳುವುದು ಈ ಮನೋಭಾವ ಬಿಟ್ಟು ಈ ರೀತಿಯ ಲಕ್ಷಣಗಳ ಬಗ್ಗೆ. ಇದೊಂದು ಕ್ರಮ. ನನ್ನ ರ್ಯಾಶನಲ್ ಅದು. ನಾವ್ಯಾಕೆ ಪಾಶ್ಚ್ಚಿಮಾತ್ಯ ದಿಕ್ಕಿನ ಕಡೆ ನೋಡುತ್ತೇವೆ? ಯಾಕೆ ಅದರಂತೆ ಸಿನೆಮಾ ಮಾಡಬೇಕೆಂದು ಒದ್ದಾಡುತ್ತೇವೆ? ಈಗಿನ ಈ ಬಾಲಿವುಡ್ ನೋಡಿ, ಅಥವಾ ಹಿಂದಿ ಫಿಲ್ಮ್ ಇಂಡಸ್ಟ್ರೀ ನೋಡಿ. ಅಲ್ಲಿ ದೊಡ್ಡ ತೊಂದರೆ ಅಂದರೆ; ಖಿeಛಿhiಟಿiಛಿಚಿಟಟಥಿ ಎಷ್ಟು sಟeeಞ ಮಾಡಿ ಬಿಡುತ್ತಾರೆ ಸಿನೆಮಾಗಳನ್ನು. ನಿಮಗೆ ಹಾಲಿವುಡ್ ಸಿನೆಮಾ ನೋಡಿದ್ದಂತಾಗುತ್ತದೆ. So ನೀವು ರೂ.150 ಕೊಟ್ಟು ಯಾವುದೋ ಃಚಿse ಅಂತ ಸಿನೆಮಾ ನೋಡಬಹುದು. ಅದೇ ರೂ.150 ಕೊಟ್ಟು ಒissioಟಿ Imಠಿossibಟe ಅನ್ನು ನೋಡಬಹುದು. ಯಾಕೆ ಅದನ್ನೇ ನೋಡುತ್ತೇವೆ ನಾವು? So ಹಂಗಂದ್ರೆ ಸಿನೆಮಾದಲ್ಲಿ ಇನ್ನು ನಾವು ಒಗ್ಗಿಸಿಕೊಂಡದ್ದು ಏನು ಬಂತು? ಒಂದು ಗಿರೀಶ್ ಕಾಸರವಳ್ಳಿ ಒಂದು ಸತ್ಯಜಿತ್ರೇ, ಒಂದು ಮಣಿಕೌಲ್ ಸಿಗೋದಿಲ್ವಾ ನಿಮಗೆ? ಹಂಗಿದ್ರೆ ಮಣಿಕೌಲ್ ತಪ್ಪಾ? ಗಿರೀಶ್ ಕಾಸರವಳ್ಳಿ ಅಪ್ರಸ್ತುತವೇ? ಎರಡೂ ಬೇರೆ - ಬೇರೆ ಪ್ರಭೇದ ಮತ್ತು ಅವುಗಳ ನೆಲೆಯಲ್ಲಿ ತುಂಬಾ ಶಕ್ತವಾದ ಪ್ರಯೋಗ ಎನ್ನುವುದು ಖಂಡಿತ. ಅಂತಹ ಸಿನಿಮಾಗಳನ್ನು ಮಾಡಬೇಕು. ಅದು ಒಳ್ಳೆಯದು ಕೂಡಾ. ನಾನು ಹೇಳುವುದು ಅದನ್ನೊಂದು ಖಿooಟ ಆಗಿ ಬಳಸಬಹುದು ಅಂತ.
ಪ್ರಶ್ನೆ: ಈ ಸಹಜವಾದ ಸಂಗತಿಗಳು ಅಥವಾ ಪಾತ್ರಗಳ ಠಿsಥಿಛಿhoಟogಥಿ ಅಥವಾ ಬೇರೆ ನಾಲ್ಕೈದು ಅಂಶಗಳನ್ನು ಹೇಳಿದ್ದೇನೆ............ ಹಂಗೆ ನೋಡಲಿಕ್ಕೆ ಹೋದರೆ ಎಲ್ಲರೂ ಕೂಡ ಹಿರಿಯರ ಹೆಗಲಮೇಲೆ ನಿಂತು ಬೆಳೆಯುವುದು. ನಾವು ಪಶ್ಚಿಮ ತೆಗೆದುಕೊಳ್ಳುತ್ತೀವಿ ಈಚೆಯಿಂದ, ಎಲ್ಲ ಕಡೆಯಿಂದ ತೆಗೆದುಕೊಳ್ಳುತ್ತೇವೆ, ಇಂತಹ ಸಂದರ್ಭದಲ್ಲಿ?
So, ಚಿgಚಿiಟಿ ಏನಂದರೆ ನಾವು ಒಂದು ಸಿನಿಮಾವನ್ನು ಇನ್ನೊಂದು Iಟಿಜiಚಿಟಿ ಅiಟಿemಚಿ ವನ್ನು ವೆಸ್ಟರ್ನ್ ಸಿನೆಮಾ ಅಥವಾ ಹಾಲಿವುಡ್ ಸಿನೆಮಾಗಳೊಂದಿಗೆ ಛಿomಠಿಚಿಡಿe ಮಾಡುತ್ತಿದ್ದೇವೆ. ಆದರೆ ವಿಷಯ ಏನೆಂದರೆ ಯಾವುದೇ - ಹಾಲಿವುಡ್ ಅಥವಾ ಯುರೋಪಿಯನ್ ಸಿನೆಮಾ ಇರಬಹುದು – ಅವುಗಳು ಬೆಳೆದು ಬಂದಿರುವುದು ಅವರ ಟಿಚಿಡಿಡಿಚಿಣive sಣಡಿuಛಿಣuಡಿeನ ಮೇಲೆ. ಅವರಲ್ಲಿನ ಕಥೆಗಳು – ಯುರೋಪಿನ ಸಣ್ಣಕತೆ, ನೀತಿ ಕಥೆಗಳನ್ನು ನೋಡಿ. ಅವುಗಳಿಗೂ ನಮ್ಮ ನೀತಿಕತೆಗೂ ತುಂಬಾ ವ್ಯತ್ಯಾಸಗಳಿರುತ್ತದೆ. ಅವುಗಳು use ಮಾಡುವ ಒoಡಿಚಿಟiಣಥಿ ಇರಬಹುದು. ಅಂದರೆ ನಾವಿಲ್ಲಿ ಕಪ್ಪುಭೂತ ಎಂದರೆ ಅವರು ಬಿಳಿ ಭೂತ, ನಾವಿಲ್ಲಿ 8 ಕೈ ಇರುವ ದೇವತೆ ಬಂದ ಅಂದರೆ ಅಲ್ಲಿ ಜೀನ್ಸ್ ಪ್ಯಾಂಟ್ ಹಾಕೊಂಡು ದೇವತೆ ಬಂದ ಎಂದು ಹೇಳಬಹುದು. ಆ ತರಹದ ಅವರು ಬೆಳೆದು ಬಂದ ಟಿಚಿಡಿಡಿಚಿಣive sಣಡಿuಛಿಣuಡಿe ಮತ್ತು ಭೌತಿಕ ವಾತಾವರಣ ಬೇರೆ, ನಮ್ಮದೇ ಬೇರೆ. So ನಮ್ಮಲ್ಲಿ ಮಾಡಿದ ಮೊದಲ ಸಿನೆಮಾದಿಂದ ನಾವು ನಮ್ಮ ಟಿಚಿಡಿಡಿಚಿಣive sಣಡಿuಛಿಣuಡಿe ಬದಲಾಗದ ಹಾಗೇ ಬೆಳೆದಿದ್ದೇವೆ. ಈ ಸಂದರ್ಭದಲ್ಲಿ (100 ವರ್ಷ ಆದ ನಂತರ) ನಾವು ಅದರಂತೆ ಇರಬೇಕಲ್ಲ, ಅಂತ ಹೇಳಿದರೆ ತುಂಬಾ ತಪ್ಪು ಅನಿಸುತ್ತೆ. ನಾವು ನಮ್ಮ ನೆಲಕ್ಕೆ ಎಷ್ಟು ಇಷ್ಟವಾಗಿದ್ದೇವೆ ಎಂದು ನೋಡುವ ನೆಲೆ ಛಿoಡಿಡಿeಛಿಣ. ತಪ್ಪಾಗಿದ್ದರೆ ತಿದ್ದುಕೊಳ್ಳೋಣ ಮುಂದೆ ಯಾವ ಕಡೆ ಹೋಗಬೇಕಂತ, ಇದ್ದೇವೋ ಹೋಗೋಣ ಆ ಕಡೆಗೆ. ಆದರೆ ನಮ್ಮ ಹೋಗುವ ಗುರಿ ಯಾವುದೋ ಪಾಶ್ಚಿಮಾತ್ಯ ಸಿನೆಮಾ ಆಗಬಾರದು ; ಯಾಕೆಂದರೆ ಅವರು ಮುಂದೆ ಹೋಗುತ್ತಾ ಇದ್ದಾರೆ.
ಪ್ರಶ್ನೆ: ಖಿoಣಚಿಟಟಥಿ Weಡಿsಣeಡಿಟಿ ಮಾದರಿಯೇ ಬೇಕಂತ ಹೇಳುವುದಿಲ್ಲ. ಆದರೆ ಕೆಲವು ಅಸಂದಿಗ್ಧಗಳ ಬಗ್ಗೆ. ಮುಖ್ಯವಾಗಿ ಪಾತ್ರಗಳಲ್ಲಿ ಬದಲಾವಣೆ, ಅವುಗಳ ಮನಸ್ಸಿನ ಬದಲಾವಣೆ ಇಲ್ಲದಿರುವುದರ ಬಗ್ಗೆ...........?
ರಾಮನಲ್ಲಿ ಏನು ಬದಲಾವಣೆ ಇದೆ. ರಾಮನೂ ಒಬ್ಬ ನಾಯಕ ಅಂತ ತೆಗೆದುಕೊಂಡರೆ ಅವನಿಗೆ ಏನಾಗುತ್ತದೆ. ಅವನು ಕೊನೆಗೂ ಹೋಗಿ ರಾವಣನನ್ನು ಕೊಲ್ಲಬೇಕೆಂದಿರುತ್ತದೆ. ಕೊಲ್ಲುತ್ತಾನೆ. ಅಲ್ಲ ಅದನ್ನು ಮೀರಿದ ಒಂದು ಗಿಚಿಟue Imಠಿoಡಿಣಚಿಟಿಣ ಆಗುತ್ತಾ ಹೋಗುತ್ತದೆÉ. ಈ ಕ್ರಮದಿಂದ ನಮ್ಮ ಟಿಚಿಡಿಡಿಚಿಣive sಣಡಿuಛಿಣuಡಿeಗಳು ಛಿhಚಿಟಿge ಆಗದಿರುವುದು ಕಂಡು ಬರುತ್ತದೆ. ಅದು ಸಿನಿಮಾ ಆಗಿರಬಹುದು, ನಾಟಕ ಇರಬಹುದು. ನಮ್ಮದು ಭಿನ್ನ ಆಗಿರುವುದು ಕಂಡುಬರುತ್ತದೆ. ನೀವು ನಾಟಕವನ್ನು ಕೂಡಾ ನೋಡಿ, ಆ ರೀತಿಯ ನಾಟಕಗಳಿಲ್ಲ. ನಮ್ಮಲ್ಲಿ ಕಾದಂಬರಿಗಳನ್ನು ನೋಡಿ, ನಮ್ಮಲ್ಲೂ ಪಾಶ್ಚಿಮಾತ್ಯ ಕಾದಂಬರಿಗಳಂತಿಲ್ಲ. ಒಂದು ‘ಮಲೆಗಳಲ್ಲಿ ಮದುಮಗಳು’ ಅಂತಹ ಕಾದಂಬರಿ ಅಲ್ಲಿ ಹೊರಬರುವುದು ಕಷ್ಟ. ಅವರದ್ದು ಅದ್ಭುತ ಕೃತಿಗಳಿದೆ. ಆದರೆ Iಟಿಜiಚಿಟಿ ಚಿuಣhoಡಿs ಯಾಕೆ ಪಾಶ್ಚಿಮಾತ್ಯ ಕಥನ ಕ್ರಮದ ತರಹ ಬರೆಯುವುದಿಲ್ಲ ಎನ್ನುವುದಕ್ಕೆ ಇದು ಡಿeಚಿsoಟಿ ಆಗುತ್ತÀಂತ ನನ್ನ ಅನಿಸಿಕೆ. ಕಾದಂಬರಿ ಬಗ್ಗೆ ನಾನು ಜಾಸ್ತಿ ಹೇಳಲಾರೆ. ನನಗೆ ಕಾದಂಬರಿ ಬಗ್ಗೆ ಜಾಸ್ತಿ ಗೊತ್ತಿಲ್ಲ. ಆದರೆ ಸಿನೆಮಾದಲ್ಲಿ ನನಗನಿಸುತ್ತದೆ. ನಮ್ಮ ಟಿಚಿಡಿಡಿಚಿಣives sಣಡಿuಛಿಣuಡಿe ಬೇರೆ, ನಮ್ಮ ಜನ ನೋಡುವ ಕ್ರಮವೇ ಬೇರೆ. ನಮ್ಮಲ್ಲಿ 3 ಗಂಟೆಯ ಫಿಲ್ಮ್ಗಳಿರುತ್ತವೆ. ಹಾಲಿವುಡ್ನಲ್ಲಿ ಎಲ್ಲವೂ ಒಂದೂವರೆ ಗಂಟೆ ಸಿನೆಮಾ ಇರುತ್ತದೆ, ಯಾಕೆ? ನಮಗೆ ರಾತ್ರಿಯಿಡೀ ಕುಳಿತುಕೊಂಡು ನೋಡುವ ಅಭ್ಯಾಸ ಇದೆ. ಈ ಪಟ್ಟಿಯನ್ನು ನಾವು ಛಿoಟಿsieve ಮಾಡುವುದೇ ತಪ್ಪು ಎನ್ನುವುದು ನನ್ನ ಅನಿಸಿಕೆ.
ಪ್ರಶ್ನೆ: ನಾಟಕದಲ್ಲೂ ಕೂಡಾ ಸಾಕಷ್ಟು ಬದಲಾವಣೆ ಇದೆ, ಒಂದೇ ರೀತಿಯಾಗಿಲ್ಲ. ಸಾಕಷ್ಟು ಬದಲಾವಣೆ ಇದೆ. ಭಾರತೀಯ ಮನಸ್ಸು, ಭಾರತೀಯ ರಂಗದ ಮನಸ್ಸು ಅಂತ ಏನ್ ಮಾದರಿ ಇದೆ. ಅದಕ್ಕಿಂತ ಜiಜಿಜಿeಡಿeಟಿಣ ಆದ ಮಾದರಿ, ಅಲ್ಲಿಂದ ತುಸು ಹೊರ ಸರಿದ ಮಾದರಿ ಇದೆ. ಅದನ್ನು ಒಪ್ಪುತ್ತಾರೆ. ಅದಕ್ಕೂ ಒಳ್ಳೆಯ ಪ್ರತಿಕ್ರಿಯೆ ಇದೆ. ಅಲ್ಲಿ ಕೂಡಾ ನೀವು ಹೇಳಿದಂತೆ ಸಂಬಂಧಗಳನ್ನು ವ್ಯಕ್ತಪಡಿಸಬಹುದು. ಒಬ್ಬ ನಿರ್ದೇಶಕ, ಬರಹಗಾರ ಅಥವಾ ನಾಟಕಕಾರ ಹೇಳಲಿಕ್ಕೆ ಹೊರಡುವುದು ಇದನ್ನೇ. ಇಲ್ಲಿ ಕೂಡಾ ಅದೇ ರೀತಿಯ ಪರಿಕ್ರಮಗಳನ್ನು ಬೆಳೆಸಬಹುದೇನೋ ! ನೀವು ಹೇಳಿದ ರಾಮಾಯಣದ ಕಥೆ ಮತ್ತು ಕಥನ ಕ್ರಮ ಕೂಡಾ ಒಂದೇ ಅಲ್ಲ ಬದಲಿಗೆ ಬಹು ಮತ್ತು ವೈವಿಧ್ಯ. ಹೀಗೆ ಭಾರತೀಯ ಮನಸ್ಸು, ಭಾರತ, ಸಾಹಿತ್ಯ, ನಾಟಕ, ಸಿನಿಮಾ ಕೂಡಾ ಹೀಗೆ ಎಂದು ನನ್ನ ಅಭಿಪ್ರಾಯ. ಇದಕ್ಕೆ ಏನು ಹೇಳುತ್ತೀರಿ?
ರಾಮ ವಿವಿಧ ರಾಮಾಯಣಗಳಲ್ಲಿ ಬೇರೆ ಬೇರೆಯಾಗಿರಬಹುದು. ಆದರೆ ಒಂದು ರಾಮಾಯಣ ಪುಸ್ತಕ ತೆಗೆದುಕೊಂಡರೆ ರಾಮ (ಹೀರೋ) ಒಂದೇ ರೀತಿ ಇರುತ್ತಾನೆ. ಹಾಗೆ ಸಿನಿಮಾದಲ್ಲಿ ಇನ್ನೊಂದು ಸಿನಿಮಾಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಿರುತ್ತದೆ. ಮತ್ತು ಫಿಲ್ಮ್ ಕೊನೆಯವರೆಗೂ ಹಾಗೇ ಇರುತ್ತಾನೆ. ಕನ್ನಡದಲ್ಲಿ ಈ ರೀತಿ ಕ್ರಮವೇ ಇಲ್ಲ. ಕನ್ನಡದಲ್ಲಿ ನಾಯಕ, ನಾಯಕಿ ಗಾಂಧೀನಗರ ಕೇಂದ್ರಿತ, ಹಾಡುಗಳಲ್ಲಿ ಒಂದಿಷ್ಟು ಹಳ್ಳಿಗಳು ಬರುತ್ತವೆ. ಹೆಚ್ಚಿನ ಸಾಧ್ಯತೆಗಳಲ್ಲಿ ಹೆಚ್ಚಿನ ಸಾಧ್ಯತೆಗಳಿಲ್ಲ. Iಣ’s ಚಿ ಛಿಥಿಛಿಟe ಚಿgಚಿiಟಿ ಅದಕ್ಕೆ ಬೇಜಾರು ಮಾಡಬೇಕಾದ ಅಗತ್ಯ ಇಲ್ಲ. ಆದರೆ ನಮ್ಮ -ನಮ್ಮ ಕೆಲಸಗಳನ್ನು ಮಾಡುತ್ತಾ ಇರಬೇಕು. ಧ್ಯೇಯ ನಿಷ್ಠರಾಗಿ ಇರಬೇಕು. ನೀವೇ ಹೇಳಿದ ಎಲ್ಲದಕ್ಕೂ ಉದ್ದೇಶಪೂರ್ವಕ ಅಲ್ಲ. ಮರಾಠವಾಡಾದಲ್ಲಿ ಚಿಟeಡಿಣ ಆಗಿದ್ದಾರೆ ಎನ್ನುವ ಕಾರಣಕ್ಕೆ ಅಲ್ಲ. ಚಿಛಿಣuಚಿಟಥಿ ಅದಕ್ಕೆ soಛಿio- ಠಿoಟiಣiಛಿಚಿಟ ಕಾರಣಗಳಿವೆ. ಆ ತರದ ಸಿನಿಮಾಗಳು ಬರಲು ಮರಾಠಿಯಲ್ಲಿ ನನಗೆ ತುಂಬಾ ಗೊತ್ತಿದೆ, ಮರಾಠಿಯಲ್ಲಿ ಅಷ್ಟು ಮಾಡುತ್ತಿರುವವರು ನನ್ನ seಟಿioಡಿಗಳು ಎuಟಿioಡಿ ಇತ್ಯಾದಿಗಳೇ. Iಟಿsಣiಣuಣe ಕೂಡಾ, ಅಂದರೆ ಈಖಿII ಕೂಡಾ ಈ ನೆಲೆಯಲ್ಲಿ ಸಾಕಷ್ಟು ಯೋಗದಾನ ನೀಡಿದೆ. Iಟಿಜಿಚಿಛಿಣ ಮರಾಠಿ ಸಿನಿಮಾದ ಬೆಳವಣಿಗೆಗೆÀ ಈಖಿII ಪ್ರಬಲ ಕಾರಣ ಆಯಿತು. ಹೆಚ್ಚಿನ ಮರಾಠೀ ಸುಮಾರು ಜನರಿಗೆ ಈಖಿIIನಲ್ಲಿ ಇಟಿಣಡಿಥಿ ಸಿಗುತ್ತಾ ಹೋಯಿತು. ಒಚಿಥಿ be ಒಂದು Poಟiಛಿಥಿ ಆಗಿ ಮಾಡಿದರೋ ಏನೋ ಗೊತ್ತಿಲ್ಲ. ಒಂದಷ್ಟು ಜನ ಮರಾಠಿ ಸಿನೆಮಾ ಮೇಕರ್ಗಳು ಈಖಿII ಯಿಂದ ಬಂದರು. ಒಟ್ಟಿಗೆ ಸಿನೆಮಾ ಶುರು ಮಾಡಿದರು. ಈಗ ‘ಅಯ್ಯಾ’ ಅಂತ ಒಂದು ಬಂತಲ್ಲ. ಅದು ನನಗಿಂತ 3 ವರ್ಷ Seಟಿioಡಿ ಮಾಡಿದ ಸಿನಿಮಾ. ಅವನ ಕ್ಲಾಸ್ಮೇಟ್ ನನ್ನ ಒಳ್ಳೆಯ ಗೆಳೆಯ. ಆ ತರಹ ಅಂದರೆ Iಣ’s ಚಿ veಡಿಥಿ ಛಿಟose gಡಿouಟಿಜ, mಚಿಞiಟಿg sಚಿme ಞiಟಿಜ oಜಿ ಣhiಟಿgs, some ಣhiಟಿgs ಟiಞe ತಿhiಛಿh is ಠಿಚಿssioಟಿಚಿಣe. ಅವರಷ್ಟು ಜನ ಒಂದೇ bಚಿಛಿಞgಡಿouಟಿಜ ನಿಂದ ಬಂದವರು. ಹಾಗಾಗಿ ಒಂದೇ ತರಹದ ಸಿನೆಮಾಗಳನ್ನು ಮಾಡಿದರು. Iಣ’s beಛಿome ಚಿ movemeಟಿಣ ouಣ ಣogeಣheಡಿ.
ತಮಿಳಿನಲ್ಲಿ ಹೊಸ ಚಲನೆ ಬಗ್ಗೆ ನನಗೆ ಗೊತ್ತಿಲ್ಲ. ಯಾಕೆಂದರೆ ಒಚಿಞeಡಿs ಗಳ ಬಗ್ಗೆ ಗೊತ್ತೇ ಇಲ್ಲ. ಆದರೆ ತಮಿಳಿನಲ್ಲಿ ಕೂಡಾ ತೀರಾ ಕ್ಲೀನ್ ಆಗಿ ಕಾಣುವುದು ಏನೆಂದರೆ 1990ರ ನಂತರ ಅಲ್ಲೊಂದು Sಣಡಿiಞe ಆಯಿತು. ಅದರ ನಂತರ ಒಂದು ಛಿಟeಚಿಟಿ shiಜಿಣ ಕಂಡಿತು. ಹೀರೋಗಳು ಕಾಟ ಕೊಡುತ್ತಾರಪ್ಪ. ಹೀರೋಗಳು ಬೇಡ. ಯಾರೋ ಒಬ್ಬನನ್ನು ಇಟ್ಟುಕೊಂಡುಬಿಟ್ಟು, ಆ ಹೀರೋಗಳಿಗೆ ಕೊಡುವ ಸಂಭಾವನೆಯಲ್ಲಿ ನಾನು ಎರಡು ಸಿನೆಮಾ ಮುಗಿಸುತ್ತೇನೆ. ಈ ತರಹದ ಒಂದು Shoಡಿಣ shiಜಿಣ ಕಂಡಿತು. ಈವಾಗ ಮಲಯಾಳಂನಲ್ಲಿ ಇದು ಕಾಣುತ್ತಿದೆ. ಹೀರೋ ಬೇಡವೇ ಬೇಡ, ಕಾಮಿಡಿಯನ್ ತೆಗೆದುಕೊಂಡು ಹೀರೋ ಮಾಡಿ ಫಿಲ್ಮ್ ಮಾಡಿ ಬಿಡುತ್ತೇನೆ ಎನ್ನುವ ಈ ತರದ ಒಂದು shiಜಿಣ ಕಾಣುತ್ತಿದೆ. ಅಲ್ಲಿ ಯಾರೋ ಛಿomeಜiಚಿಟಿ, ಜiಡಿeಛಿಣoಡಿsಗಳನ್ನು ಂಛಿಣ ಮಾಡಿಸಿಬಿಟ್ಟು ಸಿನಿಮಾ ಮಾಡಿಸಿದರು. ಹೀರೋ ಅಂದರೆÉ ಮದುವೆಯಾಗದಿರುವ 50 ವರ್ಷದ ಗಂಡಸು. ಈ ರೀತಿಯ ವಿಭಿನ್ನ ಛಿhಚಿಡಿeಛಿಣeಡಿ ಮಾಡಿ ಹೀರೋ ಆಗಿಬಿಟ್ಟಿದ್ದಾರೆ. ಈ ರೀತಿಯ shiಜಿಣ ನಮ್ಮಲ್ಲೂ ಬರುತ್ತದೆ. ಈಗಾಗಲೇ ನಮ್ಮ ಂಛಿಣoಡಿಗಳ Pಚಿಥಿmeಟಿಣ ಇರಬಹುದು, ಖಿಗಿ ಡಿighಣs ಛಿoಟಿಜiಣioಟಿ, ಡಿeಚಿಟ ಇsಣಚಿಣeನ ಠಿಡಿessuಡಿeಗಳಿರಬಹುದು – ಇವೆಲ್ಲಾ ಂಛಿಣuಚಿಟಟಥಿ ಣuಡಿಟಿ ಟiಞe ತಿheeಟs. ಅಂದರೆ ಹೊಸ ಚಕ್ರ, ಕಾಲ ಬಂದೇ ಬರುತ್ತೆ, ಬರಲೇಬೇಕು ಮತ್ತೆ. ಇಡೀ ಭಾರತದಲ್ಲಿ ಸಮಾನಾಂತರವಾಗಿ ಬರುತ್ತಿರುವುದು ಕನ್ನಡ ಇಂಡಸ್ಟ್ರೀಯವರೇ. ಇxಚಿಛಿಣಟಥಿ 1sಣ ಡಬ್ಬಿಂಗ್ ಮಾಡಿವರು ನಾವೇ.
ಮರಾಠಾ ಇಂಡಸ್ಟ್ರೀಗೆ ದೊಡ್ಡ ಹೆದರಿಕೆ ಎಂದರೆ 3 ಗಂಟೆ ದೂರದಲ್ಲಿ ಬಾಂಬೆ ಇಂಡಸ್ಟ್ರಿ ಇರೋದು. ಕ್ಯಾಮರಾ ಇಟ್ಟು ಫಿಲ್ಮ್ ಮಾಡಲಿಕ್ಕೆ ಬರುತ್ತೆ ಅಂತಿದ್ದರೆ ಬಾಂಬೆ ಇಂಡಸ್ಟ್ರಿ ಎಳೆದುಕೊಂಡು ಬಿಡುತ್ತಿತ್ತು. ಅಲ್ಲಿ ಉಮೇಶ ಕುಲಕರ್ಣಿಯ 2ನೇ ಫಿಲ್ಮನ್ನು ಅಮಿತಾಬ್ ಬಚ್ಚನ್ ಛಿoಡಿಠಿoಡಿಚಿಣioಟಿ ಠಿಡಿoಜuಛಿe ಮಾಡಿದ್ದು, ಆದರೂ ಅವನು ಹಿಂದಿಯಲ್ಲಿ ಮಾಡದೆ, ಮರಾಠಿಯಲ್ಲಿ ಮಾಡಿದ. ಈ ರೀತಿಯ ಒಂದು sಣಡಿಚಿಟಿge ಮನೋಭಾವ ಇರುವಂತಹ ಒಂದಷ್ಟು ಡೈರೆಕ್ಟರ್ಗಳು ಬಂದರು. ಅದು ಒಂದು ರೀತಿಯ ವಿಚಿತ್ರವಾದರೂ ಛಿoಡಿಡಿeಛಿಣ ಣimeನಲ್ಲಿ ಛಿoಡಿಡಿeಛಿಣ ಆಗಿ ಸಿಕ್ಕಿದಂತಹ ಸ್ಥಿತ್ಯಂತರಗಳಾಗಿದ್ದುವು. ಆ ರೀತಿಯ ಜೀವಗುಟುಕು ಬೇಕು. ಆ ತರಹದ್ದು ಇಲ್ಲಿಯೂ ಬರುತ್ತೆ. ಅದು ಖಂಡಿತ ಸಾಧ್ಯ.
ಪ್ರಶ್ನೆ: ಕಾಸರವಳ್ಳಿ ಸಿನಿಮಾ ನಿರ್ಮಾಣ ಮತ್ತು ಪ್ರಶಸ್ತಿ ರಾಜಕಾರಣ ಮತ್ತು ಪ್ರಶಸ್ತಿಗೋಸ್ಕರ ಸಿನಿಮಾ. ಇದಲ್ಲದೆ ಇನ್ನೂ ಕೂಡಾ ಇಟಾಲಿಯನ್ ರಿಯಲಿಸ್ಟಿಕ್ ಮತ್ತು ನಿಯೋರಿಯಲಿಸ್ಟಿಕ್ ಮಾದರಿಯಿಂದ ಅವರು ವಿಚಲಿತರಾಗಿಲ್ಲ. ಇವುಗಳ ಬಗ್ಗೆ ಏನು ಹೇಳುತ್ತೀರಿ?
ನೀವು ಉದಾಹರಣೆ ಕೊಟ್ಟಂತಹ ಕಾಸರವಳ್ಳಿ ಸರ್ ಸಿನೆಮಾಗಳನ್ನ ನಾನು ನೀವು ನೋಡಿದಷ್ಟು ತೀಕ್ಷ್ಣವಾಗಿ ನೋಡುವುದಿಲ್ಲ. ಯಾಕೆಂದರೆ ಅದಕ್ಕೆ ಒಂದಷ್ಟು ಟimiಣಚಿಣioಟಿsಗಳಿವೆ. ಅವರಿಗೆ ಸಾಮಥ್ರ್ಯವಿದೆ. ಅವರು ಮಾಡಿದ್ದಾರೆ ಕೂಡಾ. ‘ಕೂರ್ಮಾವತಾರ” iಣ’s ಚಿ veಡಿಥಿ boಟಜ exಠಿಡಿessioಟಿ, ಒಂದು ಸಿನಿಮಾಟಿಕ್ ಅನುಭವ (ಇxಠಿeಡಿieಟಿಛಿe) ಅದು. ಕೇವಲ ಸಿನಿಮಾಟಿಕ್ exಠಿeಡಿieಟಿಛಿe ಅದು. ಖಿeಛಿhiಟಿiಛಿಚಿಟಟಥಿ iಣ is ಟiಞe ಯುರೋಪಿಯನ್ ಈiಟm. ಆದರೆ ಟimiಣಚಿಣioಟಿನಲ್ಲಿ ಮಾಡಿರುವಂತಹ ಸಿನೆಮಾ ಅದು. ಆದರೆ ಸಾಮಥ್ರ್ಯ ಇರುವಂತಹ ಡೈರೆಕ್ಟರ್ನ್ನು ಆ ತರಹ ನಿರಾಕರಿಸಲು ಆಗುವುದಿಲ್ಲ. ಆದರೆ ನಮಗೆ ನಮ್ಮ ಇಂಡಸ್ಟ್ರೀಯಲ್ಲಿ ಒಂದು ಟimiಣಚಿಣioಟಿs ಇದೆ. ಫಂಡ್ಸ್, ಖಿeಛಿhiಟಿiಛಿಚಿಟ ಚಿಜvಚಿಟಿಛಿemeಟಿಣ, ಇರಬಹುದು. ಆ ಟimiಣಚಿಣioಟಿs ಒಳಗಡೆ ಣhe besಣ ಠಿಡಿoಜuಛಿಣ ಅದು ಮತ್ತು ಅಂಥಹ ಪ್ರಯತ್ನಗಳು ಬರುತ್ತಿದೆ. ಪ್ರಶಸ್ತಿಗಾಗಿ ಸಿನೆಮಾ ಮಾಡುವುದು ಇವೆಲ್ಲ ಇದೆ, ಇಲ್ಲಾ ಅನ್ನಲ್ಲ. ಆದರೆ ಎಲ್ಲಾ ಕಡೆಯೂ ಇರುವಂತಹದಲ್ವಾ ಅದು. ಮರಾಠಿ ಫಿಲ್ಮ್ ಇಂಡಸ್ಟ್ರೀಯಲ್ಲಿ ಮೊದಲ ಫಿಲ್ಮ್ ಛಿಡಿiಣiಛಿಚಿಟಟಥಿ ಚಿಛಿಟಚಿim ಆದರೆ 2ಟಿಜ ಫಿಲ್ಮ್ಗೆ ಹಣ ಕೊಡುತ್ತಾರೆ. ಆದ್ದರಿಂದ ಒಟ್ಟು ಕಷ್ಟಪಟ್ಟು ಒಂದು ಒಳ್ಳೆಯ ಸಿನಿಮಾ ಮಾಡಿದರೆ ಸೆಕೆಂಡ್ ಫಿಲ್ಮ್ ಖಂಡಿತಾ hiಣ. ಈಗ ಅಮಿತಾಬಚ್ಚನ್ ಕಾಪೋರೇಶನ್, ರಿಲಯನ್ಸ್ ಬಿಗ್ಫಿಲ್ಮ್ ಇದೆ. ಆ ರೀತಿಯ ಮುಂಚೈ ಜಗತ್ತಿನೊಂದಿಗೆ ಛಿoಟಿಟಿeಛಿಣ ಆಗುವಂತಹ ಆಶ್ರಯಗಳು ಬಂದರೆ ಕೂಡಾ ಸಾಧ್ಯತೆಗಳು ಆಗಬಹುದೇನೋ? ಗೊತ್ತಿಲ್ಲ. ಯಾಕೆಂದರೆ eveಟಿಣuಚಿಟಟಥಿ ಅದರಲ್ಲೊಂದು ಠಿಚಿಣಣeಡಿಟಿs ಕಾಣಲಿಕ್ಕೆ ಶುರು ಆಗುತ್ತವೆ. ಅಂದರೆ ಅದೊಂದು, ನಾವು ಎಷ್ಟೋ ಬಾರಿ ಪೊಲಿಟಿಷಿಯನ್ಸ್ಗಿಂತ ಸರ್ವಾಧಿಕಾರಿಯೇ beಣಣeಡಿ ಅಂತ ಆ ರೀತಿಯ ಮಾತಿನ ಹಾಗೆ ಆಗಿ ಬಿಡುತ್ತದೆ. ಯಾಕೆಂದರೆ ಅದು ಬಂದ ಮೇಲೆ ಗೊತ್ತಾಗುವುದು ಅದರ ಕಾಟ ಏನು ಅಂತ. ಈವಾಗ ಹಾಲಿವುಡ್ ಸಿನೆಮಾ ನೋಡಿ. ಅಮೇರಿಕಾದಲ್ಲಿ Iಟಿಜeಠಿeಟಿಜeಟಿಛಿe ಸಿನೆಮಾ ನೋಡಿದ್ದೀರಾ? ನಾವು ನೋಡಿರುವುದೆಲ್ಲ bಚಿಟಿಟಿeಡಿ bಚಿseಜ ಅಥವಾ sಣuಜio bಚಿseಜ, sಣuಜio’s ಛಿoಟಿಣಡಿoಟಟeಜ bಥಿ ಣhe ಉoveಡಿಟಿmeಟಿಣ, ಚಿಟಟ ಛಿoಡಿಠಿoಡಿಚಿಣe boಜies ಚಿಛಿಛಿouಟಿಣಡಿoಟಟeಜ bಥಿ ಛಿಚಿಠಿiಣಚಿಟisಣ oಡಿ bಥಿ ಣhe goveಡಿಟಿmeಟಿಣ iಟಿಜusಣಡಿiಚಿಟizeಜ boಜies. ಅಂದರೆ ಕೊನೆಗೆ ನಿಮ್ಮ ಸೃಜನಶೀಲತೆಯನ್ನು ಅವು ಬಂಧಿಸಲೂಬಹುದು.
ಪ್ರಶ್ನೆ: ಅಂದರೆ ಪರೇಶ್ ಮೊಖಾಶಿ ಒಂದು ಮಾತು ಹೇಳುತ್ತಾರೆ, sಛಿಡಿiಜಿಣ ಡಿeಚಿಜಥಿ ಮಾಡಿ ಯಾರೂ ಕೂಡಾ ಹಣ ಹಾಕಲಿಕ್ಕೆ ಮುಂದೆ ಬರಲಿಲ್ಲ. ಕೊನೆಗೆ ಅವರ ಆಸ್ತಿ ಕೂಡಾ ಮಾರಿಬಿಟ್ಟರು ಹರಿಶ್ಚಂದ್ರಾಚಿ ಜಿಚಿಛಿಣoಡಿಥಿ ಸಿನಿಮಾಕ್ಕೆ. ಅಂತ ಸಂದರ್ಭದಲ್ಲಿ ಅಥವಾ ಈ ರೀತಿಯ ಪ್ರಥಮ ಪ್ರಯತ್ನಗಳಲ್ಲಿ ಈ ರೀತಿಯ ಆಶ್ರಯ ಆಗಬಹುದಲ್ಲ. ನಂತರದ ದಿನಗಳಲ್ಲಿ ಅದೇ ಒoಟಿoಠಿoಟಥಿ ಆಗಬಹುದು ಅಂತೀರಾ?
ಅಂದರೆ ನಾವು ಕೊಟ್ಟುಕೊಳ್ಳುವಾಗ ಆ ಒಂದು ಹೆದರಿಕೆ ಕೂಡಾ ಇರುತ್ತದೆ. ಯಾಕೆಂದರೆ ಯಾವುದೇ ಇದರಲ್ಲಿ ಈಆI ಬಗ್ಗೆ ಮಾತಾಡಿದಂತೆ ಇವತ್ತು ಕೊಟ್ಟು ಬಿಡುತ್ತೇವೆ. ನಾವು ಎಷ್ಟು ಒಳ್ಳೆ ಕೆಲಸ ಮಾಡಿದ ಎನ್ನುತ್ತೇವೆ. ಅವನೇ ನಾಳೆ ವಾಪಾಸ್ ಹೊಡೆಯುತ್ತಾನೆ ಎಂಬುದು ನಮಗೆ ಗೊತ್ತಿರುವುದಿಲ್ಲ. ಖಿhಚಿಣ is huge ಜಿiಟಿಚಿಟಿಛಿiಚಿಟ ಛಿommiಣmeಟಿಣ ಅಲ್ಲವಾ? ಃಚಿsiಛಿಚಿಟಟಥಿ ಅದು ಕೂಡಾ ಒಂದು Iಟಿಜusಣಡಿಥಿ ಅಲ್ಲವಾ ! ಆ ಲೆಕ್ಕಕ್ಕೆ ನೋಡಿದರೆ ಭಾರತೀಯ ಸಿನೆಮಾ ಇಷ್ಟು ಗಿibಡಿಚಿಟಿಣ sಥಿsಣemನಲ್ಲಿರಲು ಕಾರಣ ಅಂದರೆ ನಾವು sಣuಜio sಥಿsಣemನಲ್ಲಿಲ್ಲದಿರೋದು. ನೀವು ಅದೇ ಜರ್ಮನಿಯಲ್ಲಿ ನೋಡಿ, ರಿಚರ್ಡ್ ಎಂಬ ನನ್ನ ಜರ್ಮನಿ ಸ್ನೇಹಿತ ಅಲ್ಲಿ ಅವನು ಡೈರೆಕ್ಷನ್ ಕಲಿತಿದ್ದ. ಇಬ್ಬರೂ ಈಖಿIIನಲ್ಲಿ ಫ್ರೆಂಡ್ಸ್ ನಾವು. ಅವನು ಫಿಲ್ಮ್ ಮಾಡಿಲ್ಲ. ನಾನು 3ನೇ ಸಿನೆಮಾ ಮಾಡುತ್ತಿದ್ದೇನೆ. ಇಲ್ಲಿ ನಿಮಗೆ ಒಬ್ಬರನ್ನೇ ಜಿighಣ ಮಾಡಿದರೆ ಸಾಕು ಅದು ಠಿಡಿoಜuಛಿeಡಿರನ್ನು. ಪಾಶ್ಚಿಮಾತ್ಯ ಇಂಡಸ್ಟ್ರೀಗಳಲ್ಲಿ ಒಂದು ರೀತಿಯ ಸೆನ್ಸಾರ್ಶಿಪ್ ಉoveಡಿಟಿmeಟಿಣಗೆ ಚಿgಚಿiಟಿsಣ ಆಗಿ ಮಾಡುವಂತಿಲ್ಲ. ಇಲ್ಲಿ boಟಜ sಣಚಿಣemeಟಿಣ ಮಾಡಬಹುದು. ಆ ಸ್ವಾತಂತ್ರ್ಯವನ್ನು ಛಿooಡಿಠಿoಡಿಚಿಣe ವ್ಯವಸ್ಥೆಗೆ ಹೋಗಿ ನಾವೇ ಛಿuಣ ಮಾಡಿಕೊಂಡ ಹಾಗೆ, ಸಿಕ್ಕಿ ಹಾಕಿಕೊಂಡ ಹಾಗಾಗುತ್ತದೆ. ನಾಳೆ ಅವನು ಹೇಳುತ್ತಾನೆ ಹೀಗಲ್ಲ, ಹೀಗೆ ಸಿನಿಮಾ ಮಾಡಿದರೆ ಮಾತ್ರ ಹಣ ಕೊಡುತ್ತೇನೆ. ಅರ್ಧ ಸಿನೆಮಾ ಆಗಿದೆ. ಏನ್ ಮಾಡುತ್ತೀಯಾ ನೋಡು ಎಂದು ಛಿoಟಿಣಡಿಚಿಛಿಣಗೆ ಸಹಿ ಹಾಕಿಸಿ ಬಿಡುತ್ತಾನೆ. ಜುಟ್ಟು ಕೊಟ್ಟು ಸಿಕ್ಕಿ ಹಾಕಿಕೊಂಡಂತೆ. ವಿರೋಧಿಸಬೇಕೆಂದಿಲ್ಲ, ಪ್ರಜ್ಞೀಯ ಆಗಿರಬೇಕು ಅಂತ. ಒಂದು ರೀತಿಯ ಉಟobಚಿಟizಚಿಣioಟಿನ ಅಮಲನ್ನು ಛಿಡಿeಚಿಣ ಮಾಡಿದಂತೆ ಅದು.
ಪ್ರಶ್ನೆ: ಕನ್ನಡದಲ್ಲಿ ಜನರಿಗೆ/ಪ್ರೇಕ್ಷರಿಗೆ ಸಿನಿಮಾ ಆಸಕ್ತಿ ಮತ್ತು ಐiಣeಡಿಚಿಛಿಥಿ ಯ ಕೊರತೆ ಇದೆ ಅನ್ನಿಸುತ್ತಾ? ಇದೆ ಅಂದರೆ ಅದನ್ನು ಹೇಗೆ ನೀಗುವುದು?
ಸಿನೆಮಾ ಸಾಕ್ಷರತೆಯ ಕೊರತೆ ಇದೆ. ಅದರ ಬಗೆಗೆ ತುಂಬಾ ಕೆಲಸ ಮಾಡಬೇಕಾಗಿದೆ. ಈ ಕೊರತೆಗೆ soಛಿioಟogiಛಿಚಿಟ ಠಿಡಿobಟems ಇದೆ. ಅಂದರೆ ಸಿನೆಮಾ, ಮಲಯಾಳಂ, ತಮಿಳಲ್ಲಿ ಟಚಿಟಿguಚಿge movemeಟಿಣನ ಠಿಚಿಡಿಣ ಆಗಿ ಹೋಯಿತು. ಆದರೆ ನಮ್ಮಲ್ಲಿ ಅದು ಯಾವತ್ತೂ ಅದು ನಾಟಕವಾಗಲಿ, ಸಿನಿಮಾವೇ ಆಗಲಿ ಅಲ್ಲಿ ಆದಷ್ಟು sಣಡಿoಟಿg ಆಗಿಯೂ ಆಗಿಲ್ಲ. Souಣh Iಟಿಜiಚಿದಲ್ಲಿ ಕರ್ನಾಟಕದಲ್ಲಿ ಮಾತ್ರ 8 ಭಾಷೆಯ ಸಿನೆಮಾಗಳು ನಡೆಯುತ್ತದೆ. ತಮಿಳುನಾಡಿನಲ್ಲಿ – ತಮಿಳು, ಮಲಯಾಳಂ, ಮಲಯಾಳಂನಲ್ಲಿ ಮಲಯಾಳಂ, ತಮಿಳು, ತೆಲಗುವಿನಲ್ಲಿ – ತೆಲಗು ತಪ್ಪಿದರೆ ತಮಿಳು, ಕನ್ನಡದಲ್ಲಿ ಪಕ್ಕ - ಪಕ್ಕದ ಥಿಯೇಟರ್ನಲ್ಲಿ ಬೇರೆ ಬೇರೆ ಭಾಷೆಯ ಸಿನಿಮಾಗಳು ಓಡುತ್ತವೆ. ಒಂದು ಸಮಗ್ರ ನೆಲೆಯಲ್ಲಿ ಸಾಕ್ಷರತೆ ಮೂಡಬೇಕಾಗಿದೆ.
ಪ್ರಶ್ನೆ: ಒಬ್ಬ ನಿರ್ದೇಶಕನಿಗೆ ರಂಗಭೂಮಿಯ ಹಿನ್ನೆಲೆ (ಪ್ರಸ್ತುತ ಮರಾಠಿ ಸಿನಿಮಾ ಸಂದರ್ಭವನ್ನು ನೋಡಿದಾಗ-ಪರೇಶ್ ಮೊಕಾಶಿ, ಸುಮಿತ್ರಾ ಭಾವೆ-ಸುನಿಲ್ ಸುಕ್ತಂಕರ್, ವಿಜು ಮಾನೆ ಉಮೇಶ್ ಕುಲಕರ್ಣಿ, ಸಚಿನ್ ಕುಂದಲ್ಕರ್) ಸಾಕಷ್ಟು ತಾತ್ವಿಕ ಹಿನ್ನೆಲೆಯನ್ನು ಒದಗಿಸಬಹುದೋ? ಅಥವಾ ಈಖಿII ನಂತಹ ಸಂಸ್ಥೆಗಳೋ? ಯಾಕೆಂದರೆ ಈಖಿIIನಿಂದ ಬಂದವರು ಹೆಚ್ಚಿನವರು ಸಿನಿಮಾ ಮಾಡಲ್ಲ? ಅಂತಲೇ ನನ್ನ ಗ್ರಹಿಕೆ.
ಕೆಟ್ಟದ್ದಾಗಿರಲಿ? ಒಳ್ಳೆಯದಾಗಿರಲಿ? ಆದರೂ ಈ ಪ್ರಶ್ನೆಗೆ ಸಂಬಂಧಪಟ್ಟು ಃಚಿsiಛಿಚಿಟಟಥಿ 2 ಕೂಡಾ ಹೌದು, 2 ಕೂಡಾ ಅಲ್ಲ. ಸಿನೆಮಾ is ಟಿoಣ ಚಿಟಿ exಣeಟಿsioಟಿ oಜಿ ಖಿheಚಿಣeಡಿ. ಛಿeಟಿimಚಿ ಬೇರೆ, ಥಿಯೇಟರೇ ಬೇರೆ. ಆದರೂ ಒಂದು ಕ್ಲೀಷೆ ಇದೆ ರಂಗಭೂಮಿ ಹಿನ್ನೆಲೆಯಿಂದ ಬಂದವರು ಚೆನ್ನಾಗಿ ಮಾಡಿದ್ದಾರೆ ಎಂದು. ಅoಡಿಡಿeಛಿಣ, ಃuಣ ಚಿಟಿಥಿ hoತಿ ಣhಚಿಣ is ಚಿ ಜಡಿಚಿತಿbಚಿಛಿಞ ಚಿಟso. ನಾಟಕ ತರಹದ ಸಿನೆಮಾ ಮಾಡಿದರೆ iಣ is ಚಿ ಜಡಿಚಿತಿ bಚಿಛಿಞ. ನಾಟಕದಿಂದ ಬಂದ ಕಾರಣ ಸಿನೆಮಾ ಸಂಪೂರ್ಣ ಒಳ್ಳೆಯದಾಗುತ್ತಿದೆ ಎನ್ನುವುದನ್ನು ನಾನು ನಂಬುವುದಿಲ್ಲ ಅಥವಾ ಬರೀ ಈiಟm iಟಿsಣiಣuಣioಟಿ ನಿಂದ ಬಂದ ಕೂಡಲೇ ಅವನ್ನು ಉeಟಿious ಅಂತಲೂ ಕೂಡಾ ನಾನು ನಂಬುವುದಿಲ್ಲ. 2ರಲ್ಲೂ Pಡಿobಟem ಇದೆ. 2ರಲ್ಲೂ ನೆಗೆಟಿವ್ ಮತ್ತು ಪೊಸಿಟಿವ್ ವಿಷಯಗಳಿವೆ. ಅಂದರೆ ನಾಟಕದಿಂದ ಬಂದವನಿಗೆ ಪಾತ್ರಪೋಷಣೆ, ಕಥನ ತಂತ್ರ ಮತ್ತು ಒಂದು ಗ್ರಾಫ್ ಬಗ್ಗೆ Iಜeಚಿ ಇರುತ್ತದೆ. ಆದರೆ ಆ ಗ್ರಾಫನ್ನು ಸಿನಿಮಾಕ್ಕೆ ಚಿಜoಠಿಣ ಮಾಡಿಕೊಳ್ಳಲಿಲ್ಲ ಎಂದರೆ ಥಿou ತಿiಟಟ ಜಿಚಿiಟ, ಚಿgಚಿiಟಿ buಣ ಸಿನಿಮಾವನ್ನು ಶಾಸ್ತ್ರೀಯವಾಗಿ ಕಲಿತವನಿಗೆ ಸಿನೆಮಾವನ್ನು ಚಿuಜio vissuಚಿಟಟಥಿ ಕಟ್ಟುವುದು ಗೊತ್ತಿರಬಹುದು, ಪಾತ್ರದಲ್ಲಿ ಗೊತ್ತಿರಲಿಕ್ಕಿಲ್ಲ. ಅದರಲ್ಲಿ ಜಿಚಿiಟ ಆಗಬಹುದು. So ಯಾವುದೂ, ಜಿuಟಟ ಜಿಟeಜgeಜ ಇಲ್ಲ. ಅಥವಾ ತಿರಸ್ಕøತ ವಿಷಯವೂ ಅಲ್ಲ.
ಪ್ರಶ್ನೆ: ಕನ್ನಡದಲ್ಲಿ ಡಾಕ್ಯುಮೆಂಟರಿ ಪ್ರಕಾರ ಬೆಳೆದಿಲ್ಲ. ಬರೀ ಠಿಡಿoರಿeಛಿಣ ಡಿeಟಚಿಣeಜ, ಈಟಚಿgshiಠಿ ಠಿಡಿogಡಿಚಿm ಡಿeಟಚಿಣeಜ, suಡಿveಥಿs, ಇಛಿoಟಿomಥಿ ಸಂಬಂಧಿಸಿದ್ದು ಕೆಲವು ಇದೆ. ಒಟ್ಟಾರೆ Soಛಿio, ಅuಟಣuಡಿಚಿಟ, ಠಿoಟiಣiಛಿಚಿಟ ನೆಲೆಯ ಪಟವರ್ಧನ್ ರೀತಿಯ ಮಾದರಿಗಳು ಬೆಳೆಯಲೆ ಇಲ್ಲಾ? ಯಾಕೆ?
Iಟಿಜiಚಿಟಿ ಜoಛಿumeಟಿಣಡಿಚಿಡಿಥಿ ಜಿiಟmಗಳೆಲ್ಲಿ ಬೆಳೆದಿದೆ? ಭಾರತದಲ್ಲಿ ಠಿoಟiಣiಛಿಚಿಟ ಜoಛಿumeಟಿಣಚಿಡಿಥಿ mಚಿಞeಡಿs ಅಂತ ಇರುವುದು ರಾಕೇಶ್ ವರ್ಮ, ಎ.ಜಿ. ಪಟ್ವರ್ಧನ್ ಇಬ್ಬರು, ಅವರನ್ನು ಬಿಟ್ಟರೆ ಯಾರಿದ್ದಾರೆ?
ಆoಛಿumeಟಿಣಚಿಡಿಥಿ ಕೂಡಾ ಬಂದು ವಿಶಿಷ್ಟ, sಣಡಿoಟಿg ಆದ ಮಾಧ್ಯಮ ನನ್ನ ಜoಛಿumeಟಿಣಚಿಡಿಥಿಯಲ್ಲಿ ಸುಮಾರು ಛಿomಠಿಚಿಟಿಥಿ ಜoಛಿumeಟಿಣಚಿಡಿಥಿ ಇವೆ. ಯಾವುದೋ ಠಿಡಿoಜuಛಿeಡಿ ದುಡ್ಡು ಕೊಟ್ಟು ಅವರ ಕಂಪನಿ ಬಗೆಗೆ ಮಾಡಿಕೊಟ್ಟಿರುವುದು. ಆ ತರಹದ ಕೆಲವು ಜoಛಿumeಟಿಣಚಿಡಿಥಿ ಇದೆ. exಣeಡಿಟಿಚಿಟಟಥಿ ಮಾಡಿರುವುದು ನನ್ನ ಖುಷಿಗಾಗಿ. ಅಂದರೆ ದುಡ್ಡು ತೆಗೆದುಕೊಂಡು ಮಾಡಿದ್ದಲ್ಲ ನಾನು ನನ್ನ ಕೈಯಿಂದ ಹಣ ಹಾಕಿ ಮಾಡಿರುವುದು. ನಮ್ಮಲ್ಲಿ ಜoಛಿumeಟಿಣಚಿಡಿಥಿ ಇದೆ, ಆದರೆ ಅದೊಂದು ಒovemeಟಿಣ ಆಗಿ ಇಲ್ಲ. ನಾವು ಸಿನೆಮಾವನ್ನು ನೋಡಿದಷ್ಟು seಡಿious ಆಗಿ ಜoಛಿumeಟಿಣಚಿಡಿಥಿ ನೋಡುತ್ತಿಲ್ಲ. ಃuಣ ಇದು ಚಿಟಟ oveಡಿ iಟಿಜiಚಿದ ಠಿಡಿobಟem.
ಪ್ರಶ್ನೆ: ನಿಮ್ಮ ಆರಂಭದ ಜoಛಿumeಟಿಣಚಿಡಿies ಬಗ್ಗೆ: 25 ಜoಛಿumeಟಿಣಚಿಡಿies ಬಗ್ಗೆ ಹೇಳಿ.
ನನ್ನ ಮೊದಲ ಜoಛಿumeಟಿಣಚಿಡಿಥಿ ಜಮೀನಾಸ್ ಅಂತ. ಅದು ಅವಳಿ ಜವಳಿ ಮಕ್ಕಳ ಸೈಕಾಲಜಿ ಬಗ್ಗೆ. ನಾನು ಮತ್ತು ನನ್ನ ಫ್ರೆಂಡ್ಸ್ ವಿನೋದ್ ಪ್ರೇಮ್ ಲೊಬೋ ಸೇರಿ ಮಾಡಿದ್ದು. ಕಾಲೇಜಿನಲ್ಲಿದ್ದಾಗ ಇದೇ ನಾನು ಸಿನೆಮಾ ಎಂಟ್ರಿ ಮಾಡಲು ಕಾರಣ ಆಯ್ತು. ಇನ್ಸ್ಟಿಟ್ಯೂಟ್ ಸೇರೋ ಮೊದಲು ಮಂಗಳೂರಿನ ಟೂರಿಸ್ಟ್ ಕಂಪೆನಿಯ ಸಹಯೋಗದಿಂದ ಮಂಗಳೂರು ಬಗ್ಗೆ ‘ಯೂಲಾ’ ಎನ್ನುವ ಜoಛಿumeಟಿಣಚಿಡಿಥಿ ಮಾಡಿದ್ದೆವು. ‘ಒಂದು ಕೊಲೆಯ ಸುತ್ತ’ - ಶಿವಾಜಿ ನಗರದ ಕೋಮುಗಲಭೆಯ ಬಗ್ಗೆ ನಾನು ಮತ್ತು ನನ್ನ ಸ್ನೇಹಿತ ಎನ್.ಎ.ಎಮ್.ಇಸ್ಮಾಯಿಲ್ ಸೇರಿ ಮಾಡಿದ್ದು. ಡಾಕ್ಯುಮೆಂಟರಿ ಹೆಚ್ಚು ಯಕ್ಷಗಾನದ ಬಗ್ಗೆ ಮಾಡಿದ್ದು. ಉಡುಪಿ ಎಂ.ಜಿ.ಎಮ್. ಯಕ್ಷಗಾನ ಕೇಂದ್ರದ ಮೂಲಕ ಪೂರ್ವರಂಗ ಮತ್ತು ದೊಂದಿ ಬೆಳಕಿನ ಯಕ್ಷಗಾನ ಪ್ರಯೋಗದ ಡಾಕ್ಯುಮೆಂಟರಿ ಮತ್ತು ಮಂಟಪ ಪ್ರಭಾಕರ ಉಪಾಧ್ಯಾಯರ ಏಕವ್ಯಕ್ತಿ ಯಕ್ಷಗಾನದ 12 ಇಡೀ ಪ್ರಯೋಗಗಳನ್ನು ಡಾಕ್ಯುಮೆಂಟ್ ಮಾಡಿದ್ದೇನೆ.
ಪ್ರಶ್ನೆ: ಸಿನಿಮಾ, ಚಳುವಳಿ ಆಗ್ಬೇಕಾ? ವೈಚಾರಿಕ ಜಾಗೃತಿಯನ್ನು ಮಾಡಬೇಕಾ? ಅದರಿಂದ ಮನರಂಜನೆ ಮಾತ್ರ ಸಾಕಾ? ಅಥವಾ ಸಿನಿಮಾ ಇಜuಛಿಚಿಣe ಮಾಡಬೇಕಾ?
ಇದು ಯಾವುದು ಆಗಬಾರದು, ಬದಲಾಗಿ ಎಲ್ಲವೂ ಆಗ್ಬೇಕು. ಸಿನೆಮಾ ಒಂದು ಕಲಾ ಮಾಧ್ಯಮ. ಅದು ಕಲಾ ಮಾಧ್ಯಮವಾಗಿಯೂ ಉಳಿಬೇಕು. ಸಿನಿಮಾ ಇನ್ನೊಂದೇನೋ ಆಗಬಾರದು. ಸಾಮಾಜಿಕ ಚಳುವಳಿ ಮಾಡ್ಲಿಕ್ಕೆ ಸಿನಿಮಾ ಮಾಡ್ಬಾರ್ದು. ಸಿನಿಮಾದಿಂದ ಸಾಮಾಜಿಕ ಚಳುವಳಿ ಆದ್ರೆ ಒಳ್ಳೇದು. ಸಂಗೀತ ಸಂಗೀತಕ್ಕಾಗಿ, ಸಿನಿಮಾ - ಸಿನಿಮಾಕ್ಕಾಗಿ, ಸಿನಿಮಾದಿಂದ ಸಾಕಷ್ಟು ನಿರೀಕ್ಷೆ ಇರುತ್ತೆ. ಸಂದೇಶಕ್ಕಾಗಿ ಸಿನಿಮಾ ಕೊಡಬೇಕಾಗಿರುವ ಅಗತ್ಯ ಇಲ್ಲ. ಸಿನಿಮಾ ಸಂಗೀತ, ಕಲಾಪ್ರಕಾರಗಳು ಹಾಗೆಯೇ ಉಳಿಯಬೇಕು.
ಪ್ರಶ್ನೆ: ಸಿನಿಮಾವು, ಸಿದ್ಧಾಂತ, ಯೋಚನಾಗ್ರಹಿಕೆಗಳು, ಚಿಂತನ ಶಾಲೆಗಳಿಂದ ಹೊರತಾಗಬೇಕೆ? ಸಹಿತವಾಗಿರಬೇಕೇ?
ಸಿದ್ಧಾಂತಕ್ಕಾಗಿ ಸಿನಿಮಾ ಅಲ್ಲಿ, ಸಿನಿಮಾಕ್ಕಾಗಿ ಸಿದ್ಧಾಂತ. ಕಥನ ಕ್ರಮಕ್ಕೆ ಪೂರಕವಾಗಿ ಇದ್ದರೆ ಒಳ್ಳೇದು. ಅದು ಕಥನ ಕ್ರಮಕ್ಕೆ ಹೊರತಾಗಿದ್ರೆ ಒಳ್ಳೆಯದಲ್ಲ. ಸಿದ್ಧಾಂತ ತೀರಾ ವೈಯುಕ್ತಿಕ. ಅದು ಠಿeಚಿಛಿe oಜಿ ಚಿಡಿಣನಲ್ಲಿ ವ್ಯಕ್ತವಾಗೇ ಆಗುತ್ತೆ. ಸಿನಿಮಾದ ಮೂಲಕ ಹೇಳಬೇಕಾದದ್ದನ್ನು ಹೇಳಿದ್ರೆ ಒಳ್ಳೇದು. ನಿಮ್ಮ ಆಯ್ಕೆಯು ಜನರ ಒಳಗೆ ತಪ್ಪು ಗ್ರಹಿಕೆಯನ್ನು ಉಂಟು ಮಾಡಿದ್ರೆ ಅಭಾಸ ಆಗಬಹುದು. ಸಿದ್ಧಾಂತ ಛಿoಟಿಣಡಿibuಣe ಮಾಡಿರಬಹುದುದು. ಎಷ್ಟರ ಮಟ್ಟಿಗೆ ಗೊತ್ತಿಲ್ಲ. ನನಗೆ ಅಷ್ಟು ಆಳದ ಅರಿವಿಲ್ಲ. ನಂಗೆ ಯಾವುದೇ ಒಂದು ರೀತಿಯ ಂಡಿಣ ಜಿoಡಿm ಆಗಿ ಸಿನೆಮಾ ಮುಖ್ಯವಾಗುತ್ತದೆ. ಇxಠಿಡಿessioಟಿisಣ ಸಿನಿಮಾ, ಃಡಿuಟಿeತಿeಟಟ ಸಿನಿಮಾಗಳು ಬಂದಾಗ ಅವನ ಹೆಚ್ಚಿನ ಸಿನಿಮಾಕ್ಕೆ ಸ್ಕ್ರಿಪ್ಟ್ ಬರೆದಿದ್ದು ಸಿಲ್ವಡೋರ್ ಡಾಲಿ. ಡಾಲಿ ಆ ಕಾಲದ ಒಬ್ಬ ಠಿಚಿiಟಿಣeಡಿ, ಃಡಿuಟಿeತಿeಟಟ ಇನ್ನೇನೋ ಮಾಡ್ಕೊಂಡಿದ್ದವನು ಸಿನಿಮಾ ಮಾಡ್ತಾನೆ. ಪ್ರತಿ ಸಮಯದ ಕಲಾಪ್ರಕಾರ ಒಂದಕ್ಕೆ ಸೀಮಿತವಾಗದೆ ಒಂದು ಇನ್ನೊಂದಕ್ಕೆ ಪಸರಿಸುತ್ತಾ ಇರುತ್ತದೆ. ಮರಾಠಿಯಲ್ಲಿ ಕೂಡಾ ಈ ತರ ಆದದ್ದಿರಬಹುದು. ಆಗಿದೆ ಕೂಡ. ಅಭಿಜಿತ್ ದೇಶಪಾಂಡೆ, ‘ಅಯ್ಯಾ’ ಸಿನಿಮಾದ ಇಜiಣoಡಿ ರಂಗಭೂಮಿಯ ಂಛಿಣoಡಿ & ಆiಡಿeಛಿಣoಡಿ ಕೂಡಾ. ನಾನು ಅವನ ನಾಟಕಗಳನ್ನು ನೋಡಿದ್ದೀನಿ, ತುಂಬಾ ಇxಠಿಡಿessioಟಿisಣiಛಿ ನಾಟಕಗಳನ್ನು ಮಾಡಿದ್ದಾರೆ. ಅಲ್ಲಿಂದ ಬಂದವರು ಇಲ್ಲಿ ಕೊಡು ಕೊಳುಗೆಗಳನ್ನು ಮಾಡಿದ್ದು ಖಂಡಿತಾ ಇರುತ್ತದೆ.
ಪ್ರಶ್ನೆ: ಭಾರತೀಯ ಸಿನಿಮಾದಲ್ಲಿ ನೀವು ಇಷ್ಟ ಪಡುವ ಸಿನಿಮಾ ಮತ್ತು ನಿರ್ದೇಶಕ?
ಕಾಸರವಳ್ಳಿ ತುಂಬಾ ಕಾಡ್ತಾರೆ. ಅದು ಬಿಟ್ರೆ ಮಣಿಕೌಲ್ ತುಂಬಾ ಕಾಡುವವರು. ಸತ್ಯಜಿತ್ರೇ ಊಚಿuಟಿಣ ಮಾಡ್ತಾರೆ, ಘಟಕ್ ಸತ್ಯಜಿತ್ ರೇಗಿಂತ ಇನ್ನೂ ಹೆಚ್ಚು ಊಚಿuಟಿಣ ಮಾಡ್ತಾರೆ. ಅಥವಾ ಕೇರಳದಲ್ಲಿ ಎohಟಿ ಂbಡಿಚಿhಚಿm ಇದ್ದಾರೆ, ತುಂಬಾ ಜನ ಇದ್ದಾರೆ.
ಪ್ರಶ್ನೆ: ಫಿಲ್ಮ್ Iಟಿsಣiಣuಣe ನಲ್ಲಿ ನೀವು ಮರೆಯಲಾಗದ ಕಲಿಕೆಯ ಸಂದರ್ಭದ ಒಂದು ಅನುಭವ, ಕಲಿಕೆಯ ಸಂದರ್ಭವಿರಬಹುದು, ಒಡನಾಟ / ಠಿeeಡಿ gಡಿouಠಿ ಜತೆಗಿರಬಹುದು, ತಿಳಿಸಿ.
ತುಂಬಾ ಇದೆ. ನದೀಂ ಖಾನ್ ಅಂತಾ ಒಬ್ಬರು ಕ್ಯಾಮೇರಾಮನ್. ಅವರು ಆಚಿviಜ ಆhಚಿvಚಿಟಿ ಜೊತೇಲಿ ತುಂಬಾ ಕೆಲಸ ಮಾಡಿದವರು. ದೊಡ್ಡ ದೊಡ್ಡ ಸಿನಿಮಾ ಮಾಡಿದ್ದರು. ಅವರು ಇನ್ಸ್ಟಿಟ್ಯೂಟ್ನಲ್ಲಿ ಯಾವುದೋ ಒಂದು ಸಿನಿಮಾ ಮಾಡಲಿಕ್ಕೆ ಬಂದ್ರು, ಅommeಡಿಛಿiಚಿಟ ಛಿeಟಿimಚಿ “ಸರಹದ್ ಕೆ ಪಾರ್” ಅಂತ. ಸಂಜಯ್ ದತ್ತಾ ಎಲ್ಲಾ ಇದ್ರು, ನನ್ನ ಸ್ನೇಹಿತ ವಿಕ್ರಮ್ ಶ್ರೀವಾಸ್ತವ್ಗೂ ಅವರಿಗೂ ಪರಿಚಯ ಇತ್ತು. ಶೂಟಿಂಗ್ ವೇಳೆ ಮಾತನಾಡ್ಲಿಕ್ಕೆ ಹೋದೆ. ನಾವಾವಾಗ ಜಸ್ಟ್ ಸೇರಿದ್ದು ಅಷ್ಟೇ ಆಗಿತ್ತು. ಅವರು ಡಿ-14 ರೂಮ್ನಲ್ಲಿ ಯಾರಿದ್ರಿ? ಅಂತ ಕೇಳಿದ್ರು. ನಾನು, ನಾನಿದ್ದೀನಿ ಸರ್ ಅಂತಂದೆ. ನಾನು ಮತ್ತು ವಿಕ್ರಮ್ ಇಬ್ರೂ ಕೂಡಾ ಅದೇ ರೂಮ್ನಲ್ಲಿದ್ವೀ. ಸಂಜೆ ಬಂದ್ರು, ಈ ಕಡೆ ನನ್ ಬೆಡ್, ಆ ಕಡೆ ಅವ್ನ ಬೆಡ್ ಇತ್ತು. ಬಂದವರೇ ನನ್ನ ಬೆಡ್ನಲ್ಲಿ ಕೂತುಕೊಂಡ್ರು. ವಿಕ್ರಮ್ ನೀರು ತರ್ಲಿಕ್ಕೆ ಹೊರಹ್ಹೋಗಿದ್ರು. ನನಗೆ ಅಷ್ಟು ಅವರ ಪರಿಚಯ ಇರಲಿಲ್ಲ. ಆದರೆ ದೊಡ್ಡ ಕ್ಯಾಮರಾಮನ್ ಅಂತ ಗೊತ್ತಿತ್ತು. ಅವನ್ನೇನೋ ಹೊರಗ್ಹೋದ, ಇವರು ಎದುರು ಕೂತಿದ್ದಾರೆ. ನಂಗೆ ಮಾತಾಡ್ಲಿಕ್ಕೆ ಆಗ್ತಾ ಇಲ್ಲ. ಅವರು ಜೋರಾಗಿ ಅಳ್ಲಿಕ್ಕೆ ಶುರುಮಾಡಿದ್ರು. ಜೋರಾಗಿ ಅಳ್ತಾ ಇದ್ರು, ಏನಕ್ಕೆ ಅಂತ ನನಗೆ ಗೊತ್ತಾಗಲಿಲ್ಲ. ನಾನು ಗಾಬರಿಯಾಗಿಬಿಟ್ಟೆ. ಏನಾಯ್ತು ಸರ್ ಅಂತ ಕೇಳಿದೆ. ಕುಚ್ ನಹಿ ಬೆಟಾ, 28 ವರ್ಷಗಳ ನಂತರ ನಾನು ನನ್ನ ರೂಂಗೆ ಪುನಃ ಬಂದಿದ್ದೀನಿ ಅಂದ್ರು. ಓಹೋ ಹೋ, ನಾನು ನದೀಂ ಖಾನ್ ರೂಂನಲ್ಲಿದ್ದೀನಿ ಎನ್ನುವ ಟ್ವಿಷ್ಟ್ ಇದ್ಯಲ್ಲಾ! ಅದು ನಿಜಕ್ಕೂ ಖುಷಿಯಾಯ್ತು. ಆದರೆ ಅನುಭವಗಳು ತುಂಬಾ ಇದೆ.
ಈಖಿII ಅಲ್ಲಿ ಒಬ್ರು ಸ್ವಲ್ಪ ಮತಿಭ್ರಮಣೆಯಾಗಿ ಹಾಸ್ಟೆಲ್ ಅಲ್ಲೇ ಉಳ್ಕೊಂಡಿದ್ದಾರೆ. ಅವರಿಗೆ ಹತ್ತತ್ರ 50-60 ವರ್ಷ ಆಗಿರಬೇಕು. ಎಷ್ಟೋ ವರ್ಷಗಳಿಂದ ಇನ್ಸ್ಟಿಟ್ಯೂಟ್ನಲ್ಲಿದ್ದಾರೆ. ನನಗೂ ಕೂಡ ಮೊದಲ ವರ್ಷ ಮುಗಿಯೊದಲ್ಲಿಯವರೆಗೂ ಅವರು ಯಾರಂತ ಗೊತ್ತಿರಲಿಲ್ಲ. ಯಾವಾಗ್ಲೂ ಅಲ್ಲಿದ್ದಾರೆ, ತಿರುಗಾಡ್ತಾರೆ ಅಂತ ಆಮೇಲೆ ಗೊತ್ತಾಯ್ತು. ಕ್ಲಾರಿಯೋನ್ ಅಂತ ದೊಡ್ಡ ಜಾಹೀರಾತು ಕಂಪೆನಿ ಇದೆ. ಅದರ ಅಡಿeಚಿಣive heಚಿಜ ಆಗಿದ್ದೋರು ಒಂದು ಕಾಲದಲ್ಲಿ. ಡೈರೆಕ್ಷನ್ನಲ್ಲಿ ಈಖಿII Pಚಿss ouಣ. ಒಂದು ಕಾಲದ ಖಿoಠಿ Shoಣ ಆಗಿದ್ದವರು. ಒಮ್ಮೆ ಪ್ಲೈಟ್ ಕ್ಲಾಶ್ನಲ್ಲಿ ಅವರ ಇಡೀ ಕುಟುಂಬ ಸತ್ತು ಹೋಗಿ ಮತಿಭ್ರಮಣೆ ಆದಾಗ ಅವ್ರನ್ನು ಕರೆದುಕೊಂಡು ಬಂದು ನಮ್ಮ ಇನ್ಸ್ಟಿಟ್ಯೂಟ್ನಲ್ಲಿ ಸೇರಿಸಿದ್ರು. So ಅವರು ಎಷ್ಟೋ ಸಮಯದಿಂದ ಇಲ್ಲೇ ಇದ್ದಾರೆ, ಅದೊಂದು ವಿಚಿತ್ರ ಜಾಗ ಅದು. ಸಿನಿಮಾ ಮಾತ್ರ ಅಲ್ಲ, ಬದುಕನ್ನು ಕೂಡಾ ಕಲಿಸ್ತು, ತುಂಬಾ ಪಾಠಗಳನ್ನು ಕೂಡಾ. ತುಂಬಾ ಜನ ಅಲ್ಲಿ ಬಂದು ಮತಿಭ್ರಮಣೆ ಆದೋರಿದ್ದಾರೆ, ಕೆಲವರು ಮತಿಭ್ರಮಣೆ ಆದೋರು ಅಲ್ಲಿ ಬಂದು ಸರಿಹೋದವ್ರ್ರಿದಾರೆ. ಇನ್ನು ಕೆಲವರು ಹಿಂಗೆ ಬಂದು ಹಂಗೆ ಹೋದವರಿದ್ದಾರೆ. ನಾನೇನು ಅಂತ ಯಾವಾಗಲ್ಲೂ ಯೋಚ್ನೆ ಮಾಡ್ತಾ ಇರ್ತೇನೆ, ಗೊತ್ತಾಗಲಿಲ್ಲ ಇನ್ನೂ.
ಒಮ್ಮೆ ನನ್ನೊಬ್ಬ ಸಹಪಾಠಿ ಇಡೀ ರೂಮ್ಗೆ ಇದ್ದಕ್ಕಿದ್ದ ಹಾಗೆ ಬ್ಲಾಕ್ ಪೈಂಟ್ ಹೊಡೆಸ್ಬಿಟ್ಟ. ನೆಲ, ಗೋಡೆ, ಸೀಲಿಂಗ್ ಎಲ್ಲಾ ಬ್ಲಾಕ್, ಕತ್ತಲೆ ಗಾಬರಿಯಾಗುವಷ್ಟು, ಏನಂತ ಕೇಳಿದ್ರೆ. “Iಣ is ಃಟಚಿಛಿಞhoಟe, eveಡಿಥಿಣhiಟಿg ಛಿomes iಟಿ, buಣ ಟಿoಣhiಟಿg go’s ouಣ” ಅಂದ, ಅವನು 3 – 4 ದಿನ ಒಳಗೆ ಇರ್ತಿದ್ದ, ಹೊರಗೆ ಬರ್ತಾನೇ ಇರ್ಲಿಲ್ಲ. ಈ ತರಾ ವಿಚಿತ್ರ ಘಟನೆಗಳು, ಅನುಭವಗಳು ಆಗಿವೆ.
ಪ್ರಶ್ನೆ: ಗುಬ್ಬಚ್ಚಿಗಳು ಮಾಡುವಾಗಿನ ಉದ್ದಿಶ್ಯ ಮತ್ತು ಅನುಭವ? ಒಂಥರಾ ಗುಬ್ಬಚ್ಚಿ ಮಧ್ಯಮವರ್ಗದ/ಬೂಝ್ರ್ವಾ ನೆಲೆಯ ಆಶಯಗಳನ್ನು/ಜಿಚಿಟಿಣಚಿಛಿಥಿಯನ್ನು ಧ್ವನಿಸುತ್ತೆ ಅಂತಾ ಕೆಲವರು ಹೇಳ್ತಾರೆ? ನೀವೇನಂತೀರಿ? ನಿಮ್ಮ ಸಿನಿಮಾಗಳ ಬಗ್ಗೆ ಏನು ಹೇಳುತ್ತೀರಿ?
ಉದ್ದೇಶ ಸಿನಿಮಾ ಮಾಡೋದು. ಮಾತನಾಡುವ, ಚರ್ಚೆಗೆ ಹಚ್ಚಿಸುವ, ಚಿಂತನೆ ಮೂಡಿಸುವ ಪ್ರಯತ್ನ. ಗುಬ್ಬಚ್ಚಿಗಳು ವಿಶಿಷ್ಟವಾಗಿ ಕಾಡಿದ ಕಥೆ. ಅಲ್ಲಿ ಒಂದು ನೆಲೆಯಲ್ಲಿ ಕಥೇನೇ ಇರಲಿಲ್ಲ, ಚರ್ಚೆಯ ವಿಷಯ ಅದು. ಸ್ನೇಹಿತ ಇಸ್ಮಾಯಿಲ್ ಬರೆದ ಕಥೆ ಅದು. ಒಂದು ಣhoughಣ ಆಗಿ ಗಟ್ಟಿಯಾಗಿತ್ತು. ಅಲ್ಲಿಂದ ಆ ತರ ಜeveಟoಠಿ ಆಗ್ತಾ ಹೋಯ್ತು ಅದು. ನಾನು ಸ್ವಲ್ಪ ಪರಿಸರದ ಹಿನ್ನೆಲೆಯಲ್ಲಿ ಕೆಲಸ ಮಾಡಿದ್ದರಿಂದ ಆ ನೆಲೆಯಲ್ಲಿ ಈ ಗುಬ್ಬಚ್ಚಿಗಳು ಕಣ್ಮರೆಯಾಗ್ತಿರೋದು ನಮ್ಮ ಕಾಲದ ಎಷ್ಟೊಂದು ಐoss ಎನ್ನುವಂತÀಹ ವಿಷಯ. ಈ ತರ ವಿಷಯ ನನಗೆ ತುಂಬಾ ತಟ್ಟಿತು. ಹಾಗಾಗಿ ಆ ಸಿನಿಮಾ ಮಾಡಬೇಕೆಂಬ ಯೋಚನೆ ಬಂತು. ಕಾಲೇಜು ದಿನಗಳಲ್ಲಿ ಎಲ್ಲರ ಯೋಚನೆ ಎಲ್ಲರೂ ಇಂಜಿನಿಯರ್ ಆಗ್ಬೇಕು ಎನ್ನುವ ಕರಾವಳಿ ಕನ್ನಡದ ಜಡ, ಯಾಂತ್ರಿಕ, ಮಾನಸಿಕತೆ ಕಾಡಿದ ಕಾರಣ, ಇದು ನಿರ್ಮಿತವಾಯ್ತು. ಕಾಲದ ಒತ್ತಡಕ್ಕೆ ಇಂಜಿನಿಯರ್ಗಳಾದವರೂ ಕೂಡಾ ಈಗ ಪರಿತಪಿಸ್ತಾ ಇದ್ದಾರೆ, ಒದ್ದಾಡ್ತಾ ಇದ್ದಾರೆ. ಆರಾಮ್ ಸೇ ಸಿನಿಮಾ ಮಾಡ್ತಿದೀಯಾ ಅಂತ ನನ್ನ ಅಮೇರಿಕನ್ ಇಂಜಿನಿಯರ್ ಮಿತ್ರರು ನನ್ನ ಬಗ್ಗೆ ಹೇಳುವುದು ಕೂಡಾ ಉಂಟು. ನನ್ನ ಬದುಕು ಕೂಡಾ ಒಂದು ಅನಿಶ್ಚಿತತೆಯದೇ, ಆದರೂ ಕೂಡಾ ಒಂದು ಹಂತದ ನೆಮ್ಮದಿಯಿದೆ. ಇಡೀ ಕರಾವಳಿಯಲ್ಲಿ ಒಂದು ಹೃದಯಸಮನ್ವಯದ ಬದುಕೇ ಇಲ್ಲ್ಲದಂತಾಗಿ, ಸಂಬಂಧಗಳು ಶಿಥಿಲವಾಗುತ್ತಿವೆ. ಹೆಚ್ಚಿನ ಕರಾವಳಿ ಮನೆಗಳು ಅಕ್ಷರಶಃ ವೃದ್ಧಾಶ್ರಮಗಳಾಗ್ತ ಇದೆ. ಮನೆಯಲ್ಲಿ ಮುದುಕ ತಂದೆ –ತಾಯಿಗಳು ಮಾತ್ರ ಇರ್ತಾರೆ. ಮಕ್ಕಳು ಬೆಂಗಳೂರಲ್ಲೋ, ಅಮೇರಿಕದಲ್ಲೋ, ಇನ್ನೆಲ್ಲೋ ಇರ್ತಾರೆ. ಈ ತರದ ಒigಡಿಚಿಣioಟಿ ನಡುವೆ ಕೂಡಾ ಎಷ್ಟೋ ಜನ ತಂದೆ ತಾಯಿಗಳು ಮಕ್ಕಳ ಜೊತೆ ಇರಬೇಕಂತ ಹಂಬಲಿಸ್ತಾರೆ. ಇಂತಹ ಒಂದು ಸ್ಥಿತಿ ಸಿನಿಮಾ ಮಾಧ್ಯಮದ ಮೂಲಕ ಅಭಿವ್ಯಕ್ತವಾಯ್ತು. ನನ್ನ ವಿಷಯದಲ್ಲಿ ನನ್ನ ತಂದೆ ಉದ್ದೇಶಪೂರ್ವಕÀವಾಗಿ ಕನ್ನಡ ಮಾಧ್ಯಮ ಕೊಡಿಸಿದರು. ಜೊತೆಗೆ ಇಂಗ್ಲೀಷ್ನ್ನು ಓದಿದೆ. ಇದರಿಂದ ಕನಿಷ್ಟ ಒಂದು ಭಾಷೆ, ಸಂವಹನ, ಗ್ರಹಕೆ ಸಾಧ್ಯವಾಯ್ತು. ಎಷ್ಟೋ ಜನಕ್ಕೆ ಅತ್ತ ಕನ್ನಡಾನು ಇಲ್ಲ, ಇತ್ತ ಇಂಗ್ಲೀಷ್ ಕೂಡಾ ಇಲ್ಲ ಅನ್ನುವ ಹಾಗಾಯ್ತು. ಇದೂ ಕೂಡಾ ಸಾಂಸ್ಕøತಿಕವಾಗಿ ನಷ್ಟಾನೇ. ನಷ್ಟಗಳ ನಡುವೆ ಕೂಡಾ ನನ್ನಂತಹ ಒಂದು ವರ್ಗ ಉಳಿದುಬಿಟ್ಟಿದೆ. ಇದು ಸಿನಿಮಾದಲ್ಲಿ ಅಭಿವ್ಯಕ್ತಿಯಾಗಿದೆ.
ಗುಬ್ಬಚ್ಚಿ – ಮಾಧ್ಯಮ ವರ್ಗದ ಭೂಝ್ರ್ವಾ ನೆಲೆಯ ಆಶಯಗಳನ್ನು ಜಿಚಿಛಿಣoಡಿಥಿ ಧ್ವನಿಸುತ್ತೆ ಅಂತ ಕೆಲವರು ಹೇಳ್ತಾರೆ ಅನ್ನುವುದು ಅವರವರ ದರ್ಶನಕ್ಕೆ ಇರಬಹುದು. ನಾನು ಮಾಡಿದ ಸಿನಿಮಾ ಶ್ರೇಷ್ಠ, ಅಪ್ರಶ್ನೀಯ ಅಂದರೆ ಅದು “sಣuಠಿiಜiಣಥಿ. I ಜoಟಿ’ಣ miಟಿಜ ಠಿeoಠಿಟe sಚಿಥಿ bಚಿಜ ಣhiಟಿgs ಚಿbouಣ mಥಿ ಜಿiಟms”. ಯಾಕಂದ್ರೆ ನಾನು ಮಾಡಿದ್ದೆಲ್ಲಾ ಗ್ರೇಟ್ ಅಂತ ತಿಳಿಯುವುದಿಲ್ಲ ನಾನು.
ಪ್ರಶ್ನೆ: ಶಿಖಾರಿಯ ಅನುಭವ………………………………
ಮುಮ್ಮಟ್ಟ್ಟಿಯವರೊಟ್ಟಿಗೆ ಸಿನಿಮಾ ಮಾಡುವುದು ಕಲಿಕೆಯ ಒಂದು ದೊಡ್ಡ ಅನುಭವ. ಕಥನ ಕ್ರಮದಲ್ಲಿನÀ ವಿಚಾರಗಳು ಏನನ್ನು ನಾನು ಯೋಚಿಸಿದ್ದೆ, ಮುಮ್ಮಟ್ಟಿಯವರ ಯೋಚನೆಗಳೆಲ್ಲ ಕೂಡಾ ಅದನ್ನೇ ಚರ್ಚಿಸುತ್ತ ಅವರು ಕೂಡಾ ಅದನ್ನು ಯೋಚಿಸಿದ್ದರು. ಶೂಟ್ ನಂತರ ಕೂಡಾ ನಾವು ಮುಮ್ಮಟ್ಟಿಯವರ ರೂಂನಲ್ಲಿ ಕುಳಿತು ಸಿನೆಮಾ ಮತ್ತು ಸಿನಿಮಾಕ್ಕೆ ಹೊರತಾದ ಹೆಚ್ಚಿನ ವಿಷಯವನ್ನು ಚರ್ಚಿಸುತ್ತಿದ್ದೇವು. ಜೀವನ ಅದರ sಣಚಿಡಿ ಜum, ಇತ್ಯಾದಿ ಸಾಕಷ್ಟು ಕಲಿಕೆಯ ಅಂಶವನ್ನೂ ಕಲಿತೆವು.
ಪ್ರಶ್ನೆ: ಶಿಕಾರಿಯ ಒosಣ ಅhಚಿಟಟeಟಿgiಟಿg ಠಿಚಿಡಿಣ ಏನು?
ಮುಮ್ಮಟ್ಟಿಯವರನ್ನು ಮ್ಯಾನೇಜ್ ಮಾಡುವುದು mosಣ ಛಿhಚಿಟಟeಟಿgiಟಿg ಠಿಚಿಡಿಣ ಅಂತ ಆ ರೀತಿ ಯೋಚನೆ ಮಾಡಿದ್ದೆ. ಆದರೆ ಆ ರೀತಿ ಏನೂ ಆಗಲಿಲ್ಲ. ಅವರು ತುಂಬಾ ಛಿoಟಿviಟಿಛಿe ಆಗಿದ್ರು. ಸಿನಿಮಾ ನಿರ್ಮಾಣದಲ್ಲಿ ನಮ್ಮ ಮಿತಿಗಳನ್ನೂ ಕಡಿಮೆ ಮಾಡೋದೆ ದೊಡ್ಡ ಛಿhಚಿಟಟಚಿಟಿge ಆಯ್ತು. ಸಮ್ಮ ಬೆಳವಣಿಗೆಯಲ್ಲಿ ಇರುವ ಮಿತಿಯನ್ನು ಒಚಿಟಿಚಿge ಮಾಡುವುದೇ ದೊಡ್ಡದಾಗಿತ್ತು.
ಪ್ರಶ್ನೆ: ಶಿಕಾರಿ ಬಗ್ಗೆ ಸಂತೃಪ್ತಿ ಇದೆಯಾ? ಪಶ್ಚಾತ್ತಾಪ ಇದೆಯಾ? “ಶಿಕಾರಿ ನೋಡಿದಾಗ ಮುಮ್ಮಟ್ಟಿ- ಅಭಿನಯ ನಿಶ್ಚಿತ ಗೆರೆಯನ್ನು ಮುಟ್ಟಲಿಲ್ಲ ಅನ್ಸುತ್ತೇ ಮತ್ತು ಅಂತಹ ಪಾತ್ರಕ್ಕೆ ಮುಮ್ಮಟ್ಟಿಯೇ ಅಗತ್ಯವಿರಲಿಲ್ಲ ಅನ್ಸುತ್ತೆ? ಏನಂತೀರಿ. ಆubbiಟಿg ಇತ್ಯಾದಿ ಸಮಸ್ಯೆ ಕೂಡಾ ಇದೆ ಶಿಕಾರಿಯಲ್ಲಿ.
ನನಗೆ ತುಂಬಾ ಅನನ್ಯ ಅನ್ನಿಸಿದೆ. ಆದರೆ ಒಟ್ಟಾರೆ ಸಿನಿಮಾ ನಿರ್ಮಾಣದ ದೃಷ್ಠಿಯಿದೆ. ಸಂತೃಪ್ತಿ ಕೂಡಾ ಇದೆ. ನನ್ನ ಸಿನಿಮಾದಲ್ಲಿ ಅಭಿಜಿತ್ ಮತ್ತು ಅರುಣ್ ಇರೋದು, ಮುಮ್ಮಟ್ಟಿ ಅಲ್ಲ. So, ಅಭಿಜಿತ್ ಆಗಿ ಅವರು ಛಿoಟಿviಟಿಛಿiಟಿg ಆಗೀದಾರಾ? ಮುಮ್ಮಟ್ಟಿ ಅಲ್ಲದೆ ಬೇರೆ ಮತ್ತ್ಯಾರು ಬರ್ಬೇಕಿತ್ತು. ಮುಮ್ಮಟ್ಟಿಯನ್ನು Iಜoಟ ಆಗಿ ಗೃಹಿಸುವ ಕ್ರಮವೇ ಸರಿಯಲ್ಲ ಅನ್ಸುತ್ತೆ. ಒಬ್ಬ ಚಿಛಿಣoಡಿನ್ನು ಚಿಛಿಣoಡಿ ಆಗೇ ನೋಡ್ಬೇಕೇ ಹೋರತು ಅವನಿಗೆ ಪಾತ್ರ suiಣ ಆಗುತ್ತಾ ಅನ್ನೋದನ್ನು ನೋಡ್ಬಾರ್ದು. ದೇವ್ರಿಗೆ ಸರಿಯಾಗಿ ಗುಡಿ ಕಟ್ಬಾರ್ದು, ಗುಡಿಗೆ ಸರಿಯಾಗಿ ದೇವ್ರನ್ನು ಕಟ್ಬೇಕು ಅನ್ಸುತ್ತೆ. ಮುಮ್ಮಟ್ಟಿ ಇರಬಹುದು, ಕಮಲ್ಹಾಸನ್ ಇರಬಹುದು ಅವರು ಪಾತ್ರಕ್ಕೆ ಎಷ್ಟು ನ್ಯಾಯ ಒದಗಿಸಿ ಕೊಡ್ತಾರೆ ಎನ್ನೋದೇ ಮುಖ್ಯವಾಗುತ್ತೆ. ಹೀರೋಗಾಗಿ ಸಿನೆಮಾ ಮಾಡೋದು ಸರಿಯಲ್ಲ. ಮುಮ್ಮಟ್ಟಿ ಠಿeಡಿಜಿoಡಿmಚಿಟಿಛಿe ಬಗ್ಗೆ ತೃಪ್ತಿ ಇದೆ.
ಪ್ರಶ್ನೆ: ನನಗೆ ಸಧ್ಯದ ಕಾರ್ಯ ಯೋಜನೆ ಬಗ್ಗೆ ತಿಳಿಸಿ. ಫಿಲ್ಮ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಯಾಗಿ ಕಮರ್ಶಿಯಲ್ ಸಿನಿಮಾ ಉದ್ಯಮದ ನಟರನ್ನ ಹೇಗೆ ಹ್ಯಾಂಡಲ್ ಮಾಡುತ್ತೀರಿ?
ಹೊಸ 4-5 sಛಿಡಿiಠಿಣ ಗಳು ನಡೀತಿದೆ. ಅದರ ಬಗ್ಗೆ ವಿವರವಾಗಿ ಮಾತನಾಡುವಷ್ಟು ಬೆಳೆದಿಲ್ಲ. ಕಥೆಗಳನ್ನು ಮಾಡ್ತಾ ಇದ್ದೇನೆ. ಇಷ್ಟ ಇದೆ. ಯಾವ ತರಾ ಆಗುತ್ತೆ ಅಂತ ಗೊತ್ತಿಲ್ಲ. ಒಂದು ಸಿನೆಮಾ ತರಾನೆ ಇನ್ನೊಂದು ಇರಬಾರದು ಅಂತ ಇರೋ ಕಾರಣ ಗುಬ್ಬಚ್ಚಿಯಿಂದ ಶಿಖಾರಿ, ಶಿಖಾರಿಯಿಂದ ಸಕ್ಕರೆಗೆ shiಜಿಣ ಆಗಿದ್ದೇನೆ. ಫಿಲ್ಮ್ ಸ್ಕೂಲ್ನಿಂದ ಬಂದವರಿಗೆ ಕೊಂಬಿಲ್ಲ. ಈಖಿII ನಿಂದ ಬಂದವರ ಬಗ್ಗೆ ಇರುವ ಸಾಮಾನ್ಯವಾದ ತಪ್ಪು ಕಲ್ಪನೆ ಅದು. ನಾವು ಒಂದು ಶಾಲೇಲಿ ಕಲ್ತಿದ್ದೇವೆ, ಉಳಿದವರು ಇಂಡಸ್ಟ್ರಿಯಲ್ಲಿ ಕಲ್ತಿದಾರೆ. ಇಬ್ರೂ ಒಂದೇ ಮಟ್ಟದಲ್ಲಿರೋರು ಅಥವಾ ಇಬ್ರೂ ಒಳ್ಳೆ ಮಟ್ಟ, ಕೆಟ್ಟ ಮಟ್ಟದಲ್ಲಿರೋರು ಅಥವಾ ಹೇಗೂ ಇರಬಹುದು. So, ಣhಚಿಣ is ಟಿoಣ ಚಿ ಠಿಚಿಡಿಚಿmeಣeಡಿ. ಹಾಗಾಗಿ ಸದಭಿರುಚಿಯ ಸಿನಿಮಾ ಮಾಡಬೇಕು. ಇಷ್ಟ ಇದೆ, ಅದಕ್ಕೂ ಈಖಿIIಗೂ ಸಂಬಂಧವನ್ನು ತೀರ ಕಲ್ಪಿಸಬೇಕಾಗಿಲ್ಲ ಅಂತಲೇ ನನ್ನ ಗೃಹಿಕೆ.
ಪ್ರಶ್ನೆ: ಕನ್ನಡದ ಮತ್ತು ಭಾರತದ ಸದ್ಯದ ಸಿನಿಮಾರಂಗದ ಇmeಡಿgiಟಿg, ಅನ್ನುವವರು ಯಾರು?
ಉಮೇಶ ಕುಲಕರ್ಣಿ, ನನ್ನ ಗೆಳೆಯ, 3 ವರ್ಷ ಸಿನಿಯರ್. ತುಂಬಾ ಪ್ರೋಮಿಸಿಂಗ್. ಅಮಿತ್ ತತ್ತೆ ಅಂತಾ ಇನ್ನೊಬ್ರಿದ್ದಾರೆ. ಅವರು ತುಂಬಾ ಂbsಣಡಿಚಿಛಿಣ ಈiಟm ಒಚಿಞeಡಿ, ಅವರು ಉಮೇಶ್ ಅಟಚಿssmಚಿಣe. ಕನ್ನಡದಲ್ಲಿ ಪವನ್ ಡಿ.ಒಡೆಯರ್.
ಪ್ರಶ್ನೆ: ಸಿನಿಮಾ ಹೊರತಾಗಿ ನಿಮ್ಮ ಹವ್ಯಾಸ.
ಸಿನಿಮಾ ಹೊರತು ಓದು ಚಾರಣ, ಆoಛಿumeಟಿಣಡಿಥಿ ಈiಟm ಒಚಿಞiಟಿg, ಪರಿಸರ ಸಂಬಂಧಿತ ಆಸಕ್ತಿ, ಯಕ್ಷಗಾನ, ನಾಟಕ............
ಪ್ರಶ್ನೆ: ಸಿನಿಮಾದ ನಿರ್ವಚನವನ್ನು ಹೇಗೆ ಮಾಡ್ತೀರಿ?
“ಸಿನಿಮಾ ಅಂದರೆ ಜೀವನಾನುಭವ. ನಾವು ಕಣ್ಣಲ್ಲಿ ನೋಡಿದ್ದನ್ನು ಇನ್ನೊಬ್ರಿಗೆ ಹೇಳ್ತೀವಲ್ಲಾ ಆ ತರದ್ದು. ಅದು ಸಿನಿಮಾ ಅನ್ಸುತೆ.್ತ ಇನ್ನೂ ಹೇಳುವುದಾದರೆ ಇxಣeಟಿsssioಟಿ oಜಿ mಥಿ ಟiviಟಿg ಅಂತಾ ಅನ್ಸುತ್ತೆ”.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ